ವಿಷಯ: ಮೈಸೂರಿನ ಪರಿಸರ,ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ
ವಿಷಯ: ಮೈಸೂರಿನ ಪರಿಸರ,ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ ಭಾಗವಹಿಸಿದವರು : ಮೇ. ಜ ಸುಧೀರ್ ಒಂಬತ್ಕೆರೆ ,ಪರಶುರಾಣೆಗೌಡ, ಯು. ಎನ್ ರವಿಕುಮಾರ್, ಡಾ. ಚಂಪಾ ಎಚ್. ಎಸ್. ಡಾ. ಚಂಪಾ ಎಚ್. ಎಸ್ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾ ಮನುಷ್ಯ ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದರು. ಭಾರತೀಯ ನಾಗರಿಕರು, ಸಂವಿಧಾನವಾದಿ, ಹಾಗೂ ಪರಿಸರ ಪ್ರೇಮಿಯಾದ ಮೇ.ಜ.ಸುಧೀರ್ ರವರು ಮಾತನಾಡಿ ರಸ್ತೆ, ಕಟ್ಟಡಗಳು, ನದಿ, ಸೇತುವೆ ಇವುಗಳೆಲ್ಲವೂ ನಾಗರಿಕರ ಆಸ್ತಿಯಾಗಿದ್ದು, 51AG ವಿಧಿಯ ಕಾಯ್ದೆಯ ಪ್ರಕಾರ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಗೊಳಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಹಾಗೂ 48A ವಿಧಿಯ ಕಾಯ್ದೆಯ ಪ್ರಕಾರ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು ಸರ್ಕಾರದ ಕರ್ತವ್ಯ ಹಾಗೂ ಹೊಣೆಗಾರಿಕೆಯಾಗಿದೆ. ಪರಿಸರದ ಬದಲಾವಣೆ ತಿಳಿದು ಬರುವುದೇ ಪ್ರಾಣಿ ಪಕ್ಷಿಗಳಿಂದ, ಕಾಲ ಮೀರುವುದಕ್ಕಿಂತ ಮುಂಚೆ ನಿರ್ಧಾರ ತೆಗೆದುಕೊಂಡು ಪರಿಸರ ಸಂರಕ್ಷಣೆ ಮಾಡುವುದು ಉತ್ತಮ. ಕೆರೆಗಳು ಮನರಂಜನೆಗಳಿಗಲ್ಲ, ಸೂಕ್ಷ್ಮ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ರವಿಕುಮಾರ್ ರವರು ಅಭಿಪ್ರಾಯಪಟ್ಟರು. ಕೆರೆಗಳು ಪರಿಸರದ ಅಂಗ ಎಂದು ಹೇಳಿದ ಪರಶುರಾಮಗೌಡರು ತಮ್ಮ ಕೆಲಸದಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದವರು ಪರಿಸರದ ಸಂರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಹೋರಾಡಿದರು. ಅತಿವೃಷ್ಟಿ ಅನಾವೃಷ್ಟಿ ಭೂಕಂಪ ಎಲ್ಲವೂ ಮನುಷ್ಯನ ಪ್ರಕ್ರಿಯೆಯಿಂದ ನಡೆಯುತ್ತಿದೆ. ಇದಕ್ಕೆ ಪರಿಸರ ಚಳುವಳಿ ಮುಖ್ಯ ಎಂದು ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಹಕ್ಕುಗಳನ್ನು ಹೇಳುವುದಷ್ಟೇ ಅಲ್ಲದೆ ಜವಾಬ್ದಾರಿಯನ್ನು ನಿಭಾಯಿಸುವುದೇ ಮೂಲ ನಾಗರಿಕರ ಕರ್ತವ್ಯ. #MysuruLitFest2026 #MysuruLitFest #LiteratureFestival #Books #Authors #FestivalOfWords #Mysuru #MysuruBooksClubsCharitableTrust #MLF2026 #MysuruLiteratureFestival

ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ

පරිණාමයේ පියසටහන් - මොළය සහ මනස | Doramadalawa - (2026 -07-20) | ITN

ವಿಷಯ: ಕಥೆ, ಕಾವ್ಯ, ಕಾರಣ: ಹಳೆಯ ಹಂಬಗಳನ್ನು ದಾಟಿ ಹುಟ್ಟಿದ ಹೊಸ ಪ್ರತಿಭೆಗಳು

ಒಟ್ಟಿಗೆ 160 ಅಧಿಕಾರಿಗಳು ಟ್ರಾನ್ಸ್ಫರ್- ಇಲಾಖೆ ಇತಿಹಾಸದಲ್ಲೇ ಪ್ರಥಮ - 160 Officers transferred in one day

Pushing the Boundaries with Societal Satires

ವಿಷಯ: ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿರುವ ಜ. ನಾ. ತೇಜಶ್ರೀ ಅವರ ಮಹಾಕಾದಂಬರಿ ಜೀವರತಿ ಯ ಬಗ್ಗೆ ಮಾತುಕತೆ.

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

ವಿಷಯ: ಸಮಕಾಲೀನ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆಯ ಸಂಕೀರ್ಣ ನೆಲೆಗಳು

"ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಒಳಗೆ ನಿಜಕ್ಕೂ ಏನೇನ್ ನಡೆಯುತ್ತೆ ನೋಡಿದ್ದೀರಾ?-E15-Srirangapatnam-Gosai Ghat

ಇಲ್ಲಿ ಬರ್ತಡೇ ಪಾರ್ಟಿ, ಆಫೀಸು ,ಮೀಟಿಂಗುಗಳಿಗೆ ಊಟ ವಸತಿ ಸಹಿತ ಅವಕಾಶವಿದೆ!SilverIris Resort||Mysore|EP-01

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

ವಿಷಯ: ಕವಿತೆಗಳಲ್ಲಿ ಹರಿವ ಜೀವನದಿಯ ಕಲರವ

ವಿಷಯ: ವೈದಕೀಯ ಸೇವೆಗಳನ್ನು ಸಮಾಜದ ಅಂಚಿನಲ್ಲಿರುವ ಸಹಸ್ರಾರು ಮಂದಿಗೆ ತಲುಪಿರುವ ಸವಾಲುಗಳು

ಗಂಧದ ಸಾಬೂನು ಕ್ವಾಲಿಟಿ ಚೆಕಿಂಗ್ ಹೇಗಾಗುತ್ತೆ ನೋಡಿ-Digital Maadhyama -Mysore Sandal Soap Factory LabTour-9

"8 ಸಾವಿರದಲ್ಲಿ ಶುರುವಾದ ಬಿಜಿನೆಸ್ ಈಗ ಪ್ರತಿದಿನ 13 ಸಾವಿರ ದುಡಿಮೆ"||The Mantrayalam Cafe|

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic

"3 ಹಗಲು, 3 ರಾತ್ರಿ ನನ್ನ ಮೇಲೆ ಜೈಲಲ್ಲಿ ನಡೀಬಾರದ್ದು ನಡೀತು!"-E02-Govindaraju Mysore-Jail Diary-Kalamadhyam

ವಿಷಯ:ಕೃಷಿಯಲ್ಲಿ ಸುರಕ್ಷತೆ ನಳ ಭೀಮಸೇನರ ಪಾಕ ಸ್ವಾದಿಷ್ಟತೆ

ವಿಷಯ: ಪ್ರಸ್ತುತ ಯುವ ಸಮಾಜದ ಉನ್ನತೀಕರಣದಲ್ಲಿ ಭಾಷಾ ವಿಜ್ಞಾನ, ಸಂಶೋಧನೆ ಮತ್ತು ಸಾಹಿತ್ಯದ ಪಾತ್ರ

