4ನೇ ತರಗತಿಯಲ್ಲೇ ಲಿರಿಕ್ಸ್ ಬರಿಯೋ ಅಭ್ಯಾಸ..! Gururaj Hosakote | RangaStala| Harish Nagaraju | Newso Newsu
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ರಂಗಸ್ಥಳ’ ಎಂಬ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸಂದರ್ಶನ ಮಾಡಲಾಗುತ್ತದೆ. ಈ ಸಂಚಿಕೆಯ ಅತಿಥಿ ಜನಪದ ಕಲಾವಿದ ಗುರುರಾಜ ಹೊಸಕೋಟೆಯವರು. ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು. ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು ಇವರು ಬರೆದ ಗೀತೆಗಳು ಸಾವಿರಾರು. ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆ ಅವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ಸುಮಾರು 50 ಸಿನಿಮಾಗಳಲ್ಲಿ ನಟನೆ ಮಾಡುವುದರ ಜೊತೆಗೆ ಹಾಡಿನಲ್ಲೂ ಕೂಡ ಪ್ರಸಿಧ್ಧಿಯಾದರು. ರಂಗಭೂಮಿ,ಜಾನಪದ ಹಾಡುಗಾರಿಕೆ,ನಟನೆಯಲ್ಲೂ ಸೈ ಎನಿಸಿಕೊಂಡಿರು ಕರುನಾಡಿನ ಮೇರು ಕಲಾವಿದ ಗುರುರಾಜ ಹೊಸಕೋಟೆಯವ್ರ ವಿಶೇಷ ಸಂದರ್ಶನ ನಿಮ್ಮ ‘ನ್ಯೂಸೋ ನ್ಯೂಸು’ನಲ್ಲಿ ನಿಮಗಾಗಿ. #newsonewsu #harishnagaraju #anchorharishnagaraju #harikathe #podcast #podcaster #kannadapodcast #gururajhosakote #folksong #folkmusic #folklore #folksongs #rangastala #theatre #theatrearts #theatreartist #uttarakarnataka #uttarakarnatakasongs #jawarisongs #uttarakarnatakajanapada #janapada #janapada_geete #janapadasongs #janapada_geethegalu #janapada_songs_kannada #janapada_geethegalu_video_song_kannada #janapada_song #janapada_geethegalu_video #janapada_songs_kannada #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

ನಾನು ಸಂಗೀತಗಾರ..ಸಾಹಿತಿಯೂ ಅಲ್ಲ..ಯಾಕಂದ್ರೆ..!? Gururaj Hosakote |RangaStala|Harish Nagaraju |Newso Newsu

ಹೊಗಳಿಕೆಯಿಂದ ಯಾವತ್ತೂ ಹೊಟ್ಟೆ ತುಂಬಲ್ಲ..! Gururaj Hosakote | RangaStala | Harish Nagaraju | Newso Newsu

Best of Pranesh Old Classic Comedy | Gangavathi Pranesh | SANDALWOOD TALKIES | EP-23

ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ವಸತಿ ಪಿಯು ಕಾಲೇಜು | ಭವ್ಯ ಉದ್ಘಾಟನಾ ಸಮಾರಂಭ | ಕೊಪ್ಪಳ | Part 2

Nadamaya Ee Lokavella ನಾದಮಯ ಈ ಲೋಕವೆಲ್ಲಾ HD Video Song - Jeevana Chaitra | Dr Rajkumar

ಜಾನಪದವೇ ಉಸಿರು...ಜಾನಪದವೇ ಹೆಸರು..! Savitha | Folk Singer | Hari kathe | Harish Nagaraju | Newso Newsu

Jahnavi :- ಬಿಗ್ ಬಾಸ್ಗೆ ಪ್ರದೀಪ್ ಈಶ್ವರ್ ಬೆಸ್ಟ್ ಕ್ಯಾಂಡಿಡೇಟ್! | ಜಾಹ್ನವಿ ಓಪನ್ ಚಾಲೆಂಜ್ #sukanyastudios

ನಟವರ ಗಂಗಾಧರನ ನಲಿವು-ನೋವಿನ ಕಥೆ.. ಗಂಗಾಧರ್ ದುರಂತ ಬದುಕು..!! | Gangadhar | Movie Special | Ep 110

KNB ವೇದಿಕೆ ಮೇಲೆ 'ಜನಪದ ರತ್ನ' ಲವಲವಿಕೆ | Gururaj Hoskote Honoured as Janapada Ratna!

"ಮುಖ್ಯಮಂತ್ರಿ ಚಂದ್ರು ದೇವೇಗೌಡರ ಮುಂದೆ ಮಾಡಿದ ಮರ್ಯಾದೆ ಹೋಗುವ ಕೆಲಸ!"-E18-Mukhyamantri Chandru-Kalamadhyama

Best 1960s Country Songs Playlist - Old Country Music Hits | Golden Era Honky Tonk

Prajwal Revanna | ಅಂತು ಇಂತು ಪ್ರಜ್ವಲ್ ರೇವಣ್ಣಗೆ ಸಿಕ್ಕು ಗುಡ್ ನ್ಯೂಸ್..! | SNK

ಗುರು ಪಾದ...ಗುರುರಾಜ್ ಹೊಸಕೋಟೆ ಆಗಿದ್ಹೇಗೆ..? Gururaj Hosakote| RangaStala| Harish Nagaraju | Newso Newsu

Gururaj Hoskote Janapada Songs FULL Program: Janapada Songs Kannada | Gururaj Hoskote Janapada Geete

25 ವರ್ಷದ ಜರ್ನಿ..ನೋವು..ಕಣ್ಣೀರು..!? | Lakshmi Siddaiah | Harikathe | Newso Newsu | Harish Nagaraju

PRANESH Latest Comedy 2020 | Police Department Part 1 | Live Show 44 | OFFICIAL Pranesh Beechi

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU

ಇಳಯರಾಜ ಬಳಿ ನೈಟಲ್ಲಿ ಬಂದು ಕೇಳದೇ ನಿಮಗೀಗ ಸಾಂಗ್ ಮಾಡಿಸಿದ್ದ ಶಂಕರ್ ನಾಗ್

Elliruve Manava Kaduva Roopasiye Kannada Song | Bayalu Daari Movie Songs | Ananth Nag

