ಸತ್ಯ ಅಲಿಯಾಸ್ ಮೊಟ್ಟೆ ಸತೀಶ | ಪೊಲೀಸರು ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ವಿಕೃತ ಸಂತೋಷಪಟ್ಟಿದ್ದರು
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಸತ್ಯನಾರಾಯಣ ಅವರೊಂದಿಗೆ ಲೇಖಕ ಜಿ.ಎಸ್.ಯುಧಿಷ್ಠಿರ ಸಂಭಾಷಣೆ ನಡೆಸಿದ್ದಾರೆ. ಪ್ರಸಕ್ತ ವೀಡಿಯೋದಲ್ಲಿ ಸತ್ಯನಾರಾಯಣ ಅವರು ತಮ್ಮ ಏರುಪೇರಿನ ಜೀವನ ಪಯಣದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಸಹವಾಸ ದೋಷಗಳಿಂದ ಅಪರಾಧ ಜಗತ್ತಿನಲ್ಲಿ ಮೊಟ್ಟೆ ಸತೀಶ ಎಂದು ಕುಖ್ಯಾತರಾಗಿದ್ದ ಸತ್ಯನಾರಾಯಣ ಅವರು ಒಂದು ಘಟ್ಟದಲ್ಲಿ ಹೇಗೆ ಪರಿವರ್ತನೆಯ ಹಾದಿ ಹಿಡಿಯುತ್ತಾರೆ, ಆ ಬದಲಾವಣೆಯ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಬಣ್ಣಿಸಿದ್ದಾರೆ. ಪರಿಸ್ಥಿತಿಯ ಒತ್ತಡಗಳಿಂದ ಮತ್ತು ಅನಿವಾರ್ಯತೆಗಳಿಂದ ಕತ್ತಲ ಲೋಕದ ಸುಳಿಯಲ್ಲಿ ಸಿಲುಕಿ ಅದರಿಂದ ಯಾವ ರೀತಿ ಹೊರಬಂದರು ಎಂಬುದು ವಿರೋಚಿತ ಚರಿತ್ರೆ. ನಾಗರಿಕ ಸಮಾಜದ ಕಣ್ಣಿಗೆ ಗೋಚರವಾಗದ ಭೂಗತ ಲೋಕ ಎಂಬ ಬೆಟ್ಟದಾಚೆಗಿನ ಬಯಲನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುವ ಸತ್ಯನಾರಾಯಣ ದಾರಿ ತಪ್ಪಿದ ಯುವಕರಿಗೊಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹಾಗೆಯೇ ಅವರು ತಮ್ಮ ನಡೆನುಡಿಗಳನ್ನು ತಿದ್ದಿಕೊಂಡು, ಕ್ರಮೇಣ ಸಮಾಜ ಸೇವೆಯ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಹೇಗೆ ರಾಜಕೀಯವಾಗಿಯೂ ಯಶಸ್ವಿಯಾದರು ಎಂಬ ಸಂಗತಿ ಕೆಟ್ಟದ್ದನ್ನು ತೊರೆದು ಬದಲಾಗಬಯಸುವ ಯುವಕರಿಗೆ ಪ್ರೇರಣೆಯಾಗಿದೆ. ಪಾತಕ ಲೋಕದಿಂದ ಪಾಲಿಕೆ ತನಕ ಸತ್ಯನಾರಾಯಣ ಅಲಿಯಾಸ್ ಮೊಟ್ಟೆ ಸತೀಶ ಅವರು ಸವೆಸಿದ ವಿಲಕ್ಷಣ ಹಾದಿ 'ಮಹಾಕಾಲ' ಯೂಟ್ಯೂಬ್ ಚಾನೆಲ್ ಮೂಲಕ ಅನೇಕ ಎಪಿಸೋಡ್ಗಳಲ್ಲಿ ಪ್ರಕಟವಾಗಲಿದೆ. ⚡ Subscribe our channel https:https://youtube.com/channel/UC24Ix8Qd... ⚡ Follow us on Instagram https://instagram.com/mahakala_kannad... ⚡ Follow us on Facebook / mahakalakannada ⚡ Chat on WhatsApp http://wa.me/917411272331 ⚡ Contact: [email protected] ⫸ HOPE YOU GUYS ENJOYED THE VIDEO, SO GIVE A THUMBS UP 👍 AND SHARE WITH YOUR FRIENDS ⫸ DO NOT FORGET TO SUBSCRIBE ⫸ CHANNEL LINK https:https://youtube.com/channel/UC24Ix8Qd... shivamogga,,thunganagar cops,rowdy,cops open fire on rowdy,karnataka politics,fired rowdy sheeter,araga jnanendra,rowdy tries to escape from cops,,handhi anni is no more, lava kusha, tamil kumara, thukaram, hebbet manja, rowdy sheeters, kothwal ramachandra, mp jayaraj, oil kumara, bekkin kannu rajendra, muthappa rai, agni sridhar, varadarajan, bacchan, bk sangameshwara, appaji gowda, shivamogga corporator, shivamogga rowdy gang, gang leader bunk balu, twin rowdies, criminals, bellary jail, mysore jail, parappana agrahara

ಬಳ್ಳಾರಿ ಜೈಲಿನಲ್ಲಿ ನನ್ನ ತಮ್ಮ ಮಾನಸಿಕ ಅಸ್ವಸ್ಥನಾದ! ಶಿವಮೊಗ್ಗ ಅಂಡರ್ವರ್ಲ್ಡ್ ಭಾಗ-2

🔴 LIVE | Bhagappa harijana ಭೀಮಾತೀರದ ಹಂತಕನಾಗಲು ಕಾರಣವೇನು? ನಿವೃತ್ತ DySP ರವೀಂದ್ರ ಹೇಳ್ತಾರೆ ಕೇಳಿ | #tv9d

ವೀರಪ್ಪನ್ ಜೊತೆ ರಾತ್ರಿ ಕಳೆದಾಗ ಅವನು ಹೇಳಿದ ರೋಚಕ ಸತ್ಯ |Veerappan RakthacharitreF-13|Ponnache Mahadeva

CRIME REPORTER - 28th SEP - SEG_1

"H2O ನಿರ್ಮಾಪಕ ಕೆಟ್ಟದಾಗಿ ಬೈದು, ಅವಮಾನ ಮಾಡಿ ಆಚೆ ಹಾಕಿಬಿಟ್ಟ!'-E36-KV Manjaiah-Kalamadhyama-#param

ದಯಾನಂದ ಪೈ ಕೊಲೆ ಯತ್ನ...!ಕೊಲೆಗಾರ ಯಾರು?|S K Umesh Rtd SP|Police Officer|Gaurish Akki Studio

ಭಾಗ-25, ಒಂದು ಕೊಲೆಯ ಸುತ್ತ ಇನ್ ಲ್ಯಾಂಡ್ ಲೇಟರಲ್ಲಿ ||B. Chalapathi A. C. P.(R)

"ಇಂಗ್ಲೆಂಡ್ ಸಂಸತ್ತಿನಲ್ಲಿ ಈ ಕನ್ನಡ ರಾಜನ ಬಗ್ಗೆ ಈಗಲೂ ಚರ್ಚೆ ನಡೆಯುತ್ತೆ!-Nalvadi Krishnaraja Wodeyar Life

"ವೀರಪ್ಪನ್ ಗೆ ಇದ್ದ ಖಾಯಿಲೆಗಳು ಹಾಗೂ ಕಾಡಿನ ಔಷಧಿ!-Ponnachi Mahadevaswamy Veerappan Story-E02-Kalamadhyama

🔴LIVE | Agni Sridhar On Don Jayaraj: ಅಗ್ನಿ ಶ್ರೀಧರ್ ಹೇಳ್ತಾರೆ ಡಾನ್ ಜಯರಾಜ್ ಸ್ಟೋರಿ | #tv9d

ದಯಾನಂದ ಪೈ ಕೊಲೆ ಯತ್ನ...!ಹೆಬ್ಬೆಟ್ ಮಂಜನ ಪ್ಲಾನ್...!|ಪೂರ್ವಾರ್ಧ Gaurish Akki Studio

Bengalurನ ಟಾಪ್ ರೌಡಿಶೀಟರ್ ಹೆಸರಲ್ಲಿರುವ ಆಸ್ತಿ ಎಷ್ಟು ಗೊತ್ತಾ? | Rowdy Sheeter Wilson Garden Naga

ಜೈಲಿನಿಂದ ಬಂದ ರೌಡಿಗೆ ರಾಜ ಮರ್ಯಾದೆ? ಶಿವಮೊಗ್ಗದಲ್ಲಿ ಆತಂಕ!| Shivamogga Crime, Rowdy Sheeter | Kannada News

Ep-84|ಕೊರಂಗು ಮೇಲೆ ಅಟ್ಯಾಕ್! ಬದುಕೇ ನರಕವಾಯ್ತು..! |Bengaluru Underworld|S K Umesh|Gaurish Akki Studio

ತಮಿಳ್ ಕುಮಾರ ನನ್ನ ಗ್ಯಾಂಗ್ ಸೇರಿದ ಕಥೆ| ಬಾಂಬ್ ಕೃಷ್ಣ-ಆಲ್ಬರ್ಟ್ ಮಧ್ಯೆ ಭೀಕರ ಗ್ಯಾಂಗ್ವಾರ್ ನಡೆದ ಮೇಲೆ ಏನಾಯ್ತು?

True Story of Bheema Teera | Episode 46 | ಕಲಬುರಗಿಯಲ್ಲಿ ಬಾಗಪ್ಪ ಹರಿಜನ ಆರ್ಭಟ! | Bhagappa Harijan | LIVE

Shivamogga | ರೌಡಿ ಕೊ*ಗೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಹಾಕಿದ್ದ ತಮ್ಮ | Kannada News | Suvarna News

Hebbet Manja Active Again

ಧರ್ಮಸ್ಥಳ ವಿರೋಧಿ ಸಂಚಿನಲ್ಲಿ ಇದ್ರಾ ಪ್ರಕಾಶ್ ರಾಜ್? | News Hour | Prakash Raj | Dharmasthala Case

