ನೀವು ದುಡಿದ ದುಡ್ಡು ಬ್ಯಾಂಕಿನಲ್ಲಿದೆ ನಾನು ದುಡಿದ ದುಡ್ಡು 45 ಎಕರೆ ತೋಟದಲ್ಲಿದೆ
1996ರಲ್ಲಿ ಸಹಜ ಕೃಷಿಯ ಬೀಜವೊಂದು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿ ರಾಘವ ಅವರು ಈಗ ಜಗತ್ಪ್ರಸಿದ್ಧ ಸಹಜ ಕೃಷಿ ರೈತ. ಇವರ 45 ಎಕರೆ ತೋಟ ಈಗ ಪ್ರವಾಸಿ ತಾಣವಾಗಿದೆ. ಕೃಷಿಗೆ ಸಂಬಂಧಪಟ್ಟ ಜ್ಞಾನದ ದೀವಿಗೆಯಾಗಿದೆ. ಉಳುಮೆ,ಗೊಬ್ಬರ,ಕೀಟನಾಶಕ ಮಾಡದೆ ಮತ್ತೆ ಕಳೆ ನಿರ್ಮೂಲನೆ ಮಾಡದೆ ಸಹಜ ಕೃಷಿ ಮಾಡಿ ಗೆದ್ದಿದ್ದಾರೆ. ಈವರೆಗೂ ಕೀಟನಾಶಕ ಮಾರಿದ ಕಂಪನಿಗಳ ಓನರಗಳ್ಯಾರು ಲಾಸ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಅದೇ ಕೀಟನಾಶಕ ಬಳಸಿದ ಲಕ್ಷಾಂತರ ರೈತರ ಆತ್ಮಹತ್ಯೆಗಳನ್ನು ಕಂಡ ರಾಘವ ಅವರಿಗೆ ಸಹಜ ಕೃಷಿಯ ಪಯಣ ಶುರುವಾಗಿದ್ದು. ಯಾವುದೇ ನಿರ್ದಿಷ್ಟ ಗುರಿಗಳಿಲ್ಲದೆ ವಿಶ್ವವಿದ್ಯಾಲಯದ ಓದುಗಳು ಕೂಡ ಬದುಕಿಗೆ ಪೂರಕವಲ್ಲದ ವಿದ್ಯಾಭ್ಯಾಸದ ಬಗ್ಗೆ ಕೂಡ ರಾಘವ ಅವರಿಗೆ ಅತೃಪ್ತಿ ಇದೆ. ಅದೇನೇ ಇರಲಿ ಬೀಜೋತ್ಸವದ ನೆಪದಲ್ಲಿ ಐಕಾಂತಿಕದ ದರ್ಶನ ದೊರೆತಿದ್ದು ಬದುಕಿನ ಬುತ್ತಿ ಭಾಗ್ಯವೇ ಸರಿ. A seed of natural farming in 1996 has now grown proudly. Its founder, Raghava, is now a world-renowned organic farmer. His 45 acre farm is now a tourist destination. It is the goddess of knowledge related to agriculture. They have won by doing natural farming without plowing, fertilizing, pesticides and weeding. So far, there are no examples of the owners of pesticide selling companies committing suicide. After witnessing the suicide of millions of farmers who used the same pesticide, Raghava started his journey towards organic faraming .Raghava is also unhappy with university studies without any specific goals, which are not conducive to life. In any case, getting an iconic vision on the pretext of Beejutsava is a blessing in life. ವಿಳಾಸ: ಐಕಾಂತಿಕ ಹರಿಹರ,ದಾವಣಗೆರೆ ಜಿಲ್ಲೆ ph no:9448923773(Whatsapp Only) map:https://maps.app.goo.gl/Bnvje93gFYw7j... #ಹಸಿರೋತ್ಸವ #ಸಹಜ ಕೃಷಿ #ಸಹಜ ಬದುಕು #ಸಹಜ ಜೀವನ #ಐಕಾಂತಿಕ #ರಾಘವ #ಐಕಾಂತಿಕ ಸಮುದಾಯ#ಸುಸ್ಥಿರ ಕೃಷಿ #ಪರಿಸರ ಸ್ನೇಹಿ# ನೈಸರ್ಗಿಕ ಉಡುಪು #ಮಣ್ಣಿನಮಡಿಕೆ#ವಿಷಮುಕ್ತ ಆಹಾರ #ವಿಷಮುಕ್ತ ದಿನಸಿ #ಸಾವಯವ ದಿನಸಿ#ಸಾವಯವ ಊಟ #ಬೀಜ #ಪಾರಂಪರಿಕ #ದೇಸಿ #ನಾಟಿ #ಜವಾರಿ #ಸರಳ ಜೀವನ #Simple Living #Nature Festival #Hasirotsava #Natural Farming #Natural Living #Natural Lifestyle #Aikanthika #Aikanthika Community #Raghava #Eco-friendly #Sustainability #Sustainable Farming #Natural Clothing #Pottery #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

ಹೆಣ್ಣು ಮಕ್ಕಳು ಬಿಸಿನೆಸ್ ಮಾಡಲು ನಾವೇ ಸಾಲ ಕೊಡ್ತೀವಿ!!Ph: 9632222027( ಉದಯ ಭಾಸ್ಕರಿ )

ಒಂದು ಹೆಕ್ಟರ್ ಹೊಲದಲ್ಲಿ ಒಂದು ಗುಂಟೆ ಜಾಗ ಕೊಟ್ಟರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ | rain watar harvesting

ಇದು ಈ ಭೂಮಿ ಮೇಲಿನ ಸ್ವರ್ಗ!! ಇವರು ಈ ಭೂಮಿ ಮೇಲಿನ ಅತ್ಯಂತ ನೆಮ್ಮದಿಯ ಶ್ರೀಮಂತ!!part-1

FARM TOUR-"ಸರಕಾರಿ ಕಚೇರಿ ಕೆಲಸ ಬಿಟ್ಟು ಸಹಜ ಕೃಷಿಯಲ್ಲಿ 12 ಲಕ್ಷ ಗಳಿಸುವ ಕೊಪ್ಪಳದ ರೈತ-E1-Hanumantappa Talakal

ಸುಣ್ಣ ಬೆಲ್ಲ ಮಣ್ಣಿನಿಂದ ಮಾಡಿದ ಮನೆ,ದೇಶ ವಿದೇಶದ ಹಣ್ಣುಗಳು, ಜೀವಮಾನವಿಡಿ ಬೆಳೆಯುವ ಸಿರಿಧಾನ್ಯಗಳಿವೆ. ಐಕಾಂತಿಕ!!

ಮೋದಿ, ಅಮಿತ್ ಶಾ ರಾತ್ರೋರಾತ್ರಿ ಕಾರ್ಯಾಚರಣೆ । ರವೀಂದ್ರ ಜೋಶಿ MODI MIDNIGHT OPERATION ।RAVINDRA JOSHI

ನೀಟ್ ಪ್ರತಿಭಟನೆ ! ಸರ್ಕಾರಕ್ಕೆ 1st ವಿಕ್ಟರಿ ! ಮುಂದಿರೋದು ಅಸಲಿ ಆಟ ! ರಾಹುಲ್ಗೆ ಶುರು ಪೀಕಲಾಟ !

ಓಶೋ, ಮಹಾಭಾರತ ಮತ್ತು ಅಧ್ಯಾತ್ಮದ ನಿಜವಾದ ಅರ್ಥ!|G B Harish | Osho| Gaurish Akki Studio

ನನ್ನದು ಕುಬ್ಜ ಮರಗಳ ತೋಟ , ಟಿಪ್ಸ್ ಕೊಡ್ತೀನಿ ಬನ್ನಿ!!!

ಈಗಿನ ಪದವಿಗಳಿಗೆ ಏನು ಬೆಲೆ ಇಲ್ಲ.!! ಸಾವಯವ ಕೃಷಿ ಮಾಡಿ ದೇವರಾಣೆ ಚೆನ್ನಾಗಿರಿ!!

ಬೆಂಗಳೂರಿನಲ್ಲೊಬ್ಬ ಮಾಡರ್ನ್ ರೈತ: ಒಂದೂವರೆ ಎಕರೆಯಲ್ಲಿ ₹20 ಲಕ್ಷ ಆದಾಯ! Modern Farmer | Bengaluru | 20 Lakh

FARM TOUR-ರಾಘವ ಅವರ 45 ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ!-E03-Raghava Farmer-Kalamadhyama-#param

ಬಿಸಿನೆಸ್ ಬಿಟ್ಟು ಸಾವಯವ ಕೃಷಿ ಶುರು!|100Acres Own Farm | Organic Farming| INDIA SWEET HOUSE

A Stunning Garden in the Middle of the Desert! ⭐

EP-409 | 'Loss' ಅಂದ ಬೆಳೆನೇ ಬೆಳೆದು ಗೆದ್ದಿದ್ದೀನಿ... | Farmer Nanjundaswamy | GSS MAADHYAMA

ಮೂಗುದಾರವಿಲ್ಲದೆ ಬುದ್ಧಿ ಮಾತಿನಲ್ಲಿ ಗೋವುಗಳ ಪಾಲನೆ‼️ಧರಣಿ ಮಂಡಲ ಮಧ್ಯದೊಳಗೆ ಮೆರೆವ ತಾಳ್ತಜೆ ಊರಿನೊಳ್⁉️@ಉಪ್ಪಿನಂಗಡಿ

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree
![[ಭಾಗ-4]ತೋಟಕ್ಕೆ ಹೊರಗಡೆಯಿಂದ ಏನನ್ನು ತಂದು ಹಾಕುವ ಅವಶ್ಯಕತೆ ಇಲ್ಲಇಲ್ಲೇ ಒಂದಷ್ಟು ವ್ಯವಸ್ಥೆಯನ್ನು ಮಾಡಿಕೊಂಡರೆ ಸಾಕು](https://i.ytimg.com/vi/Sis8empnFNM/hqdefault.jpg?sqp=-oaymwEnCNACELwBSFryq4qpAxkIARUAAAAAGAElAADIQj0AgKJDeAG4AvMY&rs=AOn4CLAKsd58bjIeN9a2ygGJCjSFIIY-JQ&usqp=CCY)
[ಭಾಗ-4]ತೋಟಕ್ಕೆ ಹೊರಗಡೆಯಿಂದ ಏನನ್ನು ತಂದು ಹಾಕುವ ಅವಶ್ಯಕತೆ ಇಲ್ಲಇಲ್ಲೇ ಒಂದಷ್ಟು ವ್ಯವಸ್ಥೆಯನ್ನು ಮಾಡಿಕೊಂಡರೆ ಸಾಕು

ಸಾವಯವ ಕೃಷಿ ನೀವೇ ಮಾಡುವುದಾದರೆ ಬನ್ನಿ!! ಅಳುಕಾಳುಗಳಿಂದ ಇದು ಸಾಧ್ಯವಿಲ್ಲ!!

ಪ್ರಕೃತಿಯಲ್ಲಿ ಭೇದಿಸಲಾದದ್ದು ಬಹಳ ಇದೆ || ಮಂಜುನಾಥ್ ಭಟ್ - ಭಾಗ 1

FARM TOUR-ಲೇಬರ್ ಇಲ್ಲದೇ 25 ಲಕ್ಷ ಆದಾಯ ಬರುವ ರೈತನ ಫಾರ್ಮ್! E01-Magadi Sampath-Kalamadhyama-#param

2 ವರ್ಷಗಳಲ್ಲಿ ಶ್ರೀಹರಿ ವನ ಎಷ್ಟು ಬದಲಾಗಿದೆ? Current Updated of Sri Hari Vana |Natural Farming 🇮🇳💛❤️

3 ಗುಂಟೆಯಲ್ಲಿ ನಾನು ಮಾಡಿ ತೋರಿಸಿದ್ದೀನಿ || ನಿವೃತ್ತ ಪ್ರಿನ್ಸಿಪಾಲ್ ರಾಮಲಿಂಗೆ ಗೌಡರ ಸಂಪೂರ್ಣ ಆರ್ಗ್ಯಾನಿಕ್ ತೋಟ

ಲಕ್ಷ ಲಕ್ಷ ಖರ್ಚು ಮಾಡಿ ಲಕ್ಷ ಲಕ್ಷ ಆದಾಯ ತೆಗೆದರೆ ಪ್ರಯೋಜನ ಇಲ್ಲ...ಏನು ಖರ್ಚು ಮಾಡದೆ ಸಾವಿರ ಸಾವಿರ ತೆಗೆದ್ರು ಸಾಕು

FARM TOUR-ದಾವಣಗೆರೆಯ ಸಹಜ ಕೃಷಿಕ ರಾಘವ ಅವರ 20 ಎಕರೆ ಫಾರ್ಮ್ ಹಾಗೂ ಲೈಫ್-ಸ್ಟೈಲ್!-E01-Raghava Farmer-#param

