ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ
ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ ಭಾಗವಹಿಸಿದವರು: ಗೌರೀಶ್ ಅಕ್ಕಿ, ಕೀರ್ತಿ ನಾರಾಯಣ ಇ ಏನ್ ಟಿ, ಪ್ರೊ ಕೃಷ್ಣೇ ಗೌಡ, ರೂಪಶ್ರೀ ಎಮ್ ಆರ್. ಬರವಣಿಗೆ, ಮಾತುಕತೆಯಲ್ಲಿ ಇದ್ದ ನಗು ಈಗ ಕಾಮೆಂಟ್ ಸೆಷನ್ ಅಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ನಗು ಹೇಗೆ ಬಂದರು ತಪ್ಪಿಲ್ಲ ಎಂಬ ಅಭಿಪ್ರಾಯವನ್ನು ಗೌರೀಶ್ ಅಕ್ಕಿ ಅವರು ವ್ಯಕ್ತಪಡಿಸಿದರು.ಹಾಗೆ ಬದುಕಿನ ನಿಜವಾದ ಬವಣೆಯ ಕುರಿತು ಮಾತನಾಡುವಾಗ ವೃತ್ತಿಯ ಜೀವನವನ್ನು ಸ್ಪಷ್ಟಿಸುತ್ತಾ, ಸಾಹಿತ್ಯ ಭರವಸೆಯನ್ನು ಕೊಡುತ್ತದೆ ಎಂಬುದು ಅವರ ಉತ್ತರವಾಗಿದೆ ನಗು ಎಲ್ಲ ಸಮಯಕ್ಕೂ ಬೇಕಾಗಿಲ್ಲ, ಆದರೆ ನಗುವ ಸಮಯದಲ್ಲಿ ನಕ್ಕುಬಿಡಬೇಕು ಎಂದು ತಮ್ಮ ಮಾತನ್ನು ಶುರು ಮಾಡಿದ ಪ್ರೊ. ಎಂ. ಕೃಷ್ಣೆಗೌಡರವರು ಬರವಣಿಗೆಯಲ್ಲಿ ಬೇಕಾಗಿರುವುದು ಬದ್ಧತೆ ಸಾಮಾಜಿಕ ಜಾಲತಾಣದಲ್ಲಿ ಬೇಕಾಗಿಲ್ಲ. ಡಿಜಿಟಲ್ ಯುಗದಲ್ಲಿ ಭ್ರಷ್ಟರಾಗದಿರುವುದೇ ಕಷ್ಟ. ಎಐ ಕಲಿತು ಮಾಡುತ್ತದೆ, ಆದರೆ ಮನುಷ್ಯ ಅನುಭವಿಸಿ ಮಾಡುತ್ತಾನೆಂಬುದು ಇವರ ಅಭಿಪ್ರಾಯವಾಗಿದೆ. ಗೋಷ್ಠಿಯಲ್ಲಿ ಇ ಏನ್ ಟಿ ಕ್ಲಿನಿಕ್ ಎಂದೇ ಪ್ರಸಿದ್ದವಾದ ಕೀರ್ತಿ ನಾರಾಯಣ್ ಅವರು ಮಾತನಾಡುತ್ತಾ ಪ್ರಸ್ತುತ ಜಗತ್ತಿನಲ್ಲಿ ವೈರಲ್ ಆಗಬೇಕಿರುವುದು ವ್ಯಕ್ತಿಯೇ ಅಥವಾ ವಿಷಯ #MysuruLitFest2026 #MysuruLitFest #LiteratureFestival #Books #Authors #FestivalOfWords #Mysuru #MysuruBooksClubsCharitableTrust #MLF2026 #MysuruLiteratureFestival

Marcos RÜCKFALL! - VW Polo GTI Harlekin - VERSPIELTE Optik trifft PERFORMANCE!

"ಅನ್ನಭಾಗ್ಯ ಸ್ಕೀಮ್ ಅಮೆರಿಕಾದಲ್ಲೂ ಇದೆ! ಕನ್ನಡಿಗ ಹೇಳಿದ ಸತ್ಯಗಳು!"-E8-Dr.Krishna Venkataswamy-Kalamadhyama

ವಿಷಯ: ಮೈಸೂರಿನ ಪರಿಸರ,ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ

Master Hiranayya Comedy Speech | | Nagehabba | Hiranayya | Gangavathi Pranesh | SANDALWOOD TALKIES

ವಿಷಯ: ಸಮಕಾಲೀನ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆಯ ಸಂಕೀರ್ಣ ನೆಲೆಗಳು

"ವಜ್ರಮುನಿ ನಾನು ಕುಡೀತಾ ಕೂತಿದ್ದಾಗ ಒಂದು ಫೋನ್ ಕಾಲ್ ಬಂತು!"-E53-Mukhyamantri CHANDRU-Kalamadhyama

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU

Pushing the Boundaries with Societal Satires

ಅಭಿಜಿತ್ ದೀಪ್ಕೆ ಬಂಧನ!?10 ವರ್ಷ ಜೈಲು! ₹1 ಕೋಟಿ ದಂಡ! ಮೋದಿ ಮಹತ್ವದ ಘೋಷಣೆ | Narendra Modi | Abhijit Deepke

Kannada News | ಇಂದಿನ ಪ್ರಮುಖ ಸುದ್ದಿಗಳು (24-07-26) | DK Shivakumar | Modi | HD Deve Gowda | KTV
![Alperen Şengün Interview: One Hour Exclusive With Turkish Superstar [SUBS 🇺🇸]](https://i.ytimg.com/vi_lc/tk9jQ086Nj0/hqdefault_en-US.jpg?sqp=CMzoj9MG-oaymwEjCNACELwBSFryq4qpAxUIARUAAAAAGAElAADIQj0AgKJDeAGi85f_AzISMGh0dHBzOi8vaS55dGltZy5jb20vdmkvdGs5alEwODZOajAvaHFkZWZhdWx0LmpwZw==&rs=AOn4CLD-gFVsd54wyu2ChOG4cUpqal3WMA)
Alperen Şengün Interview: One Hour Exclusive With Turkish Superstar [SUBS 🇺🇸]

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

In His Presence: Soaking Worship, Prayer Music With Scriptures & Nature 🌿 CHRISTIAN Piano

CHOSEN ONE!! YOUR IDENTITY REVEAL JUST SHOOK THE INTERNET... AND THEIR MINDS

Punyakoti(ಪುಣ್ಯಕೋಟಿ) | Full Comedy Special | Sonu Venugopal

ಗೋಷ್ಠಿ 6:ವಿಷಯ: ಹರಿಕಥೆಯ ನೆಪದಲ್ಲಿ ಜೀವನ ದರ್ಶನ

ವಿಷಯ: ಕವಿತೆಗಳಲ್ಲಿ ಹರಿವ ಜೀವನದಿಯ ಕಲರವ

ವಿಷಯ: ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿರುವ ಜ. ನಾ. ತೇಜಶ್ರೀ ಅವರ ಮಹಾಕಾದಂಬರಿ ಜೀವರತಿ ಯ ಬಗ್ಗೆ ಮಾತುಕತೆ.

ತಲೆ ಇದ್ದವರು ಮಾತ್ರ Helmet ಹಾಕ್ಕೋ ಬೇಕಾ ? | Ravi Belagere

