ಗುರು ಪಾದ...ಗುರುರಾಜ್ ಹೊಸಕೋಟೆ ಆಗಿದ್ಹೇಗೆ..? Gururaj Hosakote| RangaStala| Harish Nagaraju | Newso Newsu
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ರಂಗಸ್ಥಳ’ ಎಂಬ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸಂದರ್ಶನ ಮಾಡಲಾಗುತ್ತದೆ. ಈ ಸಂಚಿಕೆಯ ಅತಿಥಿ ಜನಪದ ಕಲಾವಿದ ಗುರುರಾಜ ಹೊಸಕೋಟೆಯವರು. ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು. ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು ಇವರು ಬರೆದ ಗೀತೆಗಳು ಸಾವಿರಾರು. ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆ ಅವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ಸುಮಾರು 50 ಸಿನಿಮಾಗಳಲ್ಲಿ ನಟನೆ ಮಾಡುವುದರ ಜೊತೆಗೆ ಹಾಡಿನಲ್ಲೂ ಕೂಡ ಪ್ರಸಿಧ್ಧಿಯಾದರು. ರಂಗಭೂಮಿ,ಜಾನಪದ ಹಾಡುಗಾರಿಕೆ,ನಟನೆಯಲ್ಲೂ ಸೈ ಎನಿಸಿಕೊಂಡಿರು ಕರುನಾಡಿನ ಮೇರು ಕಲಾವಿದ ಗುರುರಾಜ ಹೊಸಕೋಟೆಯವ್ರ ವಿಶೇಷ ಸಂದರ್ಶನ ನಿಮ್ಮ ‘ನ್ಯೂಸೋ ನ್ಯೂಸು’ನಲ್ಲಿ ನಿಮಗಾಗಿ. #newsonewsu #harishnagaraju #anchorharishnagaraju #harikathe #podcast #podcaster #kannadapodcast #gururajhosakote #folksong #folkmusic #folklore #folksongs #rangastala #theatre #theatrearts #theatreartist #uttarakarnataka #uttarakarnatakasongs #jawarisongs #uttarakarnatakajanapada #janapada #janapada_geete #janapadasongs #janapada_geethegalu #janapada_songs_kannada #janapada_geethegalu_video_song_kannada #janapada_song #janapada_geethegalu_video #janapada_songs_kannada #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

4ನೇ ತರಗತಿಯಲ್ಲೇ ಲಿರಿಕ್ಸ್ ಬರಿಯೋ ಅಭ್ಯಾಸ..! Gururaj Hosakote | RangaStala| Harish Nagaraju | Newso Newsu

Gururaj Hoskote Janapada Songs FULL Program: Janapada Songs Kannada | Gururaj Hoskote Janapada Geete

ಸತ್ತರೂ ಮುಗಿಸಿಲ್ಲ ಡ್ಯೂಟಿ! ಗಡಿ ಕಾಯೋ ಅದೃಶ್ಯ ಸೈನಿಕ’ ಯಾರು..?| Baba Harbhajan Singh| Gaurish Akki Studio

ಪುಣ್ಯದ ಸಮಯದ ಬಗ್ಗೆ ನ್ಯಾಯಾಧೀಶರು ಶ್ರೀ ಶ್ರೀಶಾನಂದ ಅವರು ಅದ್ಭುತ ಮಾತು 🙏 shreeshaananda #motivation

"ದೊಡ್ಡಣ್ಣ-ಮುಖ್ಯಮಂತ್ರಿ ಚಂದ್ರು ಮಾರಿಷಸ್ ಪ್ರವಾಸ ಹಾಸ್ಯ ಘಟನೆಗಳು!"-E50-Mukhyamantri CHANDRU-Kalamadhyama

ಬಂದೇಬಿಟ್ಟ ಹುಲಿಕಲ್ ನಟರಾಜ್ ಮಗ ಶರತ್| ಮಹಾಕಾಳಿಯ ಮಾತಿನಂತೆ ಕಣ್ಣು ಬರುತ್ತಾ? | Part 3

Chi Udayashankar Hits Part 2 ❤️ | ಚಿ ಉದಯಶಂಕರ್ ಹಿಟ್ಸ್ ಭಾಗ 2 | Kannada Evergreen Songs

Best of Pranesh Old Classic Comedy | Gangavathi Pranesh | SANDALWOOD TALKIES | EP-23

'ನನ್ನ ಕರುಳಿನ ಕುಡಿನೀನು ಹಿಂಗ ಅಳಕೋತ ಕುಂತ್ಯಾಕೆ..?' ಉತ್ತರ ಕರ್ನಾಟಕದ ಜಾನಪದ ಗೀತೆ By Gururaj hoskoti

ಅಂಬಿಗೆ ₹10,000 ಅಡ್ವಾನ್ಸ್ ಕೊಟ್ಟಾಗ... ಗ್ಲಿಸರಿನ್ ಇಲ್ಲದೇ ಅಂಬಿ ಕಣ್ಣೀರು! | Director Kumar | Chitraloka

Petrol Bunk ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು | Mind ur Business with Suhas

Kanneerina Kathe Video Song | Gururaj Hoskote | Kannada Janapada Geethegalu | Kannada Folk Songs

ಹೊಡಿ ಮಗ ಹೊಡಿ ಮಗ ಹಾಡು ಹಾಡಿದ್ದು ನಾನೇ-Making Of Jogi-Part7 | Kalamadhyama| Gururaj Hoskote-#param

Master Hiranayya Comedy Speech | | Nagehabba | Hiranayya | Gangavathi Pranesh | SANDALWOOD TALKIES

ನಿಜಾಮ್ ಅಲ್ಲಾ ಖಾನ್ ಮಹಾಲಿಂಗಪೂರ ಹಿರಿಯ ಜಾನಪದ ಕಲಾವಿದರ ಮೊದಲ ಸಂಪೂರ್ಣ ಸಂದರ್ಶನ! 😲🎤| Nammavara Kathe

ಹಸ್ತಮೈಥುನದ ಬಗ್ಗೆ ಇರುವ ತಪ್ಪು ಕಲ್ಪನೆ | Dr Malini S Suttur| Gaurish Akki Studio

ನಂಬಿದ ಭಕ್ತರ ಕಾಯುವ ದೇವ |ಪರಮೇಶ್ವರನ ಭಕ್ತಿಗೀತೆಗಳು| Kannada Shiva Devotional Songs| Bhakti Sagara Kannada

ಅನ್ನ-ಆಶ್ರಯ ಕೊಟ್ಟವರನ್ನ...ಮರೆಯಬಾರದು.! Malathi Sudheer | RangaStala | Harish Nagaraju | Newso Newsu

KNB ವೇದಿಕೆ ಮೇಲೆ 'ಜನಪದ ರತ್ನ' ಲವಲವಿಕೆ | Gururaj Hoskote Honoured as Janapada Ratna!

