ಈಗಿನ ಪದವಿಗಳಿಗೆ ಏನು ಬೆಲೆ ಇಲ್ಲ.!! ಸಾವಯವ ಕೃಷಿ ಮಾಡಿ ದೇವರಾಣೆ ಚೆನ್ನಾಗಿರಿ!!
ಶಶಿಕುಮಾರ್ 3 ಎಕರೆ ತೋಟದಲ್ಲಿ ಅದ್ಭುತ ಸಾವಯವ ಕೃಷಿ ಮಾಡಿದ್ದಾರೆ. ದಿನನಿತ್ಯದ ದುಡ್ಡಿನ ಮುಖ ನೋಡುತ್ತಿದ್ದಾರೆ.ಇವರ ತರಕಾರಿ ಕೆಲವೇ ಗಂಟೆಗಳಲ್ಲಿ ದಿನನಿತ್ಯ ಖರ್ಚಾಗುತ್ತೆ.ಬಿಎ ಪದವಿ ಮುಗಿಸಿದ ನಂತರ ಇವರು ಮಾಡಿದ ಕೆಲಸವಿಲ್ಲ.ಆದರೂ ಬದುಕು ಕಟ್ಟಿಕೊಳ್ಳಲಾಗಲಿಲ್ಲ. ಕೊನೆಗೆ ಬಂದಿದ್ದು ತಮ್ಮದೇ ಆದ ಕೃಷಿ ಭೂಮಿಗೆ. ಈಗ ಇವರು ಯಶಸ್ವಿ ಸಾವಯವ ಕೃಷಿಕನಲ್ಲದೆ ಸಾವಯವ ಕೃಷಿ ಮಾಡುವವರಿಗೆ ತರಬೇತಿ ಸಹ ನೀಡುತ್ತಿದ್ದು ಸಾವಯವ ಉತ್ಪನ್ನಗಳ ಅಂಗಡಿ ಸಹ ಮಾಡಿದ್ದಾರೆ. ಇವರ ಸಂಪರ್ಕಕ್ಕೆ Sasikumar has done amazing organic farming in a 3 acre garden. He is facing a daily grind. His vegetables are used up in a few hours. He has not done any work after completing his BA degree. However, he could not make a living. Finally came to their own farm land. Now, apart from being a successful organic farmer, he also trains organic farmers and has also run an organic products shop. Contact him ವಿಳಾಸ : ಶಶಿಕುಮಾರ್ ತೋಟ ದೊಡ್ ತಪ್ಪೂರು , ಗುಂಡ್ಲುಪೇಟೆ,ಚಾಮರಾಜನಗರ ಜಿಲ್ಲೆ ಶಶಿಕುಮಾರ್ : 9611491313 map: https://maps.app.goo.gl/DXJUzRANrdtPn... #farmar#savayavakrushi#gollupet#chamarajanagar #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

FARM TOUR-"ಸರಕಾರಿ ಕಚೇರಿ ಕೆಲಸ ಬಿಟ್ಟು ಸಹಜ ಕೃಷಿಯಲ್ಲಿ 12 ಲಕ್ಷ ಗಳಿಸುವ ಕೊಪ್ಪಳದ ರೈತ-E1-Hanumantappa Talakal

ಹೆಣ್ಣಿನ ಕೂಡ ಆಡ್ದವ ಸೋತ, ಮಣ್ಣಿನ ಕೂಡ ಆಡ್ದವ ಗೆದ್ದ!

ಮನಸ್ಸು ಮಾಡಿದರೆ ನಮ್ಮಂತ ರೈತರು ಫ್ಲೈಟ್ ಹತ್ತಬಹುದು!!part-3

ಬರಭೂಮಿಯಲ್ಲಿ 80 ಅಡಿ ಬಾವಿ! ಜೇಟ್ರೋಫಾ ಗಿಡದಿಂದ ಬಸ್ಗೆ ಇಂಧನ | ಗೌರಿಬಿದನೂರು ಕೃಷಿ ಮಾದರಿ

ಗ್ರಾಹಕರ ಮನೆಗೆ ಆರ್ಗಾನಿಕ್ ತರಕಾರಿಗಳ ನೇರ ಮಾರಾಟ!! ರೈತರಿಗೆ ಇದರ ನೇರ ಲಾಭ!!

ಒಂದು ಎಕ್ಕರೆಯಲ್ಲಿ ತಿಂಗಳಿಗೆ 1,20,000₹ ಆದಾಯ | ಸಾವಯವ ಕೃಷಿಯಲ್ಲಿ 28 ವಿವಿಧ ತರಕಾರಿ ಸೊಪ್ಪು | Organic Farming

EP-409 | 'Loss' ಅಂದ ಬೆಳೆನೇ ಬೆಳೆದು ಗೆದ್ದಿದ್ದೀನಿ... | Farmer Nanjundaswamy | GSS MAADHYAMA

ಸಾವಯವ ಕೃಷಿ ನೀವೇ ಮಾಡುವುದಾದರೆ ಬನ್ನಿ!! ಅಳುಕಾಳುಗಳಿಂದ ಇದು ಸಾಧ್ಯವಿಲ್ಲ!!

ತರಕಾರಿಗಳನ್ನು ಕೀಟಗಳು ತಿನ್ನದೇ ಇದ್ದರೆ ನಾವು ತಿನ್ನುವುದಕ್ಕೆ ಯೋಗ್ಯವಲ್ಲ!!Part-15

ನನ್ನ 44 ವರ್ಷದ ಕಾಡು ತೋಟದಲ್ಲಿ 330 ಜಾತಿ ಫಸಲುಗಳಿವೆ!!part-9

ನೀವು ದುಡಿದ ದುಡ್ಡು ಬ್ಯಾಂಕಿನಲ್ಲಿದೆ ನಾನು ದುಡಿದ ದುಡ್ಡು 45 ಎಕರೆ ತೋಟದಲ್ಲಿದೆ

FARM TOUR-"ಈ ಶಾಶ್ವತ ಬೆಡ್ ಸಿಸ್ಟಮ್ ನಿಂದ ಜೀವನಪೂರ್ತಿ ನಾನು ಉಳುಮೆ ಮಾಡೋಲ್ಲ-E02-Hanumantappa Talakal-#param

ಬಿಸಿನೆಸ್ ಬಿಟ್ಟು ಸಾವಯವ ಕೃಷಿ ಶುರು!|100Acres Own Farm | Organic Farming| INDIA SWEET HOUSE

ಕಡಿಮೆ ಜಾಗದಲ್ಲೇ ಈ ರೈತನ ಸಾಧನೆ ನೋಡಿ... 18 ಗುಂಟೆಯಲ್ಲಿ ಸಾವಿರ ಬೆಳೆಗಳು

ಒಂದು ಕುಂಟೆ ಜಾಗದಲ್ಲಿ 20 ಹಸುಗಳು! | 1 ಎಕರೆ ಮೇವಿನ ಬೆಳೆ | ತಿಂಗಳಿಗೆ ₹2.5 ಲಕ್ಷ ಆದಾಯ | ರೈತ ಮಹಿಳೆ #cowfarm

ಬರಡು ಭೂಮಿಯಲ್ಲಿ 4 ಸಾವಿರ ಗಿಡ ಬೆಳೆಸಿ ಊಹೆಗೂ ಮೀರಿ | Natural Farming in Kannada | best farmer agri ideas

1 ಎಕರೆಯಲ್ಲಿ ಹಲವಾರು ವೈವಿದ್ಯಮಯ ಬೆಳೆಗಳು | Natural Farming In Kannada | Integrated Agriculture Model

ದುಬೈನಿಂದ ಹಳ್ಳಿಗೆ ಬಂದು ಕೃಷಿ ಮಾಡಿ ಯಶಸ್ವಿಯಾದ ಕನ್ನಡದ ದಂಪತಿಗಳು.!

ನಿವೃತ್ತ ಪ್ರಿನ್ಸಿಪಾಲ್ ರಾಮಲಿಂಗೆ ಗೌಡರ ಸಂಪೂರ್ಣ ಆರ್ಗ್ಯಾನಿಕ್ ತೋಟ || ಶುಭಾಷ್ ಪಾಳೇಕರ್ ಅವರ ಪಂಚಟರಂಗಿಣಿ ಮಾದರಿ

