ಕೇವಲ 50 ಪೈಸದಲ್ಲೀಗ 1 ಲೀಟರ್ ಸಗಣಿ ರಹಿತ ಜಲ ಪೋಷಕಾಂಶ ದ್ರವ್ಯ।ಜೀವಾಮೃತ ಸಗಣಿ ಇಲ್ಲದೆ ಹೇಗೆ? ಅನ್ನುವ ಟೆಂನ್ಷನ್ ಬೇಡ.
EP-3,ಗಿಡಗಳಿಗೆ ಬಿಸಿಲಿನಿಂದ ರಕ್ಷಣೆ ಹೇಗೆ..? ಸಾವಯವ ಕೃಷಿ ಮಾಡ್ಬೇಕು ಅನ್ನೋದಾದ್ರೆ ಗಿಡಗಳಿಗೆ ನೈಸರ್ಗಿಕವಾಗಿ ಗೊಬ್ಬರವನ್ನ ತಯಾರಿ ಮಾಡಿಸೋದು ಹೇಗೆ..? ಗೋವುಗಳಿದ್ರೆ ಜೀವಾಮೃತ ಕೊಡ್ಬೌದು ಇಲ್ಲದಿದ್ರೆ ಏನು ಮಾಡೋದು..? ಸಂಗಾತಿ ಗಿಡಗಳ ಮಹತ್ವ ಎಷ್ಟು ಮತ್ತು ಅವುಗಳ ಆಯ್ಕೆ ಹೇಗೆ...? ಹೀಗೆ ಸಾವಯವ ಕೃಷಿ ಸೂಕ್ಷ್ಮಗಳ ಸವಿವರವಾದ ವಿವರಣೆಯನ್ನ ನಮ್ಮ ಕೃಷಿ ಮಾಸ್ಟರ್ ಶ್ರೀ H R ಮಂಜುನಾಥ್ ರವರ ತೋಟ ವೀಕ್ಷಣೆ ವಿಡಿಯೋ ಇಲ್ಲಿ ನೀಡಲಾಗಿದೆ. ಒಟ್ಟು ಮೂರು ಎಪಿಸೋಡ್ ಗಳಲ್ಲಿನ ವಿಡಿಯೋ ದಲ್ಲಿ #ಸಂಗಾತಿ ಬೆಳೆಗಳ ಆಯ್ಕೆ ಮತ್ತು ಮುಖ್ಯ ಬೆಳೆಗಳ ವಿವರಣೆ ನೀಡಲಾಗಿದೆ. #Ep-2, ತೋಟಕ್ಕೆ ನೀರಾವರಿ ಸೌಲಭ್ಯ ಹಾಗು ತಂತ್ರಜ್ಞಾನದ ಮಾಹಿತಿ ನೀಡಲಾಗಿದೆ. ಹಾಗೂ ಕೊನೆಯ ಈ ಸಂಚಿಕೆಯಲ್ಲಿ #Ep-3, ಹಿಂಡಿ ಯಿಂದ ತಯಾರಿಸಲಾಗುವ ಜಲ ಪೋಷಕಾಂಶ ದ್ರವ್ಯ,ಗೋವು ರಹಿತ ಸಾವಯವ ಕೃಷಿ ಹಾಗು ಶ್ರೀಯುತರ ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಕೊನೆಯದಾಗಿ ಎಂದಿನಂತೆ ವಿಡಿಯೋ ದ ಕೊನೆ ಭಾಗದಲ್ಲಿ ಶ್ರೀ H R ಮಂಜುನಾಥ್ MS ಫಾರಂ ಬನವತಿ, ಸಾಸಲು, ದೊಡ್ಡಬಳ್ಳಾಪುರ. Ph -+91 84316 37712 ಶ್ರೀಯುತರ ಫೋನ್ ನಂಬರ್ ಕೊಡಲಾಗಿದೆ ಆಸಕ್ತರು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅವರಿಗೇ ಖುದ್ದಾಗಿ ಕರೆ ಮಾಡ್ಬೋದು. #kannada #farming #vivarainfo #agriculture #natural #vivaraorganics #naturalfarming #organicfarming #MSFARM

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.

ತ್ರಿವಿಧ ಶೂನ್ಯ ನೈಸರ್ಗಿಕ ಕೃಷಿ | ಹಸು ಇಲ್ಲದೆ, ಕೆಮಿಕಲ್ ಇಲ್ಲದೆ, ಉಳುಮೆ ಇಲ್ಲದೆ ಕೃಷಿ ಸಾಧ್ಯವೇ?

ಕೃಷಿಯಲ್ಲಿ ಮಣ್ಣಿನ ಆರೋಗ್ಯ ಎಷ್ಟು ಮುಖ್ಯ? ಎಷ್ಟು ಪೋಷಕಾಂಶಗಳು ಇರಲೇಬೇಕು? | GKVK

ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ.

ಹೊಸದಾಗಿ ಕೃಷಿಗೆ ಬರುವವರಿಗೆ ಇದು ಮುಖ್ಯ ಬಯೋ ಚಾರ್ ಫಿಶ್ ಅಮೈನೊ ಆಸಿಡ್ 4 ಅಸ್ತ್ರ | ಜೀವಾಮೃತ Organic Farming Tips

ರಕ್ತ ಚಂದನ. ಶ್ರೀಗಂದ. ನುಗ್ಗೆ.2 ಎಕ್ರೆಲಿ Dr ಶೌಕತ್ ಅಲ್ಲಿ ಉತ್ತರ ಕರ್ನಾಟಕದ ರೈತನ ಸಾಧನೆಒಣ ಭೂಮಿಯಲ್ಲಿ ಲಕ್ಷ ಲಕ್ಷ

ಕಡಿಮೆ ದುಡ್ಡಿನಲ್ಲಿ ಜೀವಾಮೃತದ ಟ್ಯಾಂಕ್ ಮಾಡಿಕೊಂಡಿದ್ದೇನೆ...

""ನನ್ನ ಮಾರುಕಟ್ಟೆ ಆರ್ಗ್ಯಾನಿಕ್ ಮಂಡ್ಯ""!||Organic mandya ||Vegetables||Part-4||Madhuchandhan

ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ
![Alperen Şengün Interview: One Hour Exclusive With Turkish Superstar [SUBS 🇺🇸]](https://i.ytimg.com/vi_lc/tk9jQ086Nj0/hqdefault_en-US.jpg?sqp=CJyzjdMG-oaymwEjCNACELwBSFryq4qpAxUIARUAAAAAGAElAADIQj0AgKJDeAGi85f_AzISMGh0dHBzOi8vaS55dGltZy5jb20vdmkvdGs5alEwODZOajAvaHFkZWZhdWx0LmpwZw==&rs=AOn4CLA9UnDor0cwVz-JzysTz2xUtIhQVg)
Alperen Şengün Interview: One Hour Exclusive With Turkish Superstar [SUBS 🇺🇸]

ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

Zero Cost Bio Fertiliser Magic | 1 ರೂಪಾಯಿಗೆ 1 ಲಕ್ಷದ ಗೊಬ್ಬರ! 13 ಎಕರೆ ತೋಟಕ್ಕೆ ನವೀಕರಿಸಿದ ಗೊಬ್ಬರ ತಂತ್ರ

ಗಂಜಲನೂ ಬೇಡ,ಸಗಣಿನೂ ಬೇಡ ಗೋವು ರಹಿತ ಸಾವಯವ ಕೃಷಿ।ಕಡಿಮೆ ಖರ್ಚಿನಲ್ಲಿ ಸಗಣಿಯಿಲ್ಲದೆ ಹಿಂಡಿ ಜೀವಾಮೃತ|Noncow farming

ತೆಂಗಿನ ಡ್ರಿಪ್ ಸರ್ಕಲ್ ಅಂದ್ರೆ ಗೊತ್ತಾ..? ಬುಡಕ್ಕೆ ಗೊಬ್ಬರ ಕೊಡಬೇಡಿ।ವರ್ಷಕ್ಕೆ ಕನಿಷ್ಟ 7 ಗೊನೆ ಪಡೀಲೆಬೇಕು.

ಕೊರಿಯನ್ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ ಯುವ ರೈತ.! ತೋಟದಲ್ಲೇ ಗೊಬ್ಬರದ ಕಾರ್ಖಾನೆ ಮಾಡಿದ್ದೇನೆ.!

4 ವರ್ಷ ನಿಮ್ಮ ನಿಮ್ಮ ಹೋಲ ಏನು ಮಾಡ್ಲಂಗ ಇದ್ರ ಏನಾಗುತ್ತಾ ? Sri farms

ಕೊರಿಯ ದೇಶದ ನೈಸರ್ಗಿಕ ಪದ್ಧತಿ | ಫರ್ಮೆಂಟೆಡ್ ಪ್ಲಾಂಟ್ ಜ್ಯೂಸ್ | Fermented Plant Juice |FPJ in Kannada🇮🇳💛❤️

ಒಂದು ಡ್ರಮ್ ಸಾಕು! ತೆಂಗಿನ ಸಿಪ್ಪೆ, ಚಿಪ್ಪಿನಿಂದ Biochar. ಮಣ್ಣಿನಲ್ಲಿ ಕಾರ್ಬನ್ ಸಂಗ್ರಹಿಸುವ ಸುಲಭ ತಂತ್ರ.

EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA

