Akshatha Ganesh Interview: ಅಂಬಾನಿ ಸ್ಕೂಲ್‌ಗೆ ಟೀಚರ್‌ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!

Akshatha Ganesh Interview: ಅಂಬಾನಿ ಸ್ಕೂಲ್‌ಗೆ ಟೀಚರ್‌ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ! | "Akshatha Ganesh Interview: No B.Ed needed to become a teacher at Ambani school, lakhs in salary!" | Vijay Karnataka ‘ಸಿಲ್ಲಿ ಲಲ್ಲಿ-2’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು ನಟಿ ಅಕ್ಷತಾ ಗಣೇಶ್‌. ನಂತರ ಹಲವಾರು ಧಾರಾವಾಹಿಗಳಲ್ಲಿ ನಟಿಸಿದರು. ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ ‘ಅಂತರಪಟ’. ಇದಕ್ಕೂ ಮೊದಲು ನಟಿ ಅಕ್ಷತಾ ಗಣೇಶ್‌ ಅವರು ಧೀರೂಭಾಯಿ ಅಂಬಾನಿ ಶಾಲೆಗೆ ಟೀಚರ್‌ ಆಗಿ ಆಯ್ಕೆ ಆದರು. ಇವರ ಪತಿ ನಿಶಾಂತ್ ನಾಗವಾರ್ ಅವರು ಕೂಡ ಇದೇ ಸ್ಕೂಲ್‌ಗೆ ಹೆಡ್ ಆಫ್‌ ದಿ ಡಿರ್ಪಾಟ್‌ಮೆಂಟ್‌ ಆಗಿ ಕೆಲಸ ಮಾಡಿದರು. ಪತಿ-ಪತ್ನಿ ಇಬ್ಬರೂ ಸುಮಾರು 10ವರ್ಷಗಳ ಕಾಲ ಅಂಬಾನಿ ಶಾಲೆಯಲ್ಲಿ ಸಾಕಷ್ಟು ಬಾಲಿವುಡ್‌ನಿಂದ ಹಿಡಿದು ರಾಜಕಾರಣಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಅಲ್ಲಿನ ಅನುಭವಗಳ ಜೊತೆಗೆ ತಮ್ಮ ನಟನಾ ಜರ್ನಿ ಮತ್ತು ವೈಯಕ್ತಿಕ ಬದುಕಿನ ಕುರಿತು ನಟಿ ಅಕ್ಷತಾ ಗಣೇಶ್‌ ಅವರು ‘ವಿಜಯ ಕರ್ನಾಟಕ ವೆಬ್‌’ನ ‘ಕವಿದ ಕಥೆ ವಿಥ್‌ ಕಲಾವಿದರು’ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಮಗನಿಗೆ ಜೈಲು, ಸ್ಕೂಲ್‌ನಲ್ಲಿ ಹೇಗಿರ್ತಿದ್ದ ಆರ್ಯನ್‌ ಖಾನ್‌?: ಟೀಚರ್‌ ಅಕ್ಷತಾ ಹೇಳಿದ್ದೇನು? | "Shah Rukh Khan's son jailed, how was Aryan Khan in school?: What did teacher Akshatha say?" | #AkshathaGanesh #AmbaniSchoolTeacher #DhirubhaiAmbaniInternational #AntharapataSerial #SilliLalli2 #KannadaActressInterview #vijaykarnataka 🎓 Teaching Bollywood & Elite Kids at Ambani School: Actress Akshatha Ganesh Opens Up About Her 10-Year Teaching Journey & Acting Career! 📺✨ Popular Kannada television actress Akshatha Ganesh, who stepped into the small screen industry through the hit show Silli Lalli Season 2 and went on to gain massive household popularity with Antharapata, has a fascinating hidden chapter in her life. Long before stealing hearts as a mainstream actress, Akshatha was handpicked as a teacher for Mumbai’s ultra-exclusive Dhirubhai Ambani International School. Her husband, Nishanth Nagawar, also served at the same premium institution as a Head of Department (HOD). Together, the power couple spent nearly 10 years at the Ambani school, educating children of top-tier Bollywood superstars, prominent global businessmen, and high-profile politicians. In this special episode of Vijaya Karnataka Web's exclusive celebrity chat show Kavida Kathe With Kalavidaru, Akshatha Ganesh gets candid like never before. She shares eye-opening behind-the-scenes insights from the halls of India's richest school, addresses the viral topic of jaw-dropping teacher salaries, and traces her winding journey back into Kannada television and personal life. Watch this deeply inspiring and candid conversation until the very end! 00:0 ವಿಡಿಯೋ ಪ್ರಾರಂಭ 00:45 ನಟಿ ಅಕ್ಷತಾ ಗಣೇಶ್ ಪರಿಚಯ 01:30 ಸಿಲ್ಲಿ ಲಲ್ಲಿ ಧಾರಾವಾಹಿ ಜರ್ನಿ 03:15 ಅಂಬಾನಿ ಶಾಲೆಗೆ ಆಯ್ಕೆಯಾದ ಕ್ಷಣ 05:10 ಅಂಬಾನಿ ಶಾಲೆಯ ಶಿಕ್ಷಕರ ಸಂಬಳ 07:40 ಬಾಲಿವುಡ್ ಸ್ಟಾರ್ ಮಕ್ಕಳ ನಡವಳಿಕೆ 09:15 ಆರ್ಯನ್ ಖಾನ್ ಶಾಲಾ ದಿನಗಳು 11:30 ಅಂತರಪಟ ಧಾರಾವಾಹಿಯ ಯಶಸ್ಸಿನ ಕಥೆ 13:45 ವೈಯಕ್ತಿಕ ಬದುಕು ಮತ್ತು ಪತಿ 15:30 ಭವಿಷ್ಯದ ಸಿನಿಮಾ ಯೋಜನೆಗಳ ವಿವರ 16:40 ವೀಕ್ಷಕರಿಗೆ ಧನ್ಯವಾದ ಮತ್ತು ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Joe Kent: Iran-Falle, US-Bodeninvasion & israelische Täuschung
▶︎

Joe Kent: Iran-Falle, US-Bodeninvasion & israelische Täuschung

"ನಟ ಅನಿರುದ್ಧ ತಪ್ಪು ಮಾಡಿದ್ದರ ಜೊತೆಜೊತೆಯಲಿ ಧಾರಾವಾಹಿಯಲ್ಲಿ?'-E46-KV Manjaiah-Kalamadhyama Param
▶︎

"ನಟ ಅನಿರುದ್ಧ ತಪ್ಪು ಮಾಡಿದ್ದರ ಜೊತೆಜೊತೆಯಲಿ ಧಾರಾವಾಹಿಯಲ್ಲಿ?'-E46-KV Manjaiah-Kalamadhyama Param

Is This Wish Meant to Be Fulfilled? 🧚🤲 Detailed Pick a Card Tarot Reading ✫・
▶︎

Is This Wish Meant to Be Fulfilled? 🧚🤲 Detailed Pick a Card Tarot Reading ✫・

ನಿಮ್ಮ ಚಪಾತಿ ಕೂಡ ಗಟ್ಟಿ ಆಗುತ್ತಿದೆಯಾ, ಈ ತರ ಮಾಡಿ ಮೃದುವಾದ ಚಪಾತಿ
▶︎

ನಿಮ್ಮ ಚಪಾತಿ ಕೂಡ ಗಟ್ಟಿ ಆಗುತ್ತಿದೆಯಾ, ಈ ತರ ಮಾಡಿ ಮೃದುವಾದ ಚಪಾತಿ

Dr. Bro's Untold Story-"ಹುಚ್ಚತನ ಒಂದಿದ್ರೆ ಸಾಕು"| Ft.Gagan Srinivas,Co-Founder,Go Pravasa | Episode 20
▶︎

Dr. Bro's Untold Story-"ಹುಚ್ಚತನ ಒಂದಿದ್ರೆ ಸಾಕು"| Ft.Gagan Srinivas,Co-Founder,Go Pravasa | Episode 20

Fall asleep while I build a town (from nothing) - Town To City
▶︎

Fall asleep while I build a town (from nothing) - Town To City

ಜೈಲಲ್ಲಿ ಪವಿತ್ರಾ ಕೈಗೆ ಮೊಬೈಲ್‌ ಹೇಗೆ ಬಂತು? | Sandhya Nagaraj About Pavithra Gowda | Parappana Agrahara
▶︎

ಜೈಲಲ್ಲಿ ಪವಿತ್ರಾ ಕೈಗೆ ಮೊಬೈಲ್‌ ಹೇಗೆ ಬಂತು? | Sandhya Nagaraj About Pavithra Gowda | Parappana Agrahara

Shaheed Ganj Sahib - Chopehra Sahib Path - Dhan Baba Deep Singh Ji - Model Town Ludhiana #chupehra
▶︎

Shaheed Ganj Sahib - Chopehra Sahib Path - Dhan Baba Deep Singh Ji - Model Town Ludhiana #chupehra

ಹಾಡು ಹೇಳಿಸಿ ಭವಿಷ್ಯ ಹೇಳ್ತಾರೆ ಆರ್ಯವರ್ಧನ್...! |TharleTalks| KirikKeerthi| AryavardhanGuruji | ideathma
▶︎

ಹಾಡು ಹೇಳಿಸಿ ಭವಿಷ್ಯ ಹೇಳ್ತಾರೆ ಆರ್ಯವರ್ಧನ್...! |TharleTalks| KirikKeerthi| AryavardhanGuruji | ideathma

Surah Yasin (Yaseen) Full | سورۃ یس ☘️ Surah Yasin Full | Best Quran | Recitation | Episode 0028
▶︎

Surah Yasin (Yaseen) Full | سورۃ یس ☘️ Surah Yasin Full | Best Quran | Recitation | Episode 0028

ವರ್ಷಗಳ ನಂತರ ನನ್ನ ಕರುನಾಡಲ್ಲಿ😍 Dr Bro
▶︎

ವರ್ಷಗಳ ನಂತರ ನನ್ನ ಕರುನಾಡಲ್ಲಿ😍 Dr Bro

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree
▶︎

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree

24-07-26 Sukhmani Sahib Da Path Fast  \\ Sukhmani Sahib Full Path \\ ਸੁਖਮਨੀ ਸਾਹਿਬ ਪਾਠ
▶︎

24-07-26 Sukhmani Sahib Da Path Fast \\ Sukhmani Sahib Full Path \\ ਸੁਖਮਨੀ ਸਾਹਿਬ ਪਾਠ

Part 1 - ಮುಖ್ಯಮಂತ್ರಿ ಚಂದ್ರು ದಂಪತಿ ಜೊತೆ ಹಾಸ್ಯ, ಹರಟೆ |   Keerthi ENT Clinic
▶︎

Part 1 - ಮುಖ್ಯಮಂತ್ರಿ ಚಂದ್ರು ದಂಪತಿ ಜೊತೆ ಹಾಸ್ಯ, ಹರಟೆ | Keerthi ENT Clinic

Lawrence Wilkerson: Iran-Krieg spitzt sich zur globalen Krise zu
▶︎

Lawrence Wilkerson: Iran-Krieg spitzt sich zur globalen Krise zu

777 Portal ✨ Manifest Miracles, Abundance & Divine Alignment - Meditation Music
▶︎

777 Portal ✨ Manifest Miracles, Abundance & Divine Alignment - Meditation Music

ಬಟ್ಟೆ ಬಿಚ್ಚಿ ಆಕ್ಟ್ ಮಾಡಿದರೆ ಮಾತ್ರ ಬೆಳೆಯಬಹುದು ಎಂದ ಆ ವ್ಯಕ್ತಿ !? | Rajesh Reveals Ft.Radha Bhagavati |
▶︎

ಬಟ್ಟೆ ಬಿಚ್ಚಿ ಆಕ್ಟ್ ಮಾಡಿದರೆ ಮಾತ್ರ ಬೆಳೆಯಬಹುದು ಎಂದ ಆ ವ್ಯಕ್ತಿ !? | Rajesh Reveals Ft.Radha Bhagavati |

معمّم شيعي يقول لرامي عيسى: "خصمك الإمام علي يوم القيامة!" 😱 لكن ما حدث بعدها صدم الجميع!🔥
▶︎

معمّم شيعي يقول لرامي عيسى: "خصمك الإمام علي يوم القيامة!" 😱 لكن ما حدث بعدها صدم الجميع!🔥

🔴ದೊಡ್ಡಗೌಡರಿಗೇ ದೋಖಾ..! ನುಂಗಂಗಿಲ್ಲ..! ಉಗಿಯಂಗಿಲ್ಲ..! | BJP-JDS Alliance in Trouble?
▶︎

🔴ದೊಡ್ಡಗೌಡರಿಗೇ ದೋಖಾ..! ನುಂಗಂಗಿಲ್ಲ..! ಉಗಿಯಂಗಿಲ್ಲ..! | BJP-JDS Alliance in Trouble?

Selling Dr*gs at my Job in CHICAGO in GTA 5 RP
▶︎

Selling Dr*gs at my Job in CHICAGO in GTA 5 RP