ವಿಷಯ:ಕೃಷಿಯಲ್ಲಿ ಸುರಕ್ಷತೆ ನಳ ಭೀಮಸೇನರ ಪಾಕ ಸ್ವಾದಿಷ್ಟತೆ

ಗೋಷ್ಟಿ:8 ವಿಷಯ:ಕೃಷಿಯಲ್ಲಿ ಸುರಕ್ಷತೆ ನಳ ಭೀಮಸೇನರ ಪಾಕ ಸ್ವಾದಿಷ್ಟತೆ ಭಾಗವಹಿಸುವವರು: ಸಿಹಿ ಕಹಿ ಚಂದ್ರು, ಡೇವಿಡ್ ಬೆಲೊ, ವಿನಯ್ ಶ್ರೀನಿವಾಸ್, ಮಧು ಚಂದನ್, ಧರ್ಮೇಂದ್ರ ಕುಮಾರ್ ಮೂಲತಹ ದಕ್ಷಿಣ ಆಫ್ರಿಕಾದಿಂದ 2011 ರಲ್ಲಿ ಮೈಸೂರಿನತ್ತ ಬಂದ ಪ್ರಸಂಗ ಡೇವಿಡ್ ಬೆಲೊ ಮೊದಮೊದಲು ಜನರು ಚಾಕಲೇಟ್ ಅಥವಾ ಸಿಹಿ ತಿನಿಸುಗಳನ್ನು ಒಪ್ಪಿಕೊಳ್ಳಲು ಹಿಂದೆಟಾಕಿದರು.ಆದರೆ ಕಾಲ ಕಳೆಯುತ್ತಿದ್ದಂತೆ ಮೆಟ್ರೋ ಸಿಟಿಗಳು ಸೇರಿದಂತೆ ಎಲ್ಲ ಕಡೆ ಡಾರ್ಕ್ ಚಾಕಲೇಟ್ ಅನ್ನು ನಾವು ಈಗ ಕಾಣಬವುದು ಎಂದು ಹೇಳಿದರು. ಅಮೆರಿಕದ ಬಿಲಿಯನ್ ಕೆಲಸವನ್ನು ಬಿಟ್ಟು ರೈತಾಪಿ ವೃತ್ತಿಗಾಗಿ ಬಂದ ಕಾರಣವನ್ನು ಕುರಿತು ಪ್ರಶ್ನೆ ಕೇಳಿದಾಗ ಮಧು ಚಂದನ್ ಅವರು ಹೇಳುತ್ತಾ, ನೋಡುಗರ ಕಣ್ಣಿಗೆ ಹೊರ ದೇಶದ ಜೀವನ ಸುಂದರ ಎನ್ನಬಹುದು ಆದರೆ ನಮ್ಮ ದೇಶದಲ್ಲಿನ ಕೃಷಿ ಚಟುವಟಿಕೆಯಲ್ಲಿನ ಖುಷಿ ಬೇರೆಲ್ಲೂ ಇಲ್ಲ ಎಂದು ದೇಶ ಪ್ರೇಮ ಮೆರೆದರು.ಕೃಷಿಯ ವಲಯದಲ್ಲಿ ನಮ್ಮ ರೈತರಿಗಾಗಿ ನಮ್ಮ ಭೂಮಿತಾಯಿಗಾಗಿ ಏನಾದರೂ ಮಾಡಬೇಕಂಬ ಹಠದಿಂದ ಪಣತೊಟ್ಟು ನಿಂತಿರುವ ಮಧು ಚಂದನ್ . ಅಡುಗೆಯಲ್ಲಿ ಪ್ರೀತಿಯೇ ಸ್ಪೆಷಲ್ ಎಂಬ ಮಾತಿನಿಂದ ಅಡುಗೆಯಡೆ ಪ್ರೇಮ ತೋರಿದ ವಿನಯ್ ಶ್ರೀನಿವಾಸ. ಅಡುಗೆ ಮಾಡುವಾಗ ಗಮನ ಇಲ್ಲದಿದ್ದರೆ ಮಾಡಿರುವ ಅಡುಗೆ ಹಾಳಾಗುತ್ತದೆ . ರುಚಿಯು ಭಾವನೆಯ ಜೊತೆ ಸೇರಿದರೆ ಆ ರುಚಿಯೇ ಬೇರೆ. ತಮ್ಮ ಅಡುಗೆಯಲ್ಲಿ ಪ್ರಾಚೀನ ತಿನಿಸನ್ನು ಹೆಚ್ಚು ಮಾಡಲು ಬಲು ಇಷ್ಟ ಎಂದು ತಿಳಿಸಿದರು. ಸಿಹಿ ಕಹಿ ಎಂದರೆ ಬೇರೆ ಯಾರಿ ಅಲ್ಲ ಸಿಹಿ ಕಹಿ ಚಂದ್ರು 1992 ರಿಂದ ಇಲ್ಲಿಯ ವರಿಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ 6 ಸಾವಿರಕ್ಕೂ ಹೆಚ್ಚು ಬಗೆಯ ಅಡುಗೆಯನ್ನು ಮಾಡಿರುವುದನ್ನು ತಿಳಿಸಿದರು. ರಂಗರಸ ಎಂಬ ಒಂದು ಸಾರು ಅವರ ಬೆಸ್ಟ್ ಅಡುಗೆ ಆಗಿದೆ ಎಂದು ತಿಳಿಸಿದರು.ವಯಕ್ತಿಕವಾಗಿ ಸಿಹಿ ಕಹಿ ಚಂದ್ರು ಅವರಿಗೆ ಸಿಹಿ ತಿನಿಸು ಎಂದರೆ ಬಲು ಪ್ರಿಯ ಎಂದು ಹೇಳಿದರು. #MysuruLitFest2026 #MysuruLitFest #LiteratureFestival #Books #Authors #FestivalOfWords #Mysuru #MysuruBooksClubsCharitableTrust #MLF2026 #MysuruLiteratureFestival

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU
▶︎

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU

Krishna Byre Gowda Interview | ಊರಲ್ಲಿ 3 ವರ್ಷ ವ್ಯವಸಾಯ ಮಾಡ್ಕೊಂಡ್ ಇದ್ದೆ.. | Congress Politics | N18P
▶︎

Krishna Byre Gowda Interview | ಊರಲ್ಲಿ 3 ವರ್ಷ ವ್ಯವಸಾಯ ಮಾಡ್ಕೊಂಡ್ ಇದ್ದೆ.. | Congress Politics | N18P

ಇಡೀ ವರ್ಷದಲ್ಲಿ ಕೇವಲ 12 ಗಂಟೆ ಮಾತ್ರ ತಾಯಿಯ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡ್ತಾರೆ...
▶︎

ಇಡೀ ವರ್ಷದಲ್ಲಿ ಕೇವಲ 12 ಗಂಟೆ ಮಾತ್ರ ತಾಯಿಯ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡ್ತಾರೆ...

This Post Office Was Totally Out of Control | 100% Cat Mail Co.
▶︎

This Post Office Was Totally Out of Control | 100% Cat Mail Co.

ವಿಷಯ: ವೈದಕೀಯ ಸೇವೆಗಳನ್ನು ಸಮಾಜದ ಅಂಚಿನಲ್ಲಿರುವ ಸಹಸ್ರಾರು ಮಂದಿಗೆ ತಲುಪಿರುವ ಸವಾಲುಗಳು
▶︎

ವಿಷಯ: ವೈದಕೀಯ ಸೇವೆಗಳನ್ನು ಸಮಾಜದ ಅಂಚಿನಲ್ಲಿರುವ ಸಹಸ್ರಾರು ಮಂದಿಗೆ ತಲುಪಿರುವ ಸವಾಲುಗಳು

දර්ශන රුවන් දිසානායක විසින් රචිත  මනම්පිටිය පාලම කෘතිය එළිදැක්වීම.
▶︎

දර්ශන රුවන් දිසානායක විසින් රචිත මනම්පිටිය පාලම කෘතිය එළිදැක්වීම.

ನೆರಳು ಮಹಿಳಾ ತಂಡ
▶︎

ನೆರಳು ಮಹಿಳಾ ತಂಡ

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio
▶︎

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

Home Tour-"'ರಿಯಲ್ ಸಿಂಗಂ'-12 ಸರ್ಕಾರಿ ನೌಕರಿ ಪಡೆದ ಪೊಲೀಸ್ ಅಧಿಕಾರಿ ಮನೆ-ಮಡದಿ ಲೈಫ್!"-E01-PSI Zurilal Naik
▶︎

Home Tour-"'ರಿಯಲ್ ಸಿಂಗಂ'-12 ಸರ್ಕಾರಿ ನೌಕರಿ ಪಡೆದ ಪೊಲೀಸ್ ಅಧಿಕಾರಿ ಮನೆ-ಮಡದಿ ಲೈಫ್!"-E01-PSI Zurilal Naik

"ಆ ನಡು ರಾತ್ರಿ ಗೋಟೂರ್ ಬಂಗಲೆಯಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E52-Mukhyamantri CHANDRU
▶︎

"ಆ ನಡು ರಾತ್ರಿ ಗೋಟೂರ್ ಬಂಗಲೆಯಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E52-Mukhyamantri CHANDRU

ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ
▶︎

ವಿಷಯ: ಹರಟೆ- ಹಾಸ್ಯ, ಬದುಕು-ಬವಣೆಗಳ ವಿವಿಧ ಮುಖಗಳ ಸತ್ಯ ದರ್ಶನ

"ಒಂದು ಸಿನಿಮಾಗೆ ಮುಖ್ಯಮಂತ್ರಿ ಚಂದ್ರು ಪೇಮೆಂಟ್ ಎಷ್ಟು ಗೊತ್ತ!'Actor Mukhyamantri Chandru-E5-Kalamadhyam
▶︎

"ಒಂದು ಸಿನಿಮಾಗೆ ಮುಖ್ಯಮಂತ್ರಿ ಚಂದ್ರು ಪೇಮೆಂಟ್ ಎಷ್ಟು ಗೊತ್ತ!'Actor Mukhyamantri Chandru-E5-Kalamadhyam

Their Biggest Act Begins Here! 🤣| Dr.Rajkumar |Madhavi | Bhagyada Lakshmi Baramma
▶︎

Their Biggest Act Begins Here! 🤣| Dr.Rajkumar |Madhavi | Bhagyada Lakshmi Baramma

"Spiritual Warfare: Everything You Need to Know and Be Ready For" - Fr.  Dan Reehil
▶︎

"Spiritual Warfare: Everything You Need to Know and Be Ready For" - Fr. Dan Reehil

ವಿಷಯ: ಕಥೆ, ಕಾವ್ಯ, ಕಾರಣ: ಹಳೆಯ ಹಂಬಗಳನ್ನು ದಾಟಿ ಹುಟ್ಟಿದ ಹೊಸ ಪ್ರತಿಭೆಗಳು
▶︎

ವಿಷಯ: ಕಥೆ, ಕಾವ್ಯ, ಕಾರಣ: ಹಳೆಯ ಹಂಬಗಳನ್ನು ದಾಟಿ ಹುಟ್ಟಿದ ಹೊಸ ಪ್ರತಿಭೆಗಳು

Cambridge Classicists on Christopher Nolan's Odyssey
▶︎

Cambridge Classicists on Christopher Nolan's Odyssey

Punyakoti(ಪುಣ್ಯಕೋಟಿ) | Full Comedy Special | Sonu Venugopal
▶︎

Punyakoti(ಪುಣ್ಯಕೋಟಿ) | Full Comedy Special | Sonu Venugopal

ವಿಷಯ: ಸಮಕಾಲೀನ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆಯ ಸಂಕೀರ್ಣ ನೆಲೆಗಳು
▶︎

ವಿಷಯ: ಸಮಕಾಲೀನ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆಯ ಸಂಕೀರ್ಣ ನೆಲೆಗಳು

ವಿಷಯ: ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿರುವ ಜ. ನಾ. ತೇಜಶ್ರೀ ಅವರ ಮಹಾಕಾದಂಬರಿ ಜೀವರತಿ ಯ ಬಗ್ಗೆ ಮಾತುಕತೆ.
▶︎

ವಿಷಯ: ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿರುವ ಜ. ನಾ. ತೇಜಶ್ರೀ ಅವರ ಮಹಾಕಾದಂಬರಿ ಜೀವರತಿ ಯ ಬಗ್ಗೆ ಮಾತುಕತೆ.

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic
▶︎

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic