ಬಳ್ಳಾರಿ ಜೈಲಿನಲ್ಲಿ ನನ್ನ ತಮ್ಮ ಮಾನಸಿಕ ಅಸ್ವಸ್ಥನಾದ! ಶಿವಮೊಗ್ಗ ಅಂಡರ್‌ವರ್ಲ್ಡ್ ಭಾಗ-2

ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಸತ್ಯನಾರಾಯಣ ಅವರೊಂದಿಗೆ ಲೇಖಕ ಜಿ.ಎಸ್.ಯುಧಿಷ್ಠಿರ ಸಂಭಾಷಣೆ ನಡೆಸಿದ್ದಾರೆ. ಪ್ರಸಕ್ತ ವೀಡಿಯೋದಲ್ಲಿ ಸತ್ಯನಾರಾಯಣ ಅವರು ತಮ್ಮ ಏರುಪೇರಿನ ಜೀವನ ಪಯಣದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಸಹವಾಸ ದೋಷಗಳಿಂದ ಅಪರಾಧ ಜಗತ್ತಿನಲ್ಲಿ ಮೊಟ್ಟೆ ಸತೀಶ ಎಂದು ಕುಖ್ಯಾತರಾಗಿದ್ದ ಸತ್ಯನಾರಾಯಣ ಅವರು ಒಂದು ಘಟ್ಟದಲ್ಲಿ ಹೇಗೆ ಪರಿವರ್ತನೆಯ ಹಾದಿ ಹಿಡಿಯುತ್ತಾರೆ, ಆ ಬದಲಾವಣೆಯ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಬಣ್ಣಿಸಿದ್ದಾರೆ. ಪರಿಸ್ಥಿತಿಯ ಒತ್ತಡಗಳಿಂದ ಮತ್ತು ಅನಿವಾರ್ಯತೆಗಳಿಂದ ಕತ್ತಲ ಲೋಕದ ಸುಳಿಯಲ್ಲಿ ಸಿಲುಕಿ ಅದರಿಂದ ಯಾವ ರೀತಿ ಹೊರಬಂದರು ಎಂಬುದು ವಿರೋಚಿತ ಚರಿತ್ರೆ. ನಾಗರಿಕ ಸಮಾಜದ ಕಣ್ಣಿಗೆ ಗೋಚರವಾಗದ ಭೂಗತ ಲೋಕ ಎಂಬ ಬೆಟ್ಟದಾಚೆಗಿನ ಬಯಲನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುವ ಸತ್ಯನಾರಾಯಣ ದಾರಿ ತಪ್ಪಿದ ಯುವಕರಿಗೊಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹಾಗೆಯೇ ಅವರು ತಮ್ಮ ನಡೆನುಡಿಗಳನ್ನು ತಿದ್ದಿಕೊಂಡು, ಕ್ರಮೇಣ ಸಮಾಜ ಸೇವೆಯ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಹೇಗೆ ರಾಜಕೀಯವಾಗಿಯೂ ಯಶಸ್ವಿಯಾದರು ಎಂಬ ಸಂಗತಿ ಕೆಟ್ಟದ್ದನ್ನು ತೊರೆದು ಬದಲಾಗಬಯಸುವ ಯುವಕರಿಗೆ ಪ್ರೇರಣೆಯಾಗಿದೆ. ಪಾತಕ ಲೋಕದಿಂದ ಪಾಲಿಕೆ ತನಕ ಸತ್ಯನಾರಾಯಣ ಅಲಿಯಾಸ್ ಮೊಟ್ಟೆ ಸತೀಶ ಅವರು ಸವೆಸಿದ ವಿಲಕ್ಷಣ ಹಾದಿ 'ಮಹಾಕಾಲ' ಯೂಟ್ಯೂಬ್ ಚಾನೆಲ್‌‌ ಮೂಲಕ ಅನೇಕ ಎಪಿಸೋಡ್‌ಗಳಲ್ಲಿ ಪ್ರಕಟವಾಗಲಿದೆ. ⚡ Subscribe our channel https:https://youtube.com/channel/UC24Ix8Qd... ⚡ Follow us on Instagram https://instagram.com/mahakala_kannad... ⚡ Follow us on Facebook   / mahakalakannada   ⚡ Chat on WhatsApp http://wa.me/917411272331 ⚡ Contact: [email protected] ⫸ HOPE YOU GUYS ENJOYED THE VIDEO, SO GIVE A THUMBS UP 👍 AND SHARE WITH YOUR FRIENDS ⫸ DO NOT FORGET TO SUBSCRIBE ⫸ CHANNEL LINK https:https://youtube.com/channel/UC24Ix8Qd... #santroravi #pimpsantroravi #dysp #police #karnatakapolice #mafia #betting #cricketbetting #rummy #club #eshwarappa #murder #rowdyism #kothwal #oilkumar #mpjayaraj #headbush #mottesathish, #hebbetmanja #bannanjeraja #bombayunserworld #agnisridhar #ravibelagere ##dawoodibrahim #shimoga #silentsunila eshwarappa bjp,eshwarappa news,ks eshwarappa speech,eshwarappa on muslims,ks eshwarappa news,ks eshwarappa on cm,eshwarappa interview,eshwarappa,ks eshwarappa interview,#eshwarappa,ks eshwarappa vs siddaramaiah,ks eshwarappa,k s eshwarappa,mla eshwarappa,bjp mla eshwarappa,karnataka politics,karnataka bjp,theprint politicker,karnataka news,basavraj bommai,santosh patil,karnataka,english news,shekhar gupta,top english news,latest english news shivamogga,bangalore news today,cops open fire on rowdy,fired rowdy sheeter,live karnataka news,bangalore news,bangalore local news,live news,thunganagar cops,newsfirst kannada,news first kannada,latest karnataka news,bangalore latest news,home minister araga jnanendra,handhi anni is no more,live english news,kannada live news,bengaluru,thunganagar police station,karnataka politics,rowdy sheeter asif,news today,kannada latest news,kannada online news

ತಮಿಳ್ ಕುಮಾರ ನನ್ನ ಗ್ಯಾಂಗ್ ಸೇರಿದ‌ ಕಥೆ| ಬಾಂಬ್ ಕೃಷ್ಣ-ಆಲ್ಬರ್ಟ್ ಮಧ್ಯೆ ಭೀಕರ ಗ್ಯಾಂಗ್‌ವಾರ್ ನಡೆದ ಮೇಲೆ ಏನಾಯ್ತು?
▶︎

ತಮಿಳ್ ಕುಮಾರ ನನ್ನ ಗ್ಯಾಂಗ್ ಸೇರಿದ‌ ಕಥೆ| ಬಾಂಬ್ ಕೃಷ್ಣ-ಆಲ್ಬರ್ಟ್ ಮಧ್ಯೆ ಭೀಕರ ಗ್ಯಾಂಗ್‌ವಾರ್ ನಡೆದ ಮೇಲೆ ಏನಾಯ್ತು?

ಹಿಡಿದ ಹಠ ಸಾಧಿಸಿದ್ದೇಗೆ ಡಿಕೆ ಬ್ರದರ್ಸ್? ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಡಿಕೆ ಸುರೇಶ್ |News Hour With DK Suresh
▶︎

ಹಿಡಿದ ಹಠ ಸಾಧಿಸಿದ್ದೇಗೆ ಡಿಕೆ ಬ್ರದರ್ಸ್? ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಡಿಕೆ ಸುರೇಶ್ |News Hour With DK Suresh

🔴LIVE | Agni Sridhar On Muthappa Rai: ಅಗ್ನಿ ಶ್ರೀಧರ್ ಹೇಳ್ತಾರೆ ಮುತ್ತಪ್ಪ ರೈ-ಆಯಿಲ್ ಕುಮಾರ್ ಭೂಗತ ಲೋಕದ ಕತೆ
▶︎

🔴LIVE | Agni Sridhar On Muthappa Rai: ಅಗ್ನಿ ಶ್ರೀಧರ್ ಹೇಳ್ತಾರೆ ಮುತ್ತಪ್ಪ ರೈ-ಆಯಿಲ್ ಕುಮಾರ್ ಭೂಗತ ಲೋಕದ ಕತೆ

Sub-Inspector Behind 20 Lakh Extortion! |20 ಲಕ್ಷ ದರೋಡೆ.. ಕೇಸ್‌ ಬೀಳ್ತಿದ್ದಂತೆ ಪೊಲೀಸಪ್ಪ ನಾಪತ್ತೆ!
▶︎

Sub-Inspector Behind 20 Lakh Extortion! |20 ಲಕ್ಷ ದರೋಡೆ.. ಕೇಸ್‌ ಬೀಳ್ತಿದ್ದಂತೆ ಪೊಲೀಸಪ್ಪ ನಾಪತ್ತೆ!

"ವಿಷ್ಣು ಸಾರ್ ಗೂ ನನಗೂ ಮಧ್ಯೆ ತಂದಿಟ್ಟು ತಮಾಷೆ ನೋಡಿದರು!'-E50-KV Manjaiah-Kalamadhyama Param
▶︎

"ವಿಷ್ಣು ಸಾರ್ ಗೂ ನನಗೂ ಮಧ್ಯೆ ತಂದಿಟ್ಟು ತಮಾಷೆ ನೋಡಿದರು!'-E50-KV Manjaiah-Kalamadhyama Param

ಜೈಲಿನಿಂದ ಬಂದ ರೌಡಿಗೆ ರಾಜ ಮರ್ಯಾದೆ? ಶಿವಮೊಗ್ಗದಲ್ಲಿ ಆತಂಕ!| Shivamogga Crime, Rowdy Sheeter | Kannada News
▶︎

ಜೈಲಿನಿಂದ ಬಂದ ರೌಡಿಗೆ ರಾಜ ಮರ್ಯಾದೆ? ಶಿವಮೊಗ್ಗದಲ್ಲಿ ಆತಂಕ!| Shivamogga Crime, Rowdy Sheeter | Kannada News

    🚨ಆಂಜನೇಯ ಸ್ವಾಮಿಗೆ NON VEG ಮಾಡುತ್ತಾರಾ? 😱 | 800KG Mutton 🍖 80KG Chicken 🍗| Kollegala 🙏🏻
▶︎

🚨ಆಂಜನೇಯ ಸ್ವಾಮಿಗೆ NON VEG ಮಾಡುತ್ತಾರಾ? 😱 | 800KG Mutton 🍖 80KG Chicken 🍗| Kollegala 🙏🏻

EXCLUSIVE : ಬೆತ್ತನಗೆರೆ ಮಂಜು ಬದಲಾಗಿದ್ದಾರೆಂದು ಹೆಂಗ್ ನಂಬೋದು..? ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ...
▶︎

EXCLUSIVE : ಬೆತ್ತನಗೆರೆ ಮಂಜು ಬದಲಾಗಿದ್ದಾರೆಂದು ಹೆಂಗ್ ನಂಬೋದು..? ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ...

🔴LIVE | Agni Sridhar On Don Jayaraj: ಅಗ್ನಿ ಶ್ರೀಧರ್ ಹೇಳ್ತಾರೆ ಡಾನ್ ಜಯರಾಜ್ ಸ್ಟೋರಿ | #tv9d
▶︎

🔴LIVE | Agni Sridhar On Don Jayaraj: ಅಗ್ನಿ ಶ್ರೀಧರ್ ಹೇಳ್ತಾರೆ ಡಾನ್ ಜಯರಾಜ್ ಸ್ಟೋರಿ | #tv9d

🔴 LIVE | Bhagappa harijana ಭೀಮಾತೀರದ ಹಂತಕನಾಗಲು ಕಾರಣವೇನು? ನಿವೃತ್ತ DySP ರವೀಂದ್ರ ಹೇಳ್ತಾರೆ ಕೇಳಿ | #tv9d
▶︎

🔴 LIVE | Bhagappa harijana ಭೀಮಾತೀರದ ಹಂತಕನಾಗಲು ಕಾರಣವೇನು? ನಿವೃತ್ತ DySP ರವೀಂದ್ರ ಹೇಳ್ತಾರೆ ಕೇಳಿ | #tv9d

ದಯಾನಂದ ಪೈ ಕೊಲೆ ಯತ್ನ...!ಹೆಬ್ಬೆಟ್ ಮಂಜನ ಪ್ಲಾನ್...!|ಪೂರ್ವಾರ್ಧ Gaurish Akki Studio
▶︎

ದಯಾನಂದ ಪೈ ಕೊಲೆ ಯತ್ನ...!ಹೆಬ್ಬೆಟ್ ಮಂಜನ ಪ್ಲಾನ್...!|ಪೂರ್ವಾರ್ಧ Gaurish Akki Studio

🔴LIVE -  ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ | KPCC President Program | D K Shivakumar
▶︎

🔴LIVE - ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ | KPCC President Program | D K Shivakumar

ರೈ ಮೇಲೆ ಗುಂಡಿನ ದಾಳಿಯ ಪ್ರತೀಕಾರಕ್ಕೆ ಪ್ರಮೋದ್ ತಮ್ಮ ಪಿಸ್ತೂಲು ಹಿಡಿದು ಬೆಂಗಳೂರು ಭುಗತ ಜಗತ್ತನ್ನು ಬೆನ್ನಟ್ಟಿದರೆ?
▶︎

ರೈ ಮೇಲೆ ಗುಂಡಿನ ದಾಳಿಯ ಪ್ರತೀಕಾರಕ್ಕೆ ಪ್ರಮೋದ್ ತಮ್ಮ ಪಿಸ್ತೂಲು ಹಿಡಿದು ಬೆಂಗಳೂರು ಭುಗತ ಜಗತ್ತನ್ನು ಬೆನ್ನಟ್ಟಿದರೆ?

RA NEWS:-19 Bethanagere/ಬೆಮೆಲ್  ಕೃಷ್ಣಪ್ಪನ ಭೀಕರ ಕೊಲೆ..!/ ಬೆತ್ತನಗೆರೆ ಭೂಗತ  ಜಗತ್ತು ಭಾಗ 19
▶︎

RA NEWS:-19 Bethanagere/ಬೆಮೆಲ್ ಕೃಷ್ಣಪ್ಪನ ಭೀಕರ ಕೊಲೆ..!/ ಬೆತ್ತನಗೆರೆ ಭೂಗತ ಜಗತ್ತು ಭಾಗ 19

Ep-84|ಕೊರಂಗು ಮೇಲೆ ಅಟ್ಯಾಕ್! ಬದುಕೇ ನರಕವಾಯ್ತು..! |Bengaluru Underworld|S K Umesh|Gaurish Akki Studio
▶︎

Ep-84|ಕೊರಂಗು ಮೇಲೆ ಅಟ್ಯಾಕ್! ಬದುಕೇ ನರಕವಾಯ್ತು..! |Bengaluru Underworld|S K Umesh|Gaurish Akki Studio

🔴LIVE: Bidadi Farmers Protest |JDS Protest | ನಮ್ಮ ಭೂಮಿ ನಮ್ಮ ಹಕ್ಕು ಪಾದಯಾತ್ರೆ ಬಿಡದಿ |PNS Vistaara News
▶︎

🔴LIVE: Bidadi Farmers Protest |JDS Protest | ನಮ್ಮ ಭೂಮಿ ನಮ್ಮ ಹಕ್ಕು ಪಾದಯಾತ್ರೆ ಬಿಡದಿ |PNS Vistaara News

ಸತ್ಯ ಅಲಿಯಾಸ್ ಮೊಟ್ಟೆ ಸತೀಶ | ಪೊಲೀಸರು ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ವಿಕೃತ ಸಂತೋಷಪಟ್ಟಿದ್ದರು
▶︎

ಸತ್ಯ ಅಲಿಯಾಸ್ ಮೊಟ್ಟೆ ಸತೀಶ | ಪೊಲೀಸರು ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ವಿಕೃತ ಸಂತೋಷಪಟ್ಟಿದ್ದರು

ರಾಣಿಯನ್ನೇ ಗುಲಾಮಳನ್ನಾಗಿ ಮಾಡಿದ್ದ ಆ ಕಪಟಿ ದೇವಮಾನವನ ಘೋರ ಅಂತ್ಯ| Rasputin | Gaurish Akki Studio
▶︎

ರಾಣಿಯನ್ನೇ ಗುಲಾಮಳನ್ನಾಗಿ ಮಾಡಿದ್ದ ಆ ಕಪಟಿ ದೇವಮಾನವನ ಘೋರ ಅಂತ್ಯ| Rasputin | Gaurish Akki Studio

ಹೆಬ್ಬೆಟ್ ಮಂಜನಿಗೆ ನನ್ನ ಮೇಲೆ ಯಾಕೆ ಸಿಟ್ಟು? | ನನ್ನ ತಮ್ಮನನ್ನು ಬಾವಿಗೆ ಹಾಕಲು ಎತ್ತಿಕೊಂಡು ಹೋದ್ರು| ಭೂಗತ ಕಥೆಗಳು
▶︎

ಹೆಬ್ಬೆಟ್ ಮಂಜನಿಗೆ ನನ್ನ ಮೇಲೆ ಯಾಕೆ ಸಿಟ್ಟು? | ನನ್ನ ತಮ್ಮನನ್ನು ಬಾವಿಗೆ ಹಾಕಲು ಎತ್ತಿಕೊಂಡು ಹೋದ್ರು| ಭೂಗತ ಕಥೆಗಳು

ಬಂಕ್ ಬಾಲುವಿಗೂ ನನಗೂ ರಣ ರೋಚಕ ಕಾಳಗ! | ನಾನು ಕೊರಂಗುವನ್ನು ಭೇಟಿಯಾದೆನೆಂದು ಅವತ್ತು ಹೆಬ್ಬೆಟ್ ಮಂಜ ಅನುಮಾನ ಪಟ್ಟ.
▶︎

ಬಂಕ್ ಬಾಲುವಿಗೂ ನನಗೂ ರಣ ರೋಚಕ ಕಾಳಗ! | ನಾನು ಕೊರಂಗುವನ್ನು ಭೇಟಿಯಾದೆನೆಂದು ಅವತ್ತು ಹೆಬ್ಬೆಟ್ ಮಂಜ ಅನುಮಾನ ಪಟ್ಟ.