Part 01 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಆಶ್ರಯದಲ್ಲಿ ಬನ್ನಂಜೆ 90ರ ವಿಶ್ವ ನಮನ ಸಂಭ್ರಮದಲ್ಲಿ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹವು ದಿನಾಂಕ 15 ರಿಂದ 21 ಜೂನ್ 2026 ರ ತನಕ ಸಾಂಗವಾಗಿ ಪ್ರತಿದಿನ ಸಂಜೆ ಗಂಟೆ 6.00ರಿಂದ 8.00ರವರೆಗೆ ಸಮಾಜ ಮಂದಿರ, ಬೆಳ್ತಂಗಡಿಯಲ್ಲಿ ನೆರವೇರಿತು. ಪ್ರವಚನಕಾರರಾಗಿ ಖ್ಯಾತ ವಾಗ್ಮಿಗಳಾದ ಡಾ.ವೀಣಾ ಬನ್ನಂಜೆ, ಯವರು ಭಾಗವಹಿಸಿ ನಿರ್ವಹಿಸಿದರು. ಪ್ರತಿದಿನ ಆರಂಭದಲ್ಲಿ ಸಾಧಕರಿಂದ ದೀಪ ಪ್ರಜ್ವಲನೆಯ ಮೂಲಕ ಪ್ರವಚನಕ್ಕೆ ಚಾಲನೆ ನೀಡಲಾಗುತ್ತಿತ್ತು. ಕಾರ್ಯಕ್ರಮ ನಿರ್ವಹಣೆಯನ್ನು ಉಪನ್ಯಾಸಕರಾದ ಶ್ರೀ ಶ್ರೀಷ ಕುಮಾರ್ ಎಂ.ಕೆ ಯವರು ನೆರವೇರಿಸಿ ಕೊಟ್ಟರು. ಪ್ರತಿದಿನ ಕಾರ್ಯಕ್ರಮದ ಬಳಿಕ ಉಪಹಾರ ವ್ಯವಸ್ಥೆ ಬೇರೆ ಬೇರೆ ಕೊಡುಗೆ ದಾನಿಗಳ ಸಹಕಾರದಲ್ಲಿ ನೆರವೇರುತ್ತಿತ್ತು. ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಂದ ಸರಾಸರಿ ಸಮಾಜ ಮಂದಿರ ಭರ್ತಿಯಾಗಿ ಬಿಡುತ್ತಿತ್ತು. ಶ್ರೀ ಗೌರೀ ಗಣೇಶೋತ್ಸವ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರೀಮದ್ ರಾಮಾಯಣ ಪ್ರವಚನ ಎಳೆ ಎಳೆಯಾಗಿ ಕೇವಲ ಏಳೇ ದಿನಗಳಲ್ಲಿ ಸಂಪೂರ್ಣವಾಗಿ ಡಾಕ್ಟರ್ ವೀಣಾ ಬನ್ನಂಜೆ ಅವರು ಎಲ್ಲರಿಗೂ ಮನಮುಟ್ಟುವಂತೆ ಮುಟ್ಟಿಸಿದ ಕೀರ್ತಿ ಅವರದು. ಕಳೆದ ಮೂರು ವರ್ಷಗಳಿಂದಲೂ ತಮ್ಮ ವಾಕ್ ಚಾತುರ್ಯದಿಂದ ಎಲ್ಲರನ್ನೂ ಸೆಳೆದು ಪ್ರವಚನಕ್ಕೆ ತಂದು ನಿಲ್ಲಿಸಿದ ಅವರ ವಾಕ್ಪಟುತ್ವ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಸಮಾಜದಲ್ಲಿ ಎಲ್ಲರೂ ಸುಖ ಶಾಂತಿಯಿಂದ ನೆಮ್ಮದಿಯಾಗಿ ಬದುಕುವ ಸನಾತನ ತಂತ್ರ ಎಲ್ಲರಲ್ಲೂ ಬಿತ್ತುವ ಕಾರ್ಯ ಹೀಗೆ ಮುಂದುವರೆದು ಬರಲಿ ಎನ್ನುವ ಆಶಯ.

Part 02 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

ಯಕ್ಷಗಾನ ಕಲಾವಿದರು ಕೇಳಲೇಬೇಕಾದ ಮಾತು- ಜಿ ಎಲ್ ಹೆಗಡೆ ಕುಮಟಾ - Shreeprabha Studio

A ಸಿನಿಮಾ ನೋಡಿ ಅರ್ಥಾನೇ ಆಗಲ್ಲ ಅಂತ ಬೈದಿದ್ರು..! | Upendra | Prajakeeya | Kirik Keerthi

Farmers Explode in Anger at D.K. Shivakumar | Fiery Protest in Bidadi | Karnataka Breaking News | SK

ಕಷ್ಟ ಅಂತ ನಂಬಿ ಬಂದ್ರೆ ಇಲ್ಲಿಂದಲೇ ಪರಿಹಾರ ಒಮ್ಮೆ ಪೂರ್ತಿ ನೋಡಿ. 9448041693 .

ಮೃತ್ಯುವನ್ನೂ ನೀವು ಹೀಗೆ ಗೆಲ್ಲಬಹುದು ! | Avadhootha Shree Vinay Guruji |

TULUNADU | ಕಷ್ಟದ ದಿನ ನೆನೆದು ಕಣ್ಣೀರಿಟ್ಟ ದೈವ ನರ್ತಕ..!ಗಾಳಿ ಮಳೆಗೆ ಜೀವ ಭಯದಿಂದ ನಿಂತಿದ್ದ ಆ ದಿನಗಳು..!

ರಾಮನೇ ಆದರ್ಶ, ರಾಮಾಯಣ ಮಹಾಭಾರತವೇ ಕಣ್ಣುಗಳು ಎಂದಿದ್ಯಾಕೆ ಉಗ್ರಪ್ಪ? | VS Ugrappa | Positive Pulse

Part 01 ಡಾ ವೀಣಾ ಬನ್ನಂಜೆ ಇವರಿಂದ ಭಗವದ್ಗೀತಾ ಪ್ರವಚನ ಸಾಪ್ತಾಹ

ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

ಜೀವನದಲ್ಲಿ ತೃಪ್ತಿಯಿಂದ ಇರುವುದು ಹೇಗೆ?

Part 05 ಶ್ರೀ ಮದ್ ರಾಮಾಯಣ ಪ್ರವಚನ ಸಪ್ತಾಹ ಸಂಭ್ರಮ..

KALLADKA VITAL NAYAK STANDUP COMEDY | BHUVANENDRA COLLEGE | FULL VIDEO | KARKALA

The untold story of Garuda | Lord Vishnu's divine vehicle | Lakshmikanta Acharya | Harate with Hamsa

ದುರ್ಗಾ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ಭಜನಾ ಸಾಪ್ತಾಹ ಸುಸಂಪನ್ನ.

ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

🚨Ram Mandir: ಅಬ್ಬಬ್ಬಾ ಎಂತಹ ಉತ್ತರ ಕೊಟ್ರು ಪೇಜಾವರ ಸ್ವಾಮೀಜಿ🔥 | Pejawara sri | Logic Raja

ಕಾಲದ ಚಕ್ರ | ಮಾಯಾ ಮಡಿಕೆ ಮತ್ತು ಬಡ ರೈತನ ರಹಸ್ಯ | moral cartoon story

ಹೊಸದಾಗಿ ಮದುವೆ ಫಿಕ್ಸ್ ಆದವರ ಕಥೆ ಒಮ್ಮೆ ಕೇಳಿ 👆#kannadapravachan

