ಕೇವಲ 50 ಪೈಸದಲ್ಲೀಗ 1 ಲೀಟರ್ ಸಗಣಿ ರಹಿತ ಜಲ ಪೋಷಕಾಂಶ ದ್ರವ್ಯ।ಜೀವಾಮೃತ ಸಗಣಿ ಇಲ್ಲದೆ ಹೇಗೆ? ಅನ್ನುವ ಟೆಂನ್ಷನ್ ಬೇಡ.

EP-3,ಗಿಡಗಳಿಗೆ ಬಿಸಿಲಿನಿಂದ ರಕ್ಷಣೆ ಹೇಗೆ..? ಸಾವಯವ ಕೃಷಿ ಮಾಡ್ಬೇಕು ಅನ್ನೋದಾದ್ರೆ ಗಿಡಗಳಿಗೆ ನೈಸರ್ಗಿಕವಾಗಿ ಗೊಬ್ಬರವನ್ನ ತಯಾರಿ ಮಾಡಿಸೋದು ಹೇಗೆ..? ಗೋವುಗಳಿದ್ರೆ ಜೀವಾಮೃತ ಕೊಡ್ಬೌದು ಇಲ್ಲದಿದ್ರೆ ಏನು ಮಾಡೋದು..? ಸಂಗಾತಿ ಗಿಡಗಳ ಮಹತ್ವ ಎಷ್ಟು ಮತ್ತು ಅವುಗಳ ಆಯ್ಕೆ ಹೇಗೆ...? ಹೀಗೆ ಸಾವಯವ ಕೃಷಿ ಸೂಕ್ಷ್ಮಗಳ ಸವಿವರವಾದ ವಿವರಣೆಯನ್ನ ನಮ್ಮ ಕೃಷಿ ಮಾಸ್ಟರ್ ಶ್ರೀ H R ಮಂಜುನಾಥ್ ರವರ ತೋಟ ವೀಕ್ಷಣೆ ವಿಡಿಯೋ ಇಲ್ಲಿ ನೀಡಲಾಗಿದೆ. ಒಟ್ಟು ಮೂರು ಎಪಿಸೋಡ್ ಗಳಲ್ಲಿನ ವಿಡಿಯೋ ದಲ್ಲಿ #ಸಂಗಾತಿ ಬೆಳೆಗಳ ಆಯ್ಕೆ ಮತ್ತು ಮುಖ್ಯ ಬೆಳೆಗಳ ವಿವರಣೆ ನೀಡಲಾಗಿದೆ. #Ep-2, ತೋಟಕ್ಕೆ ನೀರಾವರಿ ಸೌಲಭ್ಯ ಹಾಗು ತಂತ್ರಜ್ಞಾನದ ಮಾಹಿತಿ ನೀಡಲಾಗಿದೆ. ಹಾಗೂ ಕೊನೆಯ ಈ ಸಂಚಿಕೆಯಲ್ಲಿ #Ep-3, ಹಿಂಡಿ ಯಿಂದ ತಯಾರಿಸಲಾಗುವ ಜಲ ಪೋಷಕಾಂಶ ದ್ರವ್ಯ,ಗೋವು ರಹಿತ ಸಾವಯವ ಕೃಷಿ ಹಾಗು ಶ್ರೀಯುತರ ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಕೊನೆಯದಾಗಿ ಎಂದಿನಂತೆ ವಿಡಿಯೋ ದ ಕೊನೆ ಭಾಗದಲ್ಲಿ ಶ್ರೀ H R ಮಂಜುನಾಥ್ MS ಫಾರಂ ಬನವತಿ, ಸಾಸಲು, ದೊಡ್ಡಬಳ್ಳಾಪುರ. Ph -+91 84316 37712 ಶ್ರೀಯುತರ ಫೋನ್ ನಂಬರ್ ಕೊಡಲಾಗಿದೆ ಆಸಕ್ತರು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅವರಿಗೇ ಖುದ್ದಾಗಿ ಕರೆ ಮಾಡ್ಬೋದು. #kannada #farming #vivarainfo #agriculture #natural #vivaraorganics #naturalfarming #organicfarming #MSFARM

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.
▶︎

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.

FARM TOUR-"ಬಂದಿದೆ ಖರ್ಚು ಇಲ್ಲದ ಗೊಬ್ಬರ! 10 ಪಟ್ಟು ಹೆಚ್ಚು ಬೆಳೆ ಬರುತ್ತೆ! E6Virupaksha Murthy-Kalamadhyama
▶︎

FARM TOUR-"ಬಂದಿದೆ ಖರ್ಚು ಇಲ್ಲದ ಗೊಬ್ಬರ! 10 ಪಟ್ಟು ಹೆಚ್ಚು ಬೆಳೆ ಬರುತ್ತೆ! E6Virupaksha Murthy-Kalamadhyama

3 ದಿನ ಸಾಕು.! ಹೊಲದ ತುಂಬಾ ಎರೆಹುಳು ಪ್ರತ್ಯಕ್ಷ | ₹0 ಖರ್ಚಿನಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಿರಿಯರ ಸೀಕ್ರೆಟ್
▶︎

3 ದಿನ ಸಾಕು.! ಹೊಲದ ತುಂಬಾ ಎರೆಹುಳು ಪ್ರತ್ಯಕ್ಷ | ₹0 ಖರ್ಚಿನಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಿರಿಯರ ಸೀಕ್ರೆಟ್

ತೆಂಗಿನ ಡ್ರಿಪ್ ಸರ್ಕಲ್ ಅಂದ್ರೆ ಗೊತ್ತಾ..? ಬುಡಕ್ಕೆ ಗೊಬ್ಬರ ಕೊಡಬೇಡಿ।ವರ್ಷಕ್ಕೆ ಕನಿಷ್ಟ 7 ಗೊನೆ ಪಡೀಲೆಬೇಕು.
▶︎

ತೆಂಗಿನ ಡ್ರಿಪ್ ಸರ್ಕಲ್ ಅಂದ್ರೆ ಗೊತ್ತಾ..? ಬುಡಕ್ಕೆ ಗೊಬ್ಬರ ಕೊಡಬೇಡಿ।ವರ್ಷಕ್ಕೆ ಕನಿಷ್ಟ 7 ಗೊನೆ ಪಡೀಲೆಬೇಕು.

PART-01:ಅಬ್ಬಬ್ಬಾ ಇವರ ಐಡಿಯಾ ಅಂತೂ..💥 ಸಮಗ್ರ ಕೃಷಿ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿರುವ - ಹಿರೇಅಣಜಿಯ ರೈತ.
▶︎

PART-01:ಅಬ್ಬಬ್ಬಾ ಇವರ ಐಡಿಯಾ ಅಂತೂ..💥 ಸಮಗ್ರ ಕೃಷಿ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿರುವ - ಹಿರೇಅಣಜಿಯ ರೈತ.

ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ.
▶︎

ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ.

ನಿಮ್ಮ ತೋಟದಲ್ಲಿರುವ ಗೊಬ್ಬರಕ್ಕೆ ಬೆಂಕಿ ಹಸ್ತೀರಿ!! ಸರ್ಕಾರ ಕೊಡುವ ಗೊಬ್ಬರಕ್ಕೆ ಕೈ ಚಾಚ್ತಿರಿ ! ಇದು ದುರಂತವಲ್ಲವೇ?
▶︎

ನಿಮ್ಮ ತೋಟದಲ್ಲಿರುವ ಗೊಬ್ಬರಕ್ಕೆ ಬೆಂಕಿ ಹಸ್ತೀರಿ!! ಸರ್ಕಾರ ಕೊಡುವ ಗೊಬ್ಬರಕ್ಕೆ ಕೈ ಚಾಚ್ತಿರಿ ! ಇದು ದುರಂತವಲ್ಲವೇ?

ಹೊಸ ಜೀವಾಮೃತವನ್ನು ಮಾಡುವ ಬಗೆ ಹೇಗೆ... ಮೊದಲಿನ ಜೀವಾಮೃತಕ್ಕಿಂತ ಈ ಜೀವಾಮೃತ ಸುಲಭ ಮತ್ತು ಕಡಿಮೆ ಸಾಮಗ್ರಿಗಳನ್ನು ಬಳಸ
▶︎

ಹೊಸ ಜೀವಾಮೃತವನ್ನು ಮಾಡುವ ಬಗೆ ಹೇಗೆ... ಮೊದಲಿನ ಜೀವಾಮೃತಕ್ಕಿಂತ ಈ ಜೀವಾಮೃತ ಸುಲಭ ಮತ್ತು ಕಡಿಮೆ ಸಾಮಗ್ರಿಗಳನ್ನು ಬಳಸ

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754
▶︎

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754

ಪ್ರಪಂಚದ ಶ್ರೇಷ್ಠ ಗೊಬ್ಬರ ತಯಾರಿಸುವ ವಿಧಾನ.! BIO CHAR ತಯಾರಿಸುವ ವಿಧಾನ
▶︎

ಪ್ರಪಂಚದ ಶ್ರೇಷ್ಠ ಗೊಬ್ಬರ ತಯಾರಿಸುವ ವಿಧಾನ.! BIO CHAR ತಯಾರಿಸುವ ವಿಧಾನ

ಬರಿಗೈಲಿ  30 ಎಕರೆ, ನೂರಾರು ಹಸುಗಳ ಮಾಲೀಕ!ಕಳೆ ನಿಯಂತ್ರಣದ ಗುಟ್ಟು ಅಧಿಕ ಲಾಭದ ಸೂತ್ರ! Arecanut Farming Tips
▶︎

ಬರಿಗೈಲಿ 30 ಎಕರೆ, ನೂರಾರು ಹಸುಗಳ ಮಾಲೀಕ!ಕಳೆ ನಿಯಂತ್ರಣದ ಗುಟ್ಟು ಅಧಿಕ ಲಾಭದ ಸೂತ್ರ! Arecanut Farming Tips

ನಾನು ಇಲ್ಲಿ ಸಗಣಿಯಿಂದ ಗೊಬ್ಬರ ಮಾಡುವ ತರಬೇತಿಯನ್ನು ನೀಡುತ್ತೇನೆ, ಎಲ್ಲರಿಗೂ ಉಚಿತ ಆಹ್ವಾನ! 919945011754
▶︎

ನಾನು ಇಲ್ಲಿ ಸಗಣಿಯಿಂದ ಗೊಬ್ಬರ ಮಾಡುವ ತರಬೇತಿಯನ್ನು ನೀಡುತ್ತೇನೆ, ಎಲ್ಲರಿಗೂ ಉಚಿತ ಆಹ್ವಾನ! 919945011754

ಎಳ್ಳು ಕೃಷಿ ಯಶಸ್ಸಿನ ಗುಟ್ಟು – ರೈತರು ನೋಡಲೇಬೇಕಾದ ವಿಡಿಯೋ! 🎯 #farming #seaseme #kannada #agriculture #info
▶︎

ಎಳ್ಳು ಕೃಷಿ ಯಶಸ್ಸಿನ ಗುಟ್ಟು – ರೈತರು ನೋಡಲೇಬೇಕಾದ ವಿಡಿಯೋ! 🎯 #farming #seaseme #kannada #agriculture #info

ಗಂಜಲನೂ ಬೇಡ,ಸಗಣಿನೂ ಬೇಡ ಗೋವು ರಹಿತ ಸಾವಯವ ಕೃಷಿ।ಕಡಿಮೆ ಖರ್ಚಿನಲ್ಲಿ ಸಗಣಿಯಿಲ್ಲದೆ ಹಿಂಡಿ ಜೀವಾಮೃತ|Noncow farming
▶︎

ಗಂಜಲನೂ ಬೇಡ,ಸಗಣಿನೂ ಬೇಡ ಗೋವು ರಹಿತ ಸಾವಯವ ಕೃಷಿ।ಕಡಿಮೆ ಖರ್ಚಿನಲ್ಲಿ ಸಗಣಿಯಿಲ್ಲದೆ ಹಿಂಡಿ ಜೀವಾಮೃತ|Noncow farming

ತೋಟವನ್ನೇ ಕೃಷಿ ವಿದ್ಯಾಲಯ ಮಾಡಿದ ಸಾಧಕ ರೈತ | Integrated Farming Success Story | KNB
▶︎

ತೋಟವನ್ನೇ ಕೃಷಿ ವಿದ್ಯಾಲಯ ಮಾಡಿದ ಸಾಧಕ ರೈತ | Integrated Farming Success Story | KNB

Rs. 35,000 Per Kg! Super Profitable Crop
▶︎

Rs. 35,000 Per Kg! Super Profitable Crop

ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಕೃಷಿ| Soil maintenance in Kannada| Soil health
▶︎

ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಕೃಷಿ| Soil maintenance in Kannada| Soil health

2 ನಿಮಿಷ ನೋಡಿ ಸಾಕು | ಸಾವಯವ ಪೊಟ್ಯಾಷ್ |ಜಿವಾಮೃತ ಬಳಕೆ | ಮಣ್ಣಿನೊಂದಿಗೆ ಮಾತುಕತೆ ತಳಕಲ್
▶︎

2 ನಿಮಿಷ ನೋಡಿ ಸಾಕು | ಸಾವಯವ ಪೊಟ್ಯಾಷ್ |ಜಿವಾಮೃತ ಬಳಕೆ | ಮಣ್ಣಿನೊಂದಿಗೆ ಮಾತುಕತೆ ತಳಕಲ್

ಕೇವಲ 3 ದಿನದಲ್ಲಿ ಸಾವಿರಾರು ಎರೆಹುಳುಗಳು ಪ್ರತ್ಯಕ್ಷ !ಮ್ಯಾಜಿಕ್ ದ್ರವ - ಕಾಂಕ್ರೀಟ್ ನೆಲ ಈಗ ಫಲವತ್ತಾದ ಭೂಮಿ,ಹೇಗೆ?
▶︎

ಕೇವಲ 3 ದಿನದಲ್ಲಿ ಸಾವಿರಾರು ಎರೆಹುಳುಗಳು ಪ್ರತ್ಯಕ್ಷ !ಮ್ಯಾಜಿಕ್ ದ್ರವ - ಕಾಂಕ್ರೀಟ್ ನೆಲ ಈಗ ಫಲವತ್ತಾದ ಭೂಮಿ,ಹೇಗೆ?

30 ನಿಮಿಷದಲ್ಲಿ ಸಂಪೂರ್ಣ ನೈಸರ್ಗಿಕ ಕೃಷಿ ಕಲಿಯಿರಿ | ಶೂನ್ಯ ಬಂಡವಾಳದಿಂದ ಲಾಭದ ಕೃಷಿ | Subhash Palekar Model |
▶︎

30 ನಿಮಿಷದಲ್ಲಿ ಸಂಪೂರ್ಣ ನೈಸರ್ಗಿಕ ಕೃಷಿ ಕಲಿಯಿರಿ | ಶೂನ್ಯ ಬಂಡವಾಳದಿಂದ ಲಾಭದ ಕೃಷಿ | Subhash Palekar Model |