Part 07 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ ಬನ್ನಂಜೆ 90ರ ವಿಶ್ವ ನಮನ ಸಂಭ್ರಮದಲ್ಲಿ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹವು ದಿನಾಂಕ 15 ರಿಂದ 21 ಜೂನ್ 2026 ರ ತನಕ ಸಾಂಗವಾಗಿ ಪ್ರತಿದಿನ ಸಂಜೆ ಗಂಟೆ 6.00ರಿಂದ 8.00ರವರೆಗೆ ಸಮಾಜ ಮಂದಿರ, ಬೆಳ್ತಂಗಡಿಯಲ್ಲಿ ನೆರವೇರಿತು. ಪ್ರವಚನಕಾರರಾಗಿ ಖ್ಯಾತ ವಾಗ್ಮಿಗಳಾದ ಡಾ.ವೀಣಾ ಬನ್ನಂಜೆ, ಯವರು ಭಾಗವಹಿಸಿ ನಿರ್ವಹಿಸಿದರು. ಪ್ರತಿದಿನ ಆರಂಭದಲ್ಲಿ ಸಾಧಕರಿಂದ ದೀಪ ಪ್ರಜ್ವಲನೆಯ ಮೂಲಕ ಪ್ರವಚನಕ್ಕೆ ಚಾಲನೆ ನೀಡಲಾಗುತ್ತಿತ್ತು. ಕಾರ್ಯಕ್ರಮ ನಿರ್ವಹಣೆಯನ್ನು ಉಪನ್ಯಾಸಕರಾದ ಶ್ರೀ ಶ್ರೀಷ ಕುಮಾರ್ ಎಂ.ಕೆ ಯವರು ನೆರವೇರಿಸಿ ಕೊಟ್ಟರು. ಪ್ರತಿದಿನ ಕಾರ್ಯಕ್ರಮದ ಬಳಿಕ ಉಪಹಾರ ವ್ಯವಸ್ಥೆ ಬೇರೆ ಬೇರೆ ಕೊಡುಗೆ ದಾನಿಗಳ ಸಹಕಾರದಲ್ಲಿ ನೆರವೇರುತ್ತಿತ್ತು. ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಂದ ಸರಾಸರಿ ಸಮಾಜ ಮಂದಿರ ಭರ್ತಿಯಾಗಿ ಬಿಡುತ್ತಿತ್ತು. ಶ್ರೀ ಗೌರೀ ಗಣೇಶೋತ್ಸವ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರೀಮದ್ ರಾಮಾಯಣ ಪ್ರವಚನ ಎಳೆ ಎಳೆಯಾಗಿ ಕೇವಲ ಏಳೇ ದಿನಗಳಲ್ಲಿ ಸಂಪೂರ್ಣವಾಗಿ ಡಾಕ್ಟರ್ ವೀಣಾ ಬನ್ನಂಜೆ ಅವರು ಎಲ್ಲರಿಗೂ ಮನಮುಟ್ಟುವಂತೆ ಮುಟ್ಟಿಸಿದ ಕೀರ್ತಿ ಅವರದು. ಕಳೆದ ಮೂರು ವರ್ಷಗಳಿಂದಲೂ ತಮ್ಮ ವಾಕ್ ಚಾತುರ್ಯದಿಂದ ಎಲ್ಲರನ್ನೂ ಸೆಳೆದು ಪ್ರವಚನಕ್ಕೆ ತಂದು ನಿಲ್ಲಿಸಿದ ಅವರ ವಾಕ್ಪಟುತ್ವ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಸಮಾಜದಲ್ಲಿ ಎಲ್ಲರೂ ಸುಖ ಶಾಂತಿಯಿಂದ ನೆಮ್ಮದಿಯಾಗಿ ಬದುಕುವ ಸನಾತನ ತಂತ್ರ ಎಲ್ಲರಲ್ಲೂ ಬಿತ್ತುವ ಕಾರ್ಯ ಹೀಗೆ ಮುಂದುವರೆದು ಬರಲಿ ಎನ್ನುವ ಆಶಯ.

EP-5 | HALEYA VIDHYARTHI SANGHA | KAPIKAD COMEDY JUNCTION | DR DEVDAS KAPIKAD

ಸಜೀವ ವೃಂದಾವನ ಪ್ರವೇಶ ಮಾಡಿದ ಭಾವೀ ಸಮೀರ ಗುರು ವಾದಿರಾಜರು | FT ವಿದ್ವಾನ್ ಶ್ರೀ ಬೆಮ್ಮತ್ತಿ ವಿಜಯೀ೦ದ್ರಾಚಾರ್ಯರು

ದುರ್ಗಾ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ಭಜನಾ ಸಾಪ್ತಾಹ ಸುಸಂಪನ್ನ.

Part 01 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

Part 05 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

HC Balakrishna Suvarna News Hour Special: ಸರ್ಕಾರದ ಆಫರ್ಗೆ ಬಿಡದಿ ರೈತರು ಒಪ್ಪಿದ್ರಾ? | Bidadi Township

Bhagavata Saptaha Day 05

ಶ್ರೀ ಶ್ರೀಪಾದರಾಜರ ಮಹಿಮೆ Part 2 | ಈ ಮಹಿಮೆ ಕೇಳಿದರೆ ಜೀವನವೇ ಬದಲಾಗುತ್ತದೆ! Glory of Sri Sripadarajru!

ಕಾಲದ ಚಕ್ರ | ಮಾಯಾ ಮಡಿಕೆ ಮತ್ತು ಬಡ ರೈತನ ರಹಸ್ಯ | moral cartoon story

ನಾಳೆಯಿಂದ ರಾಜ್ಯದಲ್ಲಿ "SIR" ಶುರು- ಅರ್ಜಿ ಭರ್ತಿ ಮಾಡೋದು ಹೇಗೆ- SIR in Karnataka Explained

3 ಭಾಗವತ ಸಪ್ತಾಹ ಕಾಪಿಲ ಯೋಗ Bhagavata saptaha Kaapila yooga

ಸನಾತನ ಧರ್ಮದಲ್ಲಿ ಅದ್ವೈ ತ ದರ್ಶನ ಶ್ರೀ ಪವನ ಕಿರಣ್ಗಿರೆ | Sri Pavan Kirankere | Sanatana Dharma | Advaita

Part 03 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

Live |ಮಂಗಳವಾರದಂದು ಕೇಳಬೇಕಾದ ವಿಶೇಷ ಗೀತೆಗಳು |Special Devotional Songs|#bhakthisudhe

SIT ತನಿಖೆಯಲ್ಲಿ ಬಯಲಾಯ್ತು ಅಯೋಧ್ಯೆ ಹುಂಡಿ ಲೂಟಿ ರಹಸ್ಯ | News Hour | Ayodhya Ram Mandir Donation

🔥 ವೇದವ್ಯಾಸರ ಕಥೆ | ಮಹಾಭಾರತ ರಚಿಸಿದ ಮಹರ್ಷಿಯ ಅದ್ಭುತ ಜೀವನಗಾಥೆ | Vidwan Ananta Krishna Acharya

1 ಭಾಗವತ ಸಪ್ತಾಹ ಪೂರ್ವ ಪೀಠಿಕೆ Bhagavata poorva pithike

ಕಿರು ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಇಲ್ಲಿ ವಾರ್ಷಿಕ ದೀಪಾರಾಧನೆ ಕೆರೆ ದೀಪ ಪುಷ್ಪ ರಥೋತ್ಸವ ಸುಸಂಪನ್ನ.

🔴LIVE: ನಿಖಿಲ್ vs ಪ್ರದೀಪ್ BIG EXCLUSIVE| Nikhil Kumaraswamy vs Pradeep Eshwar

