ತಮಿಳ್ ಕುಮಾರ ನನ್ನ ಗ್ಯಾಂಗ್ ಸೇರಿದ‌ ಕಥೆ| ಬಾಂಬ್ ಕೃಷ್ಣ-ಆಲ್ಬರ್ಟ್ ಮಧ್ಯೆ ಭೀಕರ ಗ್ಯಾಂಗ್‌ವಾರ್ ನಡೆದ ಮೇಲೆ ಏನಾಯ್ತು?

ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಸತ್ಯನಾರಾಯಣ ಅವರೊಂದಿಗೆ ಲೇಖಕ ಜಿ.ಎಸ್.ಯುಧಿಷ್ಠಿರ ಸಂಭಾಷಣೆ ನಡೆಸಿದ್ದಾರೆ. ಪ್ರಸಕ್ತ ವೀಡಿಯೋದಲ್ಲಿ ಸತ್ಯನಾರಾಯಣ ಅವರು ತಮ್ಮ ಏರುಪೇರಿನ ಜೀವನ ಪಯಣದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಸಹವಾಸ ದೋಷಗಳಿಂದ ಅಪರಾಧ ಜಗತ್ತಿನಲ್ಲಿ ಮೊಟ್ಟೆ ಸತೀಶ ಎಂದು ಕುಖ್ಯಾತರಾಗಿದ್ದ ಸತ್ಯನಾರಾಯಣ ಅವರು ಒಂದು ಘಟ್ಟದಲ್ಲಿ ಹೇಗೆ ಪರಿವರ್ತನೆಯ ಹಾದಿ ಹಿಡಿಯುತ್ತಾರೆ, ಆ ಬದಲಾವಣೆಯ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಬಣ್ಣಿಸಿದ್ದಾರೆ. ಪರಿಸ್ಥಿತಿಯ ಒತ್ತಡಗಳಿಂದ ಮತ್ತು ಅನಿವಾರ್ಯತೆಗಳಿಂದ ಕತ್ತಲ ಲೋಕದ ಸುಳಿಯಲ್ಲಿ ಸಿಲುಕಿ ಅದರಿಂದ ಯಾವ ರೀತಿ ಹೊರಬಂದರು ಎಂಬುದು ವಿರೋಚಿತ ಚರಿತ್ರೆ. ನಾಗರಿಕ ಸಮಾಜದ ಕಣ್ಣಿಗೆ ಗೋಚರವಾಗದ ಭೂಗತ ಲೋಕ ಎಂಬ ಬೆಟ್ಟದಾಚೆಗಿನ ಬಯಲನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುವ ಸತ್ಯನಾರಾಯಣ ದಾರಿ ತಪ್ಪಿದ ಯುವಕರಿಗೊಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹಾಗೆಯೇ ಅವರು ತಮ್ಮ ನಡೆನುಡಿಗಳನ್ನು ತಿದ್ದಿಕೊಂಡು, ಕ್ರಮೇಣ ಸಮಾಜ ಸೇವೆಯ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಹೇಗೆ ರಾಜಕೀಯವಾಗಿಯೂ ಯಶಸ್ವಿಯಾದರು ಎಂಬ ಸಂಗತಿ ಕೆಟ್ಟದ್ದನ್ನು ತೊರೆದು ಬದಲಾಗಬಯಸುವ ಯುವಕರಿಗೆ ಪ್ರೇರಣೆಯಾಗಿದೆ. ಪಾತಕ ಲೋಕದಿಂದ ಪಾಲಿಕೆ ತನಕ ಸತ್ಯನಾರಾಯಣ ಅಲಿಯಾಸ್ ಮೊಟ್ಟೆ ಸತೀಶ ಅವರು ಸವೆಸಿದ ವಿಲಕ್ಷಣ ಹಾದಿ 'ಮಹಾಕಾಲ' ಯೂಟ್ಯೂಬ್ ಚಾನೆಲ್‌‌ ಮೂಲಕ ಅನೇಕ ಎಪಿಸೋಡ್‌ಗಳಲ್ಲಿ ಪ್ರಕಟವಾಗಲಿದೆ. ⚡ Subscribe our channel https:https://youtube.com/channel/UC24Ix8Qd... ⚡ Follow us on Instagram https://instagram.com/mahakala_kannad... ⚡ Follow us on Facebook   / mahakalakannada   ⚡ Chat on WhatsApp http://wa.me/917411272331 ⚡ Contact: [email protected] ⫸ HOPE YOU GUYS ENJOYED THE VIDEO, SO GIVE A THUMBS UP 👍 AND SHARE WITH YOUR FRIENDS ⫸ DO NOT FORGET TO SUBSCRIBE ⫸ CHANNEL LINK https:https://youtube.com/channel/UC24Ix8Qd... #rowdy_hacked_to_death #agnisridhar #gangwar #karnatakapolice #santroravi #ravibelagere #crime_journalism #crimestory #bommai #arrest #warrant #mottesatisha #betting #rummygames #club #eshwarappa #shivamogga shivamogga,,thunganagar cops,rowdy,cops open fire on rowdy,karnataka politics,fired rowdy sheeter,araga jnanendra,rowdy tries to escape from cops,,handhi anni is no more, lava kusha, tamil kumara, thukaram, hebbet manja, rowdy sheeters, kothwal ramachandra, mp jayaraj, oil kumara, bekkin kannu rajendra, muthappa rai, agni sridhar, varadarajan, bacchan, bk sangameshwara, appaji gowda, shivamogga corporator, shivamogga rowdy gang, gang leader bunk balu, twin rowdies, criminals, bellary jail, mysore jail, parappana agrahara

ಹೆಬ್ಬೆಟ್ ಮಂಜನಿಗೆ ನನ್ನ ಮೇಲೆ ಯಾಕೆ ಸಿಟ್ಟು? | ನನ್ನ ತಮ್ಮನನ್ನು ಬಾವಿಗೆ ಹಾಕಲು ಎತ್ತಿಕೊಂಡು ಹೋದ್ರು| ಭೂಗತ ಕಥೆಗಳು
▶︎

ಹೆಬ್ಬೆಟ್ ಮಂಜನಿಗೆ ನನ್ನ ಮೇಲೆ ಯಾಕೆ ಸಿಟ್ಟು? | ನನ್ನ ತಮ್ಮನನ್ನು ಬಾವಿಗೆ ಹಾಕಲು ಎತ್ತಿಕೊಂಡು ಹೋದ್ರು| ಭೂಗತ ಕಥೆಗಳು

ಬೆತ್ತನಗೆರೆ ರಕ್ತ ಚರಿತ್ರೆಗೆ ಬ್ರೇಕ್‌ ಬಿದ್ದಿದ್ದು ಹೇಗೆ..?  | Guarantee News
▶︎

ಬೆತ್ತನಗೆರೆ ರಕ್ತ ಚರಿತ್ರೆಗೆ ಬ್ರೇಕ್‌ ಬಿದ್ದಿದ್ದು ಹೇಗೆ..? | Guarantee News

🔴LIVE | Agni Sridhar On Kotwal Ramachandra: ಕೊತ್ವಾಲ್ ರಾಮಚಂದ್ರ ಬೆಂಗಳೂರನ್ನು ನಡುಗಿಸಿದ್ದು ಹೇಗೆ? | #tv9d
▶︎

🔴LIVE | Agni Sridhar On Kotwal Ramachandra: ಕೊತ್ವಾಲ್ ರಾಮಚಂದ್ರ ಬೆಂಗಳೂರನ್ನು ನಡುಗಿಸಿದ್ದು ಹೇಗೆ? | #tv9d

Ep-75| ಕೊನೆಗೂ ಸಿಕ್ಕಿಬಿದ್ದ ಪೆದ್ದಗುಂಡ..! | SK Umesh | Bengaluru Underworld | Gaurish Akki Studio
▶︎

Ep-75| ಕೊನೆಗೂ ಸಿಕ್ಕಿಬಿದ್ದ ಪೆದ್ದಗುಂಡ..! | SK Umesh | Bengaluru Underworld | Gaurish Akki Studio

ಹೆಬ್ಬೆಟ್ ಮಂಜ ಬೇಲ್ ಪಡೆದು ದುಬೈಗೆ ಹೋದವನು ಮತ್ತೆ ಬರಲೇ ಇಲ್ಲ | ಕೊರಂಗುವಿನ ನಕಲಿ ಶಿಷ್ಯರು ಇಲ್ಲಿ ಬಹಳ ಇದ್ದರು!
▶︎

ಹೆಬ್ಬೆಟ್ ಮಂಜ ಬೇಲ್ ಪಡೆದು ದುಬೈಗೆ ಹೋದವನು ಮತ್ತೆ ಬರಲೇ ಇಲ್ಲ | ಕೊರಂಗುವಿನ ನಕಲಿ ಶಿಷ್ಯರು ಇಲ್ಲಿ ಬಹಳ ಇದ್ದರು!

"ಕಾಣೆಯಾದ ಗಂಡ 4 ವರ್ಷ ಸ್ವಂತ ಹೆಂಡತಿಯನ್ನೇ ಕಾಡಿದ ಕೇಸ್ ಪತ್ತೆ ಹಚ್ಚಿದ ಪ್ರಕರಣ!-E7-ACP Abdul Azeem-Kalamadhyam
▶︎

"ಕಾಣೆಯಾದ ಗಂಡ 4 ವರ್ಷ ಸ್ವಂತ ಹೆಂಡತಿಯನ್ನೇ ಕಾಡಿದ ಕೇಸ್ ಪತ್ತೆ ಹಚ್ಚಿದ ಪ್ರಕರಣ!-E7-ACP Abdul Azeem-Kalamadhyam

ದಯಾನಂದ ಪೈ ಕೊಲೆ ಯತ್ನ...!ಹೆಬ್ಬೆಟ್ ಮಂಜನ ಪ್ಲಾನ್...!|ಪೂರ್ವಾರ್ಧ Gaurish Akki Studio
▶︎

ದಯಾನಂದ ಪೈ ಕೊಲೆ ಯತ್ನ...!ಹೆಬ್ಬೆಟ್ ಮಂಜನ ಪ್ಲಾನ್...!|ಪೂರ್ವಾರ್ಧ Gaurish Akki Studio

ಸತ್ಯ ಅಲಿಯಾಸ್ ಮೊಟ್ಟೆ ಸತೀಶ | ಪೊಲೀಸರು ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ವಿಕೃತ ಸಂತೋಷಪಟ್ಟಿದ್ದರು
▶︎

ಸತ್ಯ ಅಲಿಯಾಸ್ ಮೊಟ್ಟೆ ಸತೀಶ | ಪೊಲೀಸರು ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ವಿಕೃತ ಸಂತೋಷಪಟ್ಟಿದ್ದರು

Part-1|ಸ್ಯಾಂಟ್ರೋ ರವಿ ಪುರಾಣ ಬಿಚ್ಚಿಟ್ಟ ಎಸ್. ಕೆ. ಉಮೇಶ್|Santro Ravi|S K Umesh|Officer|GaurishAkki Studio
▶︎

Part-1|ಸ್ಯಾಂಟ್ರೋ ರವಿ ಪುರಾಣ ಬಿಚ್ಚಿಟ್ಟ ಎಸ್. ಕೆ. ಉಮೇಶ್|Santro Ravi|S K Umesh|Officer|GaurishAkki Studio

Ep-137| ಕೋಳಿ ಫಯಾಜ಼್ ಬರ್ಬರ ಹತ್ಯೆ..! ಶಿವಾಜಿನಗರ ಬಂದ್! | Bengaluru Underworld | SK Umesh
▶︎

Ep-137| ಕೋಳಿ ಫಯಾಜ಼್ ಬರ್ಬರ ಹತ್ಯೆ..! ಶಿವಾಜಿನಗರ ಬಂದ್! | Bengaluru Underworld | SK Umesh

EXCLUSIVE : ಬೆತ್ತನಗೆರೆ ಮಂಜು ಬದಲಾಗಿದ್ದಾರೆಂದು ಹೆಂಗ್ ನಂಬೋದು..? ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ...
▶︎

EXCLUSIVE : ಬೆತ್ತನಗೆರೆ ಮಂಜು ಬದಲಾಗಿದ್ದಾರೆಂದು ಹೆಂಗ್ ನಂಬೋದು..? ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ...

ಬೇಸ್​ ಚೇಂಜ್​ ಮಾಡಿ ಆಟ ಆಡಿದ್ರೆ ಬಿಡ್ತೀವಾ..? Police |
▶︎

ಬೇಸ್​ ಚೇಂಜ್​ ಮಾಡಿ ಆಟ ಆಡಿದ್ರೆ ಬಿಡ್ತೀವಾ..? Police |

LIVE: ನವೆಂಬರ್‌ ಕ್ರಾಂತಿ, ಮೇ ಕ್ರಾಂತಿ ಬಗ್ಗೆ ಅಂದೇ ಸುಳಿವು ನೀಡಿದ್ದ ಡಿಕೆಶಿ | DK Shivakumar CM | Recap
▶︎

LIVE: ನವೆಂಬರ್‌ ಕ್ರಾಂತಿ, ಮೇ ಕ್ರಾಂತಿ ಬಗ್ಗೆ ಅಂದೇ ಸುಳಿವು ನೀಡಿದ್ದ ಡಿಕೆಶಿ | DK Shivakumar CM | Recap

RA NEWS:- #jedarahalli krishnappa/ಜೇಡರಹಳ್ಳಿ ಕೃಷ್ಣಪ್ಪ ಹೇಳಿದ ರೋಚಕ ಕಥೆ..!
▶︎

RA NEWS:- #jedarahalli krishnappa/ಜೇಡರಹಳ್ಳಿ ಕೃಷ್ಣಪ್ಪ ಹೇಳಿದ ರೋಚಕ ಕಥೆ..!

Sarkar Family - ಅನಾಥೆಗೆ ಬಾಳು ಕೊಟ್ಟ ಒಂದೇ ಕುಟುಂಬದ 6 ಜನರ ಹ.ತ್ಯೆ | ಆರ್ಮಿ ಡಾಕ್ಟರ್‌ ಫ್ಯಾಮಿಲಿಯಲ್ಲಿ ಏನಾಯ್ತು?
▶︎

Sarkar Family - ಅನಾಥೆಗೆ ಬಾಳು ಕೊಟ್ಟ ಒಂದೇ ಕುಟುಂಬದ 6 ಜನರ ಹ.ತ್ಯೆ | ಆರ್ಮಿ ಡಾಕ್ಟರ್‌ ಫ್ಯಾಮಿಲಿಯಲ್ಲಿ ಏನಾಯ್ತು?

ಯತೀಶ್ ಶೆಟ್ಟಿ ಅವತ್ತು ನನಗೆ ರೌಡಿಸಂ ಪಾಠ ಮಾಡಿದ್ದರು! | ಒಂದೇ ಫೋನ್ ಕರೆಯಿಂದ ಜೈಲಿಗೆ ಬಂತು ಹಣ!
▶︎

ಯತೀಶ್ ಶೆಟ್ಟಿ ಅವತ್ತು ನನಗೆ ರೌಡಿಸಂ ಪಾಠ ಮಾಡಿದ್ದರು! | ಒಂದೇ ಫೋನ್ ಕರೆಯಿಂದ ಜೈಲಿಗೆ ಬಂತು ಹಣ!

ಬಾಡಿಗಾರ್ಡ್ ನಿಂದ ಹತ್ಯೆ  ಯಾದ ನತದೃಷ್ಟ,ಸರ್ಕಾರಿ ಆಸ್ಪತ್ರೆ ಫೋನ್ ನಿಂದಲೇ ಭೂಗತ ಜಗತ್ತು ಆಳುತ್ತಿದ್ದ ಸಾಧುಶೆಟ್ಟಿ!
▶︎

ಬಾಡಿಗಾರ್ಡ್ ನಿಂದ ಹತ್ಯೆ ಯಾದ ನತದೃಷ್ಟ,ಸರ್ಕಾರಿ ಆಸ್ಪತ್ರೆ ಫೋನ್ ನಿಂದಲೇ ಭೂಗತ ಜಗತ್ತು ಆಳುತ್ತಿದ್ದ ಸಾಧುಶೆಟ್ಟಿ!

ಭಾಗ-13ಶಿವಮೊಗ್ಗ ಜೈಲಿನಲ್ಲಿ ನಾನು ಮತ್ತು ಹೆಬ್ಬೆಟ್ಟು ಮಂಜ, ಕೊರಂಗುಕೃಷ್ಣನ ಮೇಲೆ ಡಾಬಾದಲ್ಲಿ ನಡೆದ ಮಾರಣಾಂತಿಕ ಹಲ್ಲೆ
▶︎

ಭಾಗ-13ಶಿವಮೊಗ್ಗ ಜೈಲಿನಲ್ಲಿ ನಾನು ಮತ್ತು ಹೆಬ್ಬೆಟ್ಟು ಮಂಜ, ಕೊರಂಗುಕೃಷ್ಣನ ಮೇಲೆ ಡಾಬಾದಲ್ಲಿ ನಡೆದ ಮಾರಣಾಂತಿಕ ಹಲ್ಲೆ

ಸೈಲೆಂಟ್ ಸುನೀಲ ಒಂಟಿ ಆಗೋದ್ರೆ ಹೊಡೆದು ಹಾಕ್ಬಿಡ್ತಾರೆ! || S.K ಉಮೇಶ್ ನಿವೃತ್ತ ಪೊಲೀಸ್ ಅಧಿಕಾರಿ || EesanjeNews.
▶︎

ಸೈಲೆಂಟ್ ಸುನೀಲ ಒಂಟಿ ಆಗೋದ್ರೆ ಹೊಡೆದು ಹಾಕ್ಬಿಡ್ತಾರೆ! || S.K ಉಮೇಶ್ ನಿವೃತ್ತ ಪೊಲೀಸ್ ಅಧಿಕಾರಿ || EesanjeNews.

ದಯಾನಂದ ಪೈ ಕೊಲೆ ಯತ್ನ...!ಕೊಲೆಗಾರ ಯಾರು?|S K Umesh Rtd SP|Police Officer|Gaurish Akki Studio
▶︎

ದಯಾನಂದ ಪೈ ಕೊಲೆ ಯತ್ನ...!ಕೊಲೆಗಾರ ಯಾರು?|S K Umesh Rtd SP|Police Officer|Gaurish Akki Studio