Part 06 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ ಬನ್ನಂಜೆ 90ರ ವಿಶ್ವ ನಮನ ಸಂಭ್ರಮದಲ್ಲಿ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹವು ದಿನಾಂಕ 15 ರಿಂದ 21 ಜೂನ್ 2026 ರ ತನಕ ಸಾಂಗವಾಗಿ ಪ್ರತಿದಿನ ಸಂಜೆ ಗಂಟೆ 6.00ರಿಂದ 8.00ರವರೆಗೆ ಸಮಾಜ ಮಂದಿರ, ಬೆಳ್ತಂಗಡಿಯಲ್ಲಿ ನೆರವೇರಿತು. ಪ್ರವಚನಕಾರರಾಗಿ ಖ್ಯಾತ ವಾಗ್ಮಿಗಳಾದ ಡಾ.ವೀಣಾ ಬನ್ನಂಜೆ, ಯವರು ಭಾಗವಹಿಸಿ ನಿರ್ವಹಿಸಿದರು. ಪ್ರತಿದಿನ ಆರಂಭದಲ್ಲಿ ಸಾಧಕರಿಂದ ದೀಪ ಪ್ರಜ್ವಲನೆಯ ಮೂಲಕ ಪ್ರವಚನಕ್ಕೆ ಚಾಲನೆ ನೀಡಲಾಗುತ್ತಿತ್ತು. ಕಾರ್ಯಕ್ರಮ ನಿರ್ವಹಣೆಯನ್ನು ಉಪನ್ಯಾಸಕರಾದ ಶ್ರೀ ಶ್ರೀಷ ಕುಮಾರ್ ಎಂ.ಕೆ ಯವರು ನೆರವೇರಿಸಿ ಕೊಟ್ಟರು. ಪ್ರತಿದಿನ ಕಾರ್ಯಕ್ರಮದ ಬಳಿಕ ಉಪಹಾರ ವ್ಯವಸ್ಥೆ ಬೇರೆ ಬೇರೆ ಕೊಡುಗೆ ದಾನಿಗಳ ಸಹಕಾರದಲ್ಲಿ ನೆರವೇರುತ್ತಿತ್ತು. ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಂದ ಸರಾಸರಿ ಸಮಾಜ ಮಂದಿರ ಭರ್ತಿಯಾಗಿ ಬಿಡುತ್ತಿತ್ತು. ಶ್ರೀ ಗೌರೀ ಗಣೇಶೋತ್ಸವ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರೀಮದ್ ರಾಮಾಯಣ ಪ್ರವಚನ ಎಳೆ ಎಳೆಯಾಗಿ ಕೇವಲ ಏಳೇ ದಿನಗಳಲ್ಲಿ ಸಂಪೂರ್ಣವಾಗಿ ಡಾಕ್ಟರ್ ವೀಣಾ ಬನ್ನಂಜೆ ಅವರು ಎಲ್ಲರಿಗೂ ಮನಮುಟ್ಟುವಂತೆ ಮುಟ್ಟಿಸಿದ ಕೀರ್ತಿ ಅವರದು. ಕಳೆದ ಮೂರು ವರ್ಷಗಳಿಂದಲೂ ತಮ್ಮ ವಾಕ್ ಚಾತುರ್ಯದಿಂದ ಎಲ್ಲರನ್ನೂ ಸೆಳೆದು ಪ್ರವಚನಕ್ಕೆ ತಂದು ನಿಲ್ಲಿಸಿದ ಅವರ ವಾಕ್ಪಟುತ್ವ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಸಮಾಜದಲ್ಲಿ ಎಲ್ಲರೂ ಸುಖ ಶಾಂತಿಯಿಂದ ನೆಮ್ಮದಿಯಾಗಿ ಬದುಕುವ ಸನಾತನ ತಂತ್ರ ಎಲ್ಲರಲ್ಲೂ ಬಿತ್ತುವ ಕಾರ್ಯ ಹೀಗೆ ಮುಂದುವರೆದು ಬರಲಿ ಎನ್ನುವ ಆಶಯ.

Part 07 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

Part 01 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

ಕಪಿಲ ಭಗವಂತನ ಉಪದೇಶಗಳು (ಭಾಗ-1) | Kapila Upadesha (Part-1) - Vid. Ananthakrishna Acharya

ರಾಯರ ಪಾತ್ರದ ಹಿಂದಿನ ನಿಜ ಕಥೆ..! Sri Raghavendra Mahathme | HariKathe | Harish Nagaraju | Newso Newsu

Part 05 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

The untold story of Garuda | Lord Vishnu's divine vehicle | Lakshmikanta Acharya | Harate with Hamsa

ಶ್ರೀಪಾದರಾಜರ ಮಹಿಮೆ | ಪ್ರತಿಯೊಬ್ಬ ಭಕ್ತರೂ ತಿಳಿಯಲೇಬೇಕಾದ ದಿವ್ಯ ರಹಸ್ಯ! 🙏 | Pandit Mahuli Vidyasimhachar

ಶ್ರೀಕೃಷ್ಣ ಯಾಕೆ ಜನ್ಮ ತಾಳಿದರು? | Rajesh Reveals Ft.Sri Mahotsaha Chaitanya Dasa | Rajesh Gowda

ಶ್ರೀ ಶ್ರೀಪಾದರಾಜರ ಆರಾಧನಾ ವಿಶೇಷ 2026 🙏 ಮುಳಬಾಗಿಲು ನರಸಿಂಹ ಕ್ಷೇತ್ರ, ವಿದ್ವಾನ್ ಶ್ರೀ ಭೀಮಸೇನಾಚಾರ್ಯ ಮಾನ್ವಿ

4 ಭಾಗವತ ಸಪ್ತಾಹ ಬ್ರಹ್ಮಾಂಡ ವರ್ಣನೆ Bhagavata Saptaha Bramanda Varnane

ಸನಾತನ ಧರ್ಮದಲ್ಲಿ ಅದ್ವೈ ತ ದರ್ಶನ ಶ್ರೀ ಪವನ ಕಿರಣ್ಗಿರೆ | Sri Pavan Kirankere | Sanatana Dharma | Advaita

ರಾಮನೇ ಆದರ್ಶ, ರಾಮಾಯಣ ಮಹಾಭಾರತವೇ ಕಣ್ಣುಗಳು ಎಂದಿದ್ಯಾಕೆ ಉಗ್ರಪ್ಪ? | VS Ugrappa | Positive Pulse

🔥 ಶ್ರೀಪಾದರಾಜರ ಮಹಿಮೆ | ಜೀವನವೇ ಬದಲಿಸುವ ದಿವ್ಯ ರಹಸ್ಯಗಳು! | Kallapura Pavamanachar

Part 03 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

Ajjayya Interview|ಎಸ್ಎಂಕೆ, ದೇವೇಗೌಡ, ಎಚ್ಡಿಕೆಯೂ ನಮ್ಮ ಭಕ್ತರು, ನೊಣವಿನಕೆರೆ ಮಠದ ಅಜ್ಜಯ್ಯರ ವಿಶೇಷ ಸಂದರ್ಶನ

ಯಕ್ಷಗಾನ ಕಲಾವಿದರು ಕೇಳಲೇಬೇಕಾದ ಮಾತು- ಜಿ ಎಲ್ ಹೆಗಡೆ ಕುಮಟಾ - Shreeprabha Studio

ಇಷ್ಟು ದಿನ ಈ ವೈಕುಂಠ | Ishtu Dina Ee Vaikuntha | Kanakadasa Kannada Dasarapadagalu Jukebox

ಪುರಂದರದಾಸರ ಭಕ್ತಿಗೀತೆಗಳು | 10 ಅಮೃತಮಯ ಕನ್ನಡ ಭಕ್ತಿಗೀತೆಗಳ ಸಂಕಲನ | Kannada Devotional Songs 🙏🎶

03 | Upadesha Sara | Talk in Kannada | Feb 2026

