ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides
ಜೇವರ್ಗಿ ತಾಲೂಕಿನ ಕಲ್ಲೂರ. ಬಿ ಗ್ರಾಮದ ಕೃಷಿಕರಾದ ಮಲ್ಲಿಕಾರ್ಜುನ್ ಸಾಹುಕಾರ್ ಅರಳಗುಂಡಗಿ ಯವರು ತಮಗಿರುವ ನಾಲ್ಕು ಎಕರೆ ಹೊಲದಲ್ಲಿ ಬಾಳೆ, ಹತ್ತಿ, ಕುಸುಬೆ, ಕಬ್ಬು ಬೆಳೆಯುತಿದ್ದು. ತಮ್ಮ ತೋಟಕ್ಕೆ ಬೇಕಾದ ಗೊಬ್ಬರ ಮತ್ತು ಔಷಧಿಗಳನ್ನು ತಾವೇ ತಯಾರಿಸಿಕೊಂಡು ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇವರು ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ ಜೊತೆಗೆ ಗೋಕೃಪಾಮೃತ, ಕ್ರಿಷ್ಣ ಚಂದ್ರ ರವರ DKC NPK, DKC OWDC, DKC VAM, ಮಿನಾಮೃತ, ಬಿಲ್ವ ರಸಾಯನ, ಬೇವಿನ ಬೀಜದ ಕಷಾಯ, ನಿಂಬೆ ದ್ರಾವಣ, ಮೊಟ್ಟೆ ಮಜ್ಜಿಗೆ ದ್ರಾವಣ ತಯಾರಿಸಿ ಬಳಸುತ್ತಾರೆ. ಅಷ್ಟೇ ಅಲ್ಲದೆ ಕೊರಿಯನ್ ನ್ಯಾಚುರಲ್ ಫಾರ್ಮಿಂಗ್ ಪದ್ಧತಿಯಲ್ಲಿ ಹೇಳುವ ಹಲವಾರು ಜೈವಿಕ ಔಷಧಿಗಳನ್ನು ತಯಾರಿಸಿ ಪ್ರಯೋಗಿಸುತ್ತಿದ್ದಾರೆ ಇವರ ಪ್ರತಿಯೊಂದು ಕೆಲಸಕ್ಕೂ ಇವರ ಧರ್ಮಪತ್ನಿ ಕೈಜೋಡಿಸಿದ್ದು ತುಂಬಾ ಖುಷಿಯಿಂದ ಕೃಷಿ ಮಾಡುತ್ತಿದ್ದಾರೆ....! =============== Facebook ➤ https://www.facebook.com/profile.php?... Instagram ➤ / rangukasturi You tube ➤ / @rangukasturi =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ಹೆಚ್ಚಿನ ಮಾಹಿತಿಗಾಗಿ :- ಮಲ್ಲಿಕಾರ್ಜುನ್ ಸಾಹುಕಾರ್ ಕಲ್ಲೂರ. ಬಿ ಗ್ರಾಮ, ತಾ. ಜೇವರ್ಗಿ ಜಿ. ಕಲಬುರ್ಗಿ - 9901496365 =============== ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides =============== #rangukasturi #organicfertilizer #biofertilizer #biopesticides #biopesticides #bioindecticides #fertilizer #organic #farminginkannada #agriculture #farming #soil #farm

ಗೋ ಆಧಾರಿತ ಕೃಷಿ ಬಿತ್ತಿದ್ದೆಲ್ಲ ಬಂಗಾರ | cow based organic farming | cow dung manure & gokrupa amrutam

ಬಂಗಾಳದಲ್ಲಿ ರಾಜಕೀಯ ಭೂಕಂಪ | Mamata Banerjee Crisis | West Bengal Politics | Suvarna News Hour Full

ಸಾವಯವ ಕೃಷಿಕನ ಗೊಬ್ಬರಗಳ ಭಂಡಾರ | Organic fertilizer in kannada | bio pestisides & plant nutrition

ಚಮತ್ಕಾರಿ ಗೊಬ್ಬರ ಗಾಳಿ ರಹಿತ ಜೀವಾಮೃತ | anaerobic composting unit | organic fertilizer | jeevaamrut

ಅಧಿಕ ಪೋಷಕಾಂಶದ ಚಮತ್ಕಾರಿ ಔಷದಿ | ದ್ರವರೂಪದ ಗೊಬ್ಬರ | organic liquid nutrient | organic fertilizer kannada

FARM TOUR-"ಕಮರ್ಷಿಯಲ್ ಕೃಷಿ ಮಾಡುವ ರೈತರಿಗೆ ಈ ನರ್ಸರಿ ವರದಾನ-E02-ganganna Gowda Nursery Tour-Kalamadhyama

ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು..! Raichur Farmers' Success Story

ಬಯೋಚಾರ್, ಮೀನಿನ ಟಾನಿಕ್, ಗಂಜಲದ ಯೂರಿಯಾ ತಯಾರಿ ವಿಧಾನ| Fish tonic-Biochar, Cow Urine Urea | Vistara Krishi

ಈ ಔಷಧಿ ಬಳಸಿ 25 ಗುಂಟೆಗೆ 60 ಕ್ವಿಂಟಾಲ್ ಈರುಳ್ಳಿ ಬೆಳೆದೆ!!First earth farmers!!

ದಾಳಿ ಮಾಡಲ್ಲ ಎಂದ ಇರಾನ್ | TMC Party Split | BJP-NDA | Vizag Mishap | Full News | Masth Magaa | Amar

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754

7 ದಿನ ಸಾಕು.! ₹0 ಖರ್ಚಿನಲ್ಲಿ ಬೇರು ಡಬಲ್ |ಮ್ಯಾಜಿಕ್ ದ್ರಾವಣ.! ಹಿರಿಯರ ಸೀಕ್ರೆಟ್ | Root Booster

ಕೇವಲ 50 ಪೈಸದಲ್ಲೀಗ 1 ಲೀಟರ್ ಸಗಣಿ ರಹಿತ ಜಲ ಪೋಷಕಾಂಶ ದ್ರವ್ಯ।ಜೀವಾಮೃತ ಸಗಣಿ ಇಲ್ಲದೆ ಹೇಗೆ? ಅನ್ನುವ ಟೆಂನ್ಷನ್ ಬೇಡ.

ಕೊರಿಯ ದೇಶದ ನೈಸರ್ಗಿಕ ಪದ್ಧತಿ |ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ|Lactic Acid Bacteria|LAB in Kannada🇮🇳💛❤️

ಸಾವಯವ ತೋಟಕ್ಕೆ ಸೂಪರ್ ಔಷಧಿಗಳು | Organic Fertilizers In Kannada | NATURAL Farming Made Easy

ಅಮಿತ್ ಶಾ ಚಾಣಾಕ್ಷ ಬಲೆ!ದೆಹಲಿ ಪೊಲೀಸರ ಮಾಸ್ಟರ್ ಸ್ಟ್ರೋಕ್!ಅಭಿಜಿತ್ ದೀಪ್ಕೆ ಗೇಮ್ ಓವರ್!? | Abhijeet Dipke

ಪ್ರಪಂಚದ ಶ್ರೇಷ್ಠ ಗೊಬ್ಬರ ತಯಾರಿಸುವ ವಿಧಾನ.! BIO CHAR ತಯಾರಿಸುವ ವಿಧಾನ

ಕೇವಲ ಒಂದು ಕೇಜಿ ಸೆಗಣಿ ಒಂದು ಎಕರೆಗೆ | ಬರಡು ಭೂಮಿಯನ್ನು ಫಲವತ್ತಾಗಿಸುವ ಅಮೃತ ಜಲ | organic fertilizer kannada

ಕೂಲಿ ಆಳುಗಳಿಲ್ಲದೆ ಒಬ್ಬರೇ ನಿಭಾಯಿಸಬಹುದಾದ ಸಾವಯವ ಗೊಬ್ಬರ ತಯಾರಿ ಘಟಕ. ಲೋಕೇಶ್ ಅವರ ಈ ಐಡಿಯಾ ಎಲ್ಲರಿಗೂ ಮಾದರಿ.

