CBIಗೆ ಓಕೆ, ಎಲೆಕ್ಷನ್ ಕಮಿಷನ್ಗೆ CJI ಯಾಕಿಲ್ಲ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ! ಏನಿದು 2:1Veto ವಿವಾದ?
CBI ಗೆ ಓಕೆ, ಎಲೆಕ್ಷನ್ ಕಮಿಷನ್ಗೆ CJI ಯಾಕಿಲ್ಲ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ! ಏನಿದು 2:1 Veto ವಿವಾದ? | Why Did Supreme Court Question Centre Over Election Commissioner Selection? | CJI vs Govt Explained ನಮ್ಮ ದೇಶದಲ್ಲಿ ಒಂದು ಮರ್ಡರ್ ಆದ್ರೆ, ಅಥವಾ ದೊಡ್ಡ ಲೆವೆಲ್ನ ಕರಪ್ಷನ್ ಆದ್ರೆ ನಾವು ಯಾರಿಗೆ ಕೇಸ್ ಕೊಡ್ತೀವಿ? ಸಿಬಿಐಗೆ ಅಲ್ವಾ? ಆ ಸಿಬಿಐನ ಬಾಸ್ ಅಂದ್ರೆ, ಸಿಬಿಐ ಡೈರೆಕ್ಟರ್ ಅನ್ನು ಸೆಲೆಕ್ಟ್ ಮಾಡೋ ಕಮಿಟಿಯಲ್ಲಿ ನಮ್ಮ ದೇಶದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಇರ್ತಾರೆ. ಆದ್ರೆ, ಈ ಇಡೀ ದೇಶದ ಭವಿಷ್ಯ ಬರೆಯೋ, ಪ್ರಜಾಪ್ರಭುತ್ವದ ಅಡಿಪಾಯವಾಗಿರೋ ಚುನಾವಣೆಯನ್ನು ನಡೆಸುವ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡೋ ಕಮಿಟಿಯಲ್ಲಿ ಮಾತ್ರ ಸಿಜೆಐಗೆ ಜಾಗ ಇಲ್ಲ.. ಏಕೆ? ಕೇಳೋಕೆ ಇದೊಂದು ಸಿಂಪಲ್ ಲಾಜಿಕ್ ಅನ್ನಿಸಿದರೂ, ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಇದೇ ವಿಚಾರವಾಗಿ ಒಂದು ದೊಡ್ಡ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ನೇರಾನೇರ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ. Why did the Supreme Court sharply question the Central Government over the appointment process of Election Commissioners? In this video, we explain the complete controversy surrounding the Chief Election Commissioner and Other Election Commissioners Act, 2023. The Supreme Court questioned why the Chief Justice of India (CJI) is included in the selection committee for the CBI Director, but excluded from the committee that appoints Election Commissioners responsible for protecting Indian democracy and conducting free & fair elections. ಸಿಬಿಐ ಡೈರೆಕ್ಟರ್ ಆಯ್ಕೆಗೆ CJI ಬೇಕು, ಆದ್ರೆ ಪ್ರಜಾಪ್ರಭುತ್ವ ಉಳಿಸಲು ಬೇಡ್ವಾ? ಕೇಂದ್ರ ಸರ್ಕಾರದ ಬೆವರಿಳಿಸಿದ ಸುಪ್ರೀಂ ಕೋರ್ಟ್! ಏನಿದು ಚುನಾವಣಾ ಆಯುಕ್ತರ ನೇಮಕ ಪ್ರಕರಣ? | Why Is CJI Removed From Election Commission Selection Panel? Supreme Court Angry! | #SupremeCourt #ElectionCommission #CJI #NarendraModi #IndianPolitics #Constitution ದೇಶದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಾಗ ಸಿಬಿಐಗೆ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ಮುಖ್ಯ ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅನುಪಸ್ಥಿತಿಯನ್ನು ಪ್ರಶ್ನಿಸಲಾಗಿದೆ. ಇದು ಕೇವಲ ಒಂದು ರಾಜಕೀಯ ಭ್ರಷ್ಟಾಚಾರ ಮಾತ್ರವಲ್ಲ, ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆ ತರುವಂತಹ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಲೋಕಾಯುಕ್ತದ ಪಾತ್ರವೂ ಮುಖ್ಯವಾಗುತ್ತದೆ. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ದಾಳಿ ಮಾಡಲ್ಲ ಎಂದ ಇರಾನ್ | TMC Party Split | BJP-NDA | Vizag Mishap | Full News | Masth Magaa | Amar

19 ವರ್ಷದ ಹುಡುಗನ ವಾದಕ್ಕೆ ಸುಪ್ರೀಂ ಕೋರ್ಟೇ ಸೈಲೆಂಟ್! 10 ನಿಮಿಷದ ವಾದ ಹೇಗಿತ್ತು? ತಾನೇ ವಾದಿಸಿ ಗೆದ್ದ ಅಥರ್ವ!

ಮಮತಾ ಬ್ಯಾನರ್ಜಿ ಸ್ವಂತ ಪಕ್ಷವನ್ನೇ ಕಳೆದುಕೊಳ್ಳುತ್ತಾರಾ? | West Bengal Politics | Suvarna Party Rounds

ಶ್ರೀನಗರ ಹಾಗೂ ಲೇಹ್ನಲ್ಲಿ ಸುರಂಗ ಮಾರ್ಗ ನಿರ್ಮಾಣ, ಗಡಿಯಲ್ಲಿ ಯೋಧರಿಗೆ ಮತ್ತಷ್ಟು ಬಲ ನೀಡಿದ ಕೇಂದ್ರ ಸರ್ಕಾರ!

ವಿಶ್ವಸಂಸ್ಥೆಯಲ್ಲಿ ಲೇಡಿ ಸಿಂಗಂ, ಪ್ರಾಣಪಣಕ್ಕಿಟ್ಟು ಹೋರಾಟ, ಯಾರು ಮೇಜರ್ ಅಭಿಲಾಷಾ? | Who Is Major Abhilasha?

ಈ 4 ಕೆಟಗರಿ ಜನರಿಗೆ ಶುರುವಾಯ್ತು ಆತಂಕ! | SIR Operation | Karnataka Voter ID | ECI | Masth Magaa | Amar

Siddaramaiah To Stay at Kaveri House | ಮಾಜಿ ಸಿಎಂ ಆದ್ರೂ ಕಾವೇರಿಯಲ್ಲೇ ಸಿದ್ದರಾಮಯ್ಯ ವಾಸ್ತವ್ಯ? | CM DKS

Karnataka News | ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು (08-06-26) | CM DK Shivakumar | Zameer | HDK | HDD

Kannada News | ಇಂದಿನ ಪ್ರಮುಖ ಸುದ್ದಿಗಳು | 04-06-26 | DK Shivakumar | Siddaramaiah | K Annamalai | KTV

ಭಾರತ vs ಪಾಕಿಸ್ತಾನ: SIPRI 2026 ರಹಸ್ಯ ವರದಿ ಬಯಲು! ಯಾರ ಬಳಿ ಎಷ್ಟು ನ್ಯೂಕ್ಲಿಯರ್ ಬಾಂಬ್? ಪಾಕ್ ಕಥೆ ಮುಗೀತು?

Akshatha Ganesh Interview: ಅಂಬಾನಿ ಸ್ಕೂಲ್ಗೆ ಟೀಚರ್ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!

Petrol Prices Are Just The Beginning… What Is Modi Govt. Really Hiding From India?

ಅಣ್ಣಾಮಲೈ ರಾಜೀನಾಮೆಗೆ ಅಸಲಿ ಕಾರಣ | PNS Vistaara News

136 ವರ್ಷ, 3 CM, ಈಗ ಸರ್ಕಾರದಿಂದ ಬಿಗ್ ಆಕ್ಷನ್! ಕೋಲ್ಕತ್ತಾ ಏರ್ಪೋರ್ಟ್ ರನ್ವೇ ಒಳಗಿನ ಮಸೀದಿಯ ರಹಸ್ಯ!

ಸಿದ್ದು ಚಕ್ರವ್ಯೂಹದ ಸುಳಿಯಲ್ಲಿ ಡಿಕೆ!ಶಾಸಕರ ಸಪೋರ್ಟ್ ಕಷ್ಟಕಷ್ಟ! ಡಿಕೆಗೆ ಸ್ವಪಕ್ಷದವರದ್ದೇ ಸವಾಲ್

ಬಕ್ರೀದ್ ತಯಾರಿ ಶುರು,ಆ ಕಡೆ ಸುವೇಂದು,ಈ ಕಡೆ ಯೋಗಿ.ಏನ್ ವಿಷ್ಯ?

Debate With Arnab: 20 TMC MPs To Back NDA As Mamata Banerjee Stares At Split

Peru Votes for President Amid "Unprecedented" U.S. Aggression Against Leftists in the Region

ಪೆರೆಯಾರ್ ತನ್ನ ಮಗಳನ್ನೇ ಯಾಕೆ ಮದುವೆಯಾದ್ರು ?|STORY OF PERIYAR EV RAMASWAMY |BIOGRAPHY | NAMMA NAMBIKE |

