ವಿಷಯ: ಕಥೆ, ಕಾವ್ಯ, ಕಾರಣ: ಹಳೆಯ ಹಂಬಗಳನ್ನು ದಾಟಿ ಹುಟ್ಟಿದ ಹೊಸ ಪ್ರತಿಭೆಗಳು
ವಿಷಯ: ಕಥೆ, ಕಾವ್ಯ, ಕಾರಣ: ಹಳೆಯ ಹಂಬಗಳನ್ನು ದಾಟಿ ಹುಟ್ಟಿದ ಹೊಸ ಪ್ರತಿಭೆಗಳು ಭಾಗವಹಿಸಿದವರು: ವಿಕ್ರಮ್ ಹತ್ವಾರ್, ದೀಪ ಜೋಶಿ, ಏನ್. ಸಂದ್ಯಾ ರಾಣಿ, ಲಿಂಗರಾಜ ಸೊಟ್ಟಪ್ಪನವರ ಆಧುನಿಕರದಲ್ಲಿ ಹಳೆಯ ಹಂಬಲಗಳನ್ನು ದಾಟುವುದೇಗೆ ಎಂಬ ಪ್ರಶ್ನೆಗೆ ವಿಕ್ರಮ್ ಹತ್ವಾರವರ ಉತ್ತರ ಹಳೆಯ ಅಥವಾ ಹೊಸದೆನ್ನುವ ಹಂಬಲವಲ್ಲದೆ ಇಲ್ಲಿ ಪ್ರತಿಮೆಯನ್ನು ಗುರುತಿಸುವುದು ಮುಖ್ಯ ಎಂಬುದು ಇವರ ಮಾತು. ಮೂಲ ನೆಲೆಯವರು ತಮ್ಮ ನೆಲೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆಂದು ಆರೋಪ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಲಿಂಗರಾಜ 'ಆರೋಪ ಜೊತೆಗೆ ಆಕ್ಷೇಪವೂ ಕೂಡ ನೆಲೆಯವರು ಮೊದಲು ಕಷ್ಟ-ಸುಖ, ಜಾತಿ, ರಾಜಕೀಯದ ಬಗ್ಗೆ ರಚಿಸುವುದರ ಹೊರಗೆ ಬಂದು ಪಟ್ಟಣದಿಂದ ಹಳ್ಳಿ, ಹಳ್ಳಿಯಿಂದ ಪಟ್ಟಣದ ವರೆಗೆ ಎಲ್ಲ ವಿಷಯಗಳ ಕುರಿತು ರಚಿಸುತ್ತಿದ್ದಾರೆ. ಗುರುತಿಸಿಕೊಳ್ಳುವ ಹಂಬಲ ಇಲ್ಲದಿರುವ ವ್ಯಕ್ತಿಯೇ ಒಳ್ಳೆಯ ಲೇಖನ ರಚಿಸುತ್ತಾನೆಂದು ಲಿಂಗರಾಜ ಸೊಟ್ಟಪ್ಪನವರವರ. ಕಾಲಕ್ಕೆ ಅನುಗುಣವಾಗಿ ಪಾತ್ರವಿರಬೇಕು, ಹಳೆಯ ಸಾಹಿತ್ಯದ ಬೇರುಗಳನ್ನು ಮರೆಯದೆ ತಮ್ಮ ಸಾಹಿತ್ಯದಲ್ಲಿ ಜೊತೆಗೂಡಿಸಿಕೊಂಡು ಮತ್ತು ತಮ್ಮ ಶೈಲಿಯನ್ನು ಕೂಡ ಬೆರೆಸಿ ದೀಪ ಜೋಶಿ, ಪ್ರತಿಮೆಗಳು ಹಾಗೂ ಕೃತಿಗಳನ್ನು ಅವರದ್ದೇ ಶೈಲಿಯಲ್ಲಿ ಹಳೆಯ ಹಂಬಲವನ್ನು ಮರೆಯದೆ ರಚಿಸುವುದಾಗಿ ಹೇಳಿದರು. #MysuruLitFest2026 #MysuruLitFest #LiteratureFestival #Books #Authors #FestivalOfWords #Mysuru #MysuruBooksClubsCharitableTrust #MLF2026 #MysuruLiteratureFestival

Chichvarkin Saves Putin | Vitaly Portnikov

ವಿಷಯ: ಕವಿತೆಗಳಲ್ಲಿ ಹರಿವ ಜೀವನದಿಯ ಕಲರವ

ಅಗ್ನಿ ದಿವ್ಯದಿಂದ ಎದ್ದು ಬಂದವರು | ರವೀಂದ್ರ ಜೋಶಿ MODI,SHAH STRATEGY |RAVINDRA JOSHI

Fall asleep while I build a town (from nothing) - Town To City

ಗೋಷ್ಠಿ 6:ವಿಷಯ: ಹರಿಕಥೆಯ ನೆಪದಲ್ಲಿ ಜೀವನ ದರ್ಶನ

ನೆರಳು ಮಹಿಳಾ ತಂಡ

CHOSEN ONE! SOMEONE IN A SUIT JUST ASKED "WHO TRAINED THEM?" ...NOBODY DID. THAT'S THE MYSTERY

ಬನ್ನಂಜೆ ಗೋವಿಂದಾಚಾರ್ಯ ಇಂದು ಇದ್ದಿದ್ದರೆ? Mallepuram G Venkatesh ಖಡಕ್ ಮಾತು! | Positive Pulse

"ಬಡತನದಿಂದ ಭಾರತವನ್ನ ಕಾಪಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್!"!"-E9-Dr.Krishna Venkataswamy-Kalamadhyama

বিশ্বনবী ও হযরত খাদিজা (রা.)-এর পবিত্র প্রেমের অমর ইতিহাস! — মিজানুর রহমান আজহারী

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

ವಿಜಯನಗರ ಸಾಮ್ರಾಜ್ಯ, ಹಂಪಿಯ ಭವ್ಯ ಇತಿಹಾಸ ಕೇಳೋಣ ಬನ್ನಿ! | Bengaluru Buzz Podcast with Dharmendra Kumar

ವಿಷಯ: ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿರುವ ಜ. ನಾ. ತೇಜಶ್ರೀ ಅವರ ಮಹಾಕಾದಂಬರಿ ಜೀವರತಿ ಯ ಬಗ್ಗೆ ಮಾತುಕತೆ.
![Alperen Şengün Interview: One Hour Exclusive With Turkish Superstar [SUBS 🇺🇸]](https://i.ytimg.com/vi_lc/tk9jQ086Nj0/hqdefault_en-US.jpg?sqp=CJCVkNMG-oaymwEjCNACELwBSFryq4qpAxUIARUAAAAAGAElAADIQj0AgKJDeAGi85f_AzISMGh0dHBzOi8vaS55dGltZy5jb20vdmkvdGs5alEwODZOajAvaHFkZWZhdWx0LmpwZw==&rs=AOn4CLCDjhAjmmBDjFDq2uwZEJ8El059dQ)
Alperen Şengün Interview: One Hour Exclusive With Turkish Superstar [SUBS 🇺🇸]

Sooryagayathri on Gold Class | From Child Prodigy to Global Inspiration | RJ Mayuurra

From Korea to Poland with two kids! 13 hours of travel and our first moments in Poland ❤️

432Hz + 528Hz + 741Hz | The Deepest Healing Sleep: Whole Body Regeneration, Remove Insomnia Forever

ವಿಷಯ: ಮೈಸೂರಿನ ಪರಿಸರ,ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

