ಮದುವೆಯ ಆರತಿ ಹಾಡು|| ಮದುವೆಯಲ್ಲಿ ವಧುವರರಿಗೆ ಹಾಡುವ ಆರತಿ ಹಾಡು||

**************************************************************** ಆರತಿ ಬೆಳಗೀರೆ ವಧುವರರಿಗೆ ಚಂದದಿ ಹೊಳೆವ ಮುತ್ತುರತ್ನರಿಗೆ ಶ್ರೀದೇವಿ ಶ್ರೀಹರಿಯಂತೆ ಕಾಣುವ ಸಂಸಾರ ಬೆಳಗೋ ಲಕ್ಷ್ಮೀನಾರಾಯಣರಿಗೆ || ೧. ಆರತಿ ಆರತಿ ದೀಪದ ಆರತಿ ಹೂವಿನ ಆರತಿ ಬೆಳಗೀರೇ || ಪಂಚೆ ಶಾಲುಟ್ಟ ,ಸೀರೆ ಆಭರಣ ತೊಟ್ಟ ಸಿರಿಗೌರಿ ಶಿವನಿಗೆ ಮುತ್ತೈದೆಯರೆಲ್ಲರೂ ಬೆಳಗೀರೇ || ಮುತ್ತಿನ ಆರತಿ ಬೆಳಗೀರೇ || ೨. ಮಲ್ಲಿಗೆ ಹೂ ಮುಡಿದ ಸುಂದರ ಕಾಂತೆಗೆ || ಮಲ್ಲಿಗೆ ಅಂತ ಸುಗುಣದರಸನಿಗೆ || ಸೀತಾ ರಾಮರ ಹಾಗೆ ಬಾಳಿ ಬದುಕುವಂತೆ ಲಕ್ಷ್ಮಿ ಹರಿಯಂತೆ ಬಾಳಿ ಬದುಕುವಂತೆ ತುಂಬಿದಾಯುಷ್ಯವು ಆರೋಗ್ಯ ಸಿಗಲೆಂದು ಮುತೈದೆಯರೆಲ್ಲರೂ ಬೆಳಗೀರೇ ಮುತ್ತಿನ ಆರತಿ ಬೆಳಗೀರೆ || ***********************************************************

ಅರಿಶಿನ ಕುಟ್ಟುವ ಹಾಡು||
▶︎

ಅರಿಶಿನ ಕುಟ್ಟುವ ಹಾಡು||

ಅಕ್ಷಯ ಲಕ್ಷ್ಮಿ ಆರತಿ ಹಾಡು ||
▶︎

ಅಕ್ಷಯ ಲಕ್ಷ್ಮಿ ಆರತಿ ಹಾಡು ||

Preetham + Namratha Marriage
▶︎

Preetham + Namratha Marriage

ರಾಹುಲ್ / ಪ್ರಿಯಾಂಕಾ ಎಲ್ಲರಿಗೂ ತಿರುಗಿ ಬಿದ್ದೇ ಬಿಟ್ರಲ್ಲಾ CM ಡಿಕೆ ಶಿವಕುಮಾರ್..!!!
▶︎

ರಾಹುಲ್ / ಪ್ರಿಯಾಂಕಾ ಎಲ್ಲರಿಗೂ ತಿರುಗಿ ಬಿದ್ದೇ ಬಿಟ್ರಲ್ಲಾ CM ಡಿಕೆ ಶಿವಕುಮಾರ್..!!!

Chapparada poojeya haadu ಗಾಯಕರು ಹಾಗೂ ಹಾಡಿನ ರಚನಕಾರರು-ಶ್ರೀಮತಿ ಚಂದ್ರಿಕಾ ಗಿರೀಶ್
▶︎

Chapparada poojeya haadu ಗಾಯಕರು ಹಾಗೂ ಹಾಡಿನ ರಚನಕಾರರು-ಶ್ರೀಮತಿ ಚಂದ್ರಿಕಾ ಗಿರೀಶ್

ಜಾನಪದ ಒಗಟುಗಳು||folk skill||karunada sobagu
▶︎

ಜಾನಪದ ಒಗಟುಗಳು||folk skill||karunada sobagu

"ಅತ್ತೆ ತನ್ನ ವಿಧವೆ ಸೊಸೆಯನ್ನು ಭಿಕ್ಷುಕನಿಗೆ ನೀಡಿದಳು.. Moral Story |
▶︎

"ಅತ್ತೆ ತನ್ನ ವಿಧವೆ ಸೊಸೆಯನ್ನು ಭಿಕ್ಷುಕನಿಗೆ ನೀಡಿದಳು.. Moral Story |

ಎನ್ನ ತಂಗಡಿನ ಸೀಮಂತ /ಬಯಕೆ ❤😍 Last g aal masth emotional aayol! #mangalore /#udupi style ಸೀಮಂತಶಾಸ್ತ್ರ|
▶︎

ಎನ್ನ ತಂಗಡಿನ ಸೀಮಂತ /ಬಯಕೆ ❤😍 Last g aal masth emotional aayol! #mangalore /#udupi style ಸೀಮಂತಶಾಸ್ತ್ರ|

Akshatha Ganesh Interview: ಅಂಬಾನಿ ಸ್ಕೂಲ್‌ಗೆ ಟೀಚರ್‌ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!
▶︎

Akshatha Ganesh Interview: ಅಂಬಾನಿ ಸ್ಕೂಲ್‌ಗೆ ಟೀಚರ್‌ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!

ಸುವ್ವಿ ಸುವ್ವಿ ಸುವ್ವ ಲಾಲಿ | ಜೋಗುಳ ಪದ | ತೊಟ್ಟಿಲ ಹಾಡು |
▶︎

ಸುವ್ವಿ ಸುವ್ವಿ ಸುವ್ವ ಲಾಲಿ | ಜೋಗುಳ ಪದ | ತೊಟ್ಟಿಲ ಹಾಡು |

Godhikallu shastrada Haadu ಗಾಯಕರು:ಶ್ರೀಮತಿ ಚಂದ್ರಿಕಾ ಗಿರೀಶ್
▶︎

Godhikallu shastrada Haadu ಗಾಯಕರು:ಶ್ರೀಮತಿ ಚಂದ್ರಿಕಾ ಗಿರೀಶ್

"ಬೀದಿ ವ್ಯಾಪಾರ ನಿಲ್ಲಿಸಲು ಬಂದ ಜಿಲ್ಲಾಧಿಕಾರಿ..ತರಕಾರಿ ಮಾರುವವಳ ಕಾಲಿಗೆ ಬಿದ್ದ ಘಟನೆ...
▶︎

"ಬೀದಿ ವ್ಯಾಪಾರ ನಿಲ್ಲಿಸಲು ಬಂದ ಜಿಲ್ಲಾಧಿಕಾರಿ..ತರಕಾರಿ ಮಾರುವವಳ ಕಾಲಿಗೆ ಬಿದ್ದ ಘಟನೆ...

ಮದುವೆಯಲ್ಲಿ ಬೀಗರನ್ನು ಸ್ವಾಗತಿಸುವ ಹಾಡು| | ಸ್ವಾಗತ ಗೀತೆ | |
▶︎

ಮದುವೆಯಲ್ಲಿ ಬೀಗರನ್ನು ಸ್ವಾಗತಿಸುವ ಹಾಡು| | ಸ್ವಾಗತ ಗೀತೆ | |

ಬಯಕೆಯ ಪದ ಸೀಮಂತದ ಹಾಡು.ಚಿಲುಮೆ.#muisc.cjagvt243.
▶︎

ಬಯಕೆಯ ಪದ ಸೀಮಂತದ ಹಾಡು.ಚಿಲುಮೆ.#muisc.cjagvt243.

🌸🌸 || ಮಹಿಳಾ ದಿನಾಚರಣೆಯ ಶುಭಾಶಯಗಳು || 🌸🌸
▶︎

🌸🌸 || ಮಹಿಳಾ ದಿನಾಚರಣೆಯ ಶುಭಾಶಯಗಳು || 🌸🌸

ಪೂಜೆಯ ಮಾಡುವೆ ಮಹಾಲಕ್ಷ್ಮಿ ||
▶︎

ಪೂಜೆಯ ಮಾಡುವೆ ಮಹಾಲಕ್ಷ್ಮಿ ||

Jo Jo Laali | Laali Haadu | Mangala Ravi | Folk Songs | Janapada Songs | Kannada Bhavageethegalu
▶︎

Jo Jo Laali | Laali Haadu | Mangala Ravi | Folk Songs | Janapada Songs | Kannada Bhavageethegalu

ಬೆಳಗುವೆನು ಆರತಿ ತುಳಸಿಗೆ ಶ್ರೀ ಕೃಷ್ಣಗೆ ||
▶︎

ಬೆಳಗುವೆನು ಆರತಿ ತುಳಸಿಗೆ ಶ್ರೀ ಕೃಷ್ಣಗೆ ||

#ವೃಶ್ಚಿಕ ರಾಶಿ, ಜುಲೈ 2, 2026 ನಿಮಗೆ ಲಾಟರಿ ಹೊಡೆದಿದೆ! ಈ ಘಟನೆ ಹೇಗೂ ಆಗುತ್ತದೆ!
▶︎

#ವೃಶ್ಚಿಕ ರಾಶಿ, ಜುಲೈ 2, 2026 ನಿಮಗೆ ಲಾಟರಿ ಹೊಡೆದಿದೆ! ಈ ಘಟನೆ ಹೇಗೂ ಆಗುತ್ತದೆ!