ಸುಣ್ಣ ಬೆಲ್ಲ ಮಣ್ಣಿನಿಂದ ಮಾಡಿದ ಮನೆ,ದೇಶ ವಿದೇಶದ ಹಣ್ಣುಗಳು, ಜೀವಮಾನವಿಡಿ ಬೆಳೆಯುವ ಸಿರಿಧಾನ್ಯಗಳಿವೆ. ಐಕಾಂತಿಕ!!

1996ರಲ್ಲಿ ಸಹಜ ಕೃಷಿಯ ಬೀಜವೊಂದು ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿ ರಾಘವ ಅವರು ಈಗ ಜಗತ್ಪ್ರಸಿದ್ಧ ಸಹಜ ಕೃಷಿ ರೈತ. ಇವರ 45 ಎಕರೆ ತೋಟ ಈಗ ಪ್ರವಾಸಿ ತಾಣವಾಗಿದೆ. ಕೃಷಿಗೆ ಸಂಬಂಧಪಟ್ಟ ಜ್ಞಾನದ ದೀವಿಗೆಯಾಗಿದೆ. ಉಳುಮೆ,ಗೊಬ್ಬರ,ಕೀಟನಾಶಕ ಮಾಡದೆ ಮತ್ತೆ ಕಳೆ ನಿರ್ಮೂಲನೆ ಮಾಡದೆ ಸಹಜ ಕೃಷಿ ಮಾಡಿ ಗೆದ್ದಿದ್ದಾರೆ. ಈವರೆಗೂ ಕೀಟನಾಶಕ ಮಾರಿದ ಕಂಪನಿಗಳ ಓನರಗಳ್ಯಾರು ಲಾಸ್ ಆಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಅದೇ ಕೀಟನಾಶಕ ಬಳಸಿದ ಲಕ್ಷಾಂತರ ರೈತರ ಆತ್ಮಹತ್ಯೆಗಳನ್ನು ಕಂಡ ರಾಘವ ಅವರಿಗೆ ಸಹಜ ಕೃಷಿಯ ಪಯಣ ಶುರುವಾಗಿದ್ದು. ಯಾವುದೇ ನಿರ್ದಿಷ್ಟ ಗುರಿಗಳಿಲ್ಲದೆ ವಿಶ್ವವಿದ್ಯಾಲಯದ ಓದುಗಳು ಕೂಡ ಬದುಕಿಗೆ ಪೂರಕವಲ್ಲದ ವಿದ್ಯಾಭ್ಯಾಸದ ಬಗ್ಗೆ ಕೂಡ ರಾಘವ ಅವರಿಗೆ ಅತೃಪ್ತಿ ಇದೆ. ಅದೇನೇ ಇರಲಿ ಬೀಜೋತ್ಸವದ ನೆಪದಲ್ಲಿ ಐಕಾಂತಿಕದ ದರ್ಶನ ದೊರೆತಿದ್ದು ಬದುಕಿನ ಬುತ್ತಿ ಭಾಗ್ಯವೇ ಸರಿ. A seed of natural farming in 1996 has now grown proudly. Its founder, Raghava, is now a world-renowned organic farmer. His 45 acre farm is now a tourist destination. It is the goddess of knowledge related to agriculture. They have won by doing natural farming without plowing, fertilizing, pesticides and weeding. So far, there are no examples of the owners of pesticide selling companies committing suicide. After witnessing the suicide of millions of farmers who used the same pesticide, Raghava started his journey towards organic faraming .Raghava is also unhappy with university studies without any specific goals, which are not conducive to life. In any case, getting an iconic vision on the pretext of Beejutsava is a blessing in life. ವಿಳಾಸ: ಐಕಾಂತಿಕ ಹರಿಹರ,ದಾವಣಗೆರೆ ಜಿಲ್ಲೆ ph no:9448923773(Whatsapp Only) map:https://maps.app.goo.gl/Bnvje93gFYw7j... #ಹಸಿರೋತ್ಸವ #ಸಹಜ ಕೃಷಿ #ಸಹಜ ಬದುಕು #ಸಹಜ ಜೀವನ #ಐಕಾಂತಿಕ #ರಾಘವ #ಐಕಾಂತಿಕ ಸಮುದಾಯ#ಸುಸ್ಥಿರ ಕೃಷಿ #ಪರಿಸರ ಸ್ನೇಹಿ# ನೈಸರ್ಗಿಕ ಉಡುಪು #ಮಣ್ಣಿನಮಡಿಕೆ#ವಿಷಮುಕ್ತ ಆಹಾರ #ವಿಷಮುಕ್ತ ದಿನಸಿ #ಸಾವಯವ ದಿನಸಿ#ಸಾವಯವ ಊಟ #ಬೀಜ #ಪಾರಂಪರಿಕ #ದೇಸಿ #ನಾಟಿ #ಜವಾರಿ #ಸರಳ ಜೀವನ #Simple Living #Nature Festival #Hasirotsava #Natural Farming #Natural Living #Natural Lifestyle #Aikanthika #Aikanthika Community #Raghava #Eco-friendly #Sustainability #Sustainable Farming #Natural Clothing #Pottery #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

ನೀವು ದುಡಿದ ದುಡ್ಡು ಬ್ಯಾಂಕಿನಲ್ಲಿದೆ ನಾನು ದುಡಿದ ದುಡ್ಡು 45 ಎಕರೆ ತೋಟದಲ್ಲಿದೆ
▶︎

ನೀವು ದುಡಿದ ದುಡ್ಡು ಬ್ಯಾಂಕಿನಲ್ಲಿದೆ ನಾನು ದುಡಿದ ದುಡ್ಡು 45 ಎಕರೆ ತೋಟದಲ್ಲಿದೆ

ಮಣ್ಣಿನ ಮನೆ ಎಂದರೆ ಈಗಿನ ಕಾಲದವರಿಗೆ ಪರಿಚಯವೇ ಇಲ್ಲ... ಮಣ್ಣಿನ ಮನೆಗೆ ಆಯಸ್ಸೆ ಇಲ್ಲ... ಸಾವಿರ ವರ್ಷದಿಂದ ಏಳೆಂಟು..!
▶︎

ಮಣ್ಣಿನ ಮನೆ ಎಂದರೆ ಈಗಿನ ಕಾಲದವರಿಗೆ ಪರಿಚಯವೇ ಇಲ್ಲ... ಮಣ್ಣಿನ ಮನೆಗೆ ಆಯಸ್ಸೆ ಇಲ್ಲ... ಸಾವಿರ ವರ್ಷದಿಂದ ಏಳೆಂಟು..!

ಲಕ್ಷ ಲಕ್ಷ ಸಂಪಾದನೆಯ ಕೃಷಿ ಹಾದಿ | 30 ಟನ್ ರಾಂಬುಟನ್ ಬೆಳೆದ ಕಾಮಾಕ್ಷಿ ಫಾರ್ಮ್ಸ್ ತೆಕ್ಕಟ್ಟೆ.
▶︎

ಲಕ್ಷ ಲಕ್ಷ ಸಂಪಾದನೆಯ ಕೃಷಿ ಹಾದಿ | 30 ಟನ್ ರಾಂಬುಟನ್ ಬೆಳೆದ ಕಾಮಾಕ್ಷಿ ಫಾರ್ಮ್ಸ್ ತೆಕ್ಕಟ್ಟೆ.

ಗೋಬರ್ ಗ್ಯಾಸ್ ಮಾಡುವ ವಿಧಾನ ಇಲ್ಲಿದೆ ನೋಡಿ!!:Ph:  6362139488
▶︎

ಗೋಬರ್ ಗ್ಯಾಸ್ ಮಾಡುವ ವಿಧಾನ ಇಲ್ಲಿದೆ ನೋಡಿ!!:Ph: 6362139488

ಡಿಗ್ರಿಗಳಿಗೆ ಲಕ್ಷಾಂತರ ದುಡ್ಡು ಹಾಕುವುದು ಬಿಟ್ಟು ನಿಮ್ಮ ಹೊಲಕ್ಕೆ ಹಾಕಿ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುತ್ತೀರಿ.
▶︎

ಡಿಗ್ರಿಗಳಿಗೆ ಲಕ್ಷಾಂತರ ದುಡ್ಡು ಹಾಕುವುದು ಬಿಟ್ಟು ನಿಮ್ಮ ಹೊಲಕ್ಕೆ ಹಾಕಿ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುತ್ತೀರಿ.

Acchari Gadige - Chowkabara Vegetable Bed Making event by Aikanthika community | Natural Farming
▶︎

Acchari Gadige - Chowkabara Vegetable Bed Making event by Aikanthika community | Natural Farming

FARM TOUR-ದಾವಣಗೆರೆಯ ಸಹಜ ಕೃಷಿಕ ರಾಘವ ಅವರ 20 ಎಕರೆ ಫಾರ್ಮ್ ಹಾಗೂ ಲೈಫ್-ಸ್ಟೈಲ್!-E01-Raghava Farmer-#param
▶︎

FARM TOUR-ದಾವಣಗೆರೆಯ ಸಹಜ ಕೃಷಿಕ ರಾಘವ ಅವರ 20 ಎಕರೆ ಫಾರ್ಮ್ ಹಾಗೂ ಲೈಫ್-ಸ್ಟೈಲ್!-E01-Raghava Farmer-#param

Kannada News | ಇಂದಿನ ಪ್ರಮುಖ ಸುದ್ದಿಗಳು | 06-06-26 | DK Shivakumar | Siddaramaiah | Narendra Modi |KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು | 06-06-26 | DK Shivakumar | Siddaramaiah | Narendra Modi |KTV

ನನ್ನ 44 ವರ್ಷದ ಕಾಡು ತೋಟದಲ್ಲಿ  330 ಜಾತಿ ಫಸಲುಗಳಿವೆ!!part-9
▶︎

ನನ್ನ 44 ವರ್ಷದ ಕಾಡು ತೋಟದಲ್ಲಿ 330 ಜಾತಿ ಫಸಲುಗಳಿವೆ!!part-9

Meet the Mastermind Behind Passion Fruit Farming
▶︎

Meet the Mastermind Behind Passion Fruit Farming

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!
▶︎

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!

ತೋಟ ಮಾಡೋದು ಬಲು ಸುಲಭ ಕಂಡ್ರಿ.! ನಮ್ಮ ಭಟ್ರು ತೋಟ ಒಮ್ಮೆ ನೋಡಿ ಗೊತ್ತಾಗುತ್ತೆ.!
▶︎

ತೋಟ ಮಾಡೋದು ಬಲು ಸುಲಭ ಕಂಡ್ರಿ.! ನಮ್ಮ ಭಟ್ರು ತೋಟ ಒಮ್ಮೆ ನೋಡಿ ಗೊತ್ತಾಗುತ್ತೆ.!

ಹುಟ್ಟುವಾಗಲೇ ಲಿಂಗ ಗೊಂದಲ! ವೈದ್ಯರಿಗೇ ಸವಾಲಾಗುವ ಸ್ಥಿತಿ! |Truth About Intersex Babies| Gaurish Akki Studio
▶︎

ಹುಟ್ಟುವಾಗಲೇ ಲಿಂಗ ಗೊಂದಲ! ವೈದ್ಯರಿಗೇ ಸವಾಲಾಗುವ ಸ್ಥಿತಿ! |Truth About Intersex Babies| Gaurish Akki Studio

ಸಹಜ ಜೀವನ, NATURAL LIFE (a documentry about true life)
▶︎

ಸಹಜ ಜೀವನ, NATURAL LIFE (a documentry about true life)

ಈ ರೀತಿಯ ಬದುಕನ್ನು ಜೀವಿಸಲು ಸಿಟಿ ಜನರಿಗೆ ಯೋಚಿಸಲು ಸಾಧ್ಯವಿಲ್ಲ..ಇದು ಒಬ್ಬ ರೈತನಿಗೆ ಹಾಗೂ ರೈತ ಕುಟುಂಬಕ್ಕೆ ಮಾತ್ರ
▶︎

ಈ ರೀತಿಯ ಬದುಕನ್ನು ಜೀವಿಸಲು ಸಿಟಿ ಜನರಿಗೆ ಯೋಚಿಸಲು ಸಾಧ್ಯವಿಲ್ಲ..ಇದು ಒಬ್ಬ ರೈತನಿಗೆ ಹಾಗೂ ರೈತ ಕುಟುಂಬಕ್ಕೆ ಮಾತ್ರ

ಸಾವಯವ ಕೃಷಿ ನೀವೇ ಮಾಡುವುದಾದರೆ ಬನ್ನಿ!! ಅಳುಕಾಳುಗಳಿಂದ ಇದು ಸಾಧ್ಯವಿಲ್ಲ!!
▶︎

ಸಾವಯವ ಕೃಷಿ ನೀವೇ ಮಾಡುವುದಾದರೆ ಬನ್ನಿ!! ಅಳುಕಾಳುಗಳಿಂದ ಇದು ಸಾಧ್ಯವಿಲ್ಲ!!

ತೋಟಕ್ಕೆ ನೀರನ್ನು ಯಾವಾಗ ಕೊಡಬೇಕು ಯಾವಾಗ ಕೊಡಬಾರದು
▶︎

ತೋಟಕ್ಕೆ ನೀರನ್ನು ಯಾವಾಗ ಕೊಡಬೇಕು ಯಾವಾಗ ಕೊಡಬಾರದು

"ಈಜುವಾಗ ಬೇರೆ ಯೋಚನೆಗಳು ಬರುವುದೇ ಇಲ್ಲ! ಬಂದರೆ ನೀರಿನಲ್ಲಿ ಮುಳುಗಿ ಬಿಡುವ ಅಪಾಯವಿದೆ"|EP-10|Kadli Family
▶︎

"ಈಜುವಾಗ ಬೇರೆ ಯೋಚನೆಗಳು ಬರುವುದೇ ಇಲ್ಲ! ಬಂದರೆ ನೀರಿನಲ್ಲಿ ಮುಳುಗಿ ಬಿಡುವ ಅಪಾಯವಿದೆ"|EP-10|Kadli Family

ಧಾರವಾಡದ ಹತ್ತಿರ ಅದ್ಭುತವಾದ ಸುಮನ ಸಂಗಮ ಕಾಡು ತೋಟ | ಡಾ ಸಂಜೀವ್ ಕುಲಕರ್ಣಿ | Sumana Sangama Kādu Thota
▶︎

ಧಾರವಾಡದ ಹತ್ತಿರ ಅದ್ಭುತವಾದ ಸುಮನ ಸಂಗಮ ಕಾಡು ತೋಟ | ಡಾ ಸಂಜೀವ್ ಕುಲಕರ್ಣಿ | Sumana Sangama Kādu Thota

ಇದು ಈ ಭೂಮಿ ಮೇಲಿನ ಸ್ವರ್ಗ!! ಇವರು ಈ ಭೂಮಿ ಮೇಲಿನ ಅತ್ಯಂತ ನೆಮ್ಮದಿಯ ಶ್ರೀಮಂತ!!part-1
▶︎

ಇದು ಈ ಭೂಮಿ ಮೇಲಿನ ಸ್ವರ್ಗ!! ಇವರು ಈ ಭೂಮಿ ಮೇಲಿನ ಅತ್ಯಂತ ನೆಮ್ಮದಿಯ ಶ್ರೀಮಂತ!!part-1