ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ.8553800254/8123378542
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿನ ಪ್ರಧಾನ ಅರ್ಚಕರ ಕನಸಿನಲ್ಲಿ ಸ್ವತಹ ರಾಯರು ಕಾಣಿಸಿಕೊಂಡು ಈ ಹೊನ್ನಗನ ಹಟ್ಟಿಯಲ್ಲಿಯೇ ನಾನು ನೆಲೆಸುತ್ತೇನೆ ಅದಕ್ಕಾಗಿ ಒಂದು ಮಠವನನ್ನು ನಿರ್ಮಾಣ ಮಾಡು ಎಂದು ಹೇಳಿ ಅದೃಷ್ಯರಾಗುತ್ತಾರೆ ಮಾರನೆ ದಿನ ಸ್ಥಳ ಶುದ್ದಿಗಾಗಿ ಹೋಮ ಮಾಡುವ ಸಂದರ್ಭ ದಲ್ಲಿ ಮೂಷಿಕ ಸಮೇತ ವಿನಾಯಕ ಹಾಗೂ ಹಯಗ್ರೀವ ಕಾಮಧೇನು ಪ್ರತ್ಯಕ್ಷರಾಗಿ ತಾನು ನಿಮ್ಮೋಂದಿಗೆ ಇರುವಿ ಎಂಬ ಸೂಚನೆಯನ್ನು ನೀಡಿದ್ದಾರೆ. ಹಾಗೆ ಶ್ರದ್ದಾಭಕ್ತಿಯಿಂದ ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಹಲವಾರು ನಿಧರ್ಶನಗಳು ಇವೆ. ದೇವಾಲಯದ ವಿಳಾಸ : ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಹಿನ್ನಗನಹಟ್ಟಿ ಯಿಂದ ಗಿಡ್ಡೇನಹಳ್ಳಿಗೆ ಹೋಗುವ ಮಾರ್ಗ, ಹೊಸ ಮಂತ್ರಾಲಯ ನಗರ, ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ , ತಾವರೇ ಕೆರೆ ಹೋಬಳಿ , ಬೆಂಗಳೂರು - 562130. (Narasimha charya joshi gurugalu) 8553800254/8123378542 . . #honnavamantralaya #mantrakshathe #gururagavendra #raghavendraswamy #ಹೊನ್ನವಮಂತ್ರಾಲಯ #ಹೊನ್ನಗನಹಟ್ಟಿ #kamadenukshetra, #ma ತಾವರೆ ಕೆರೆ #ragavendra #gururagavendra #ragavendraswami #travelkarnataka #karnataka #mantralaya #mantralayam #rayaru #ragavendramutt #likesudupikrishnatemple #gururayaru #guru #gurugalu #gururagavendra #gururaghavendraswamy #rayaru #rayariddare #ragavendraswami #ragavendra #ragavendramandralayam #ragavendramutt #ragavendraswamy #raghavendraswamymutt #raghavendraya_mantralayam #raghavendraswamy

ಬೇಡಿದ ವರವನ್ನು ಕರುಣಿಸೋ ಹೊನ್ನವ ಮಂತ್ರಾಲಯ ಕ್ಷೇತ್ರ | Sri Kshetra Honnava Mantralaya | Mantralaya

ಸೈನ್ಸ್ಗೆ ಸಿಗದ ಸವಾಲು ಮಂತ್ರಾಲಯದ ಮಣ್ಣು! ರಾಯರ 700 ವರ್ಷಗಳ ಸಂಕಲ್ಪದ ಅಸಲಿ ಕಥೆ ಇಲ್ಲಿದೆ!

"ಶ್ರೀನಾಥ್ ಅಪ್ಪಾಜಿಯವರಿಗೆ ರಾಯರ ದರ್ಶನ" "ಗುರುವೆ ಎಂದರೆ ಸಾಕು… ಪವಾಡ!" | ವಿಶೇಷ ಸಂದರ್ಶನ | ರಾಯರಭಕ್ತ |

ಹೋಮ ಪೂಜೆ /ಮೃತ್ಯುಂಜಯ ಹೋಮ /ಗೀ ರೈಸ್ /ಹೊನ್ನವ ಮಂತ್ರಾಲಯ /subscribe.

ನೆಲಮಂಗಲದ ಮೈಲನಹಳ್ಳಿಯಲ್ಲಿ ಶಿಲ್ಪಾಕಲೆಯನ್ನು ಉಳಿಸಿ ಬೆಳೆಸುತ್ತಿರುವ ಮಂಜುನಾಥ್…

ಬಾಯಿ ಹುಣ್ಣು, ಜೀರ್ಣಕ್ರಿಯೆ, ಚರ್ಮ ಆರೋಗ್ಯಕ್ಕೆ ಸಹಕಾರಿ ಈ ಸೊಪ್ಪು |Dr Malini S Suttur | Malabar Spinach

'ರಾಯರ ಮೃತ್ತಿಕೆ ಪವಾಡ' - ಸತ್ಯ ಘಟನೆ ಬಿಚ್ಚಿಟ್ರು💥| Raghavendra Swami Story Epi-56 | Heggadde Studio

ರಾಘವೇಂದ್ರ ಸ್ವಾಮಿ ಮಠಕ್ಕೆ ಬಂದು ಹೋದ ಮೇಲೆ ವ್ಯಾಪಾರ ಅಭಿವೃದ್ಧಿ ಆಗಿದೆ...

ಹಲಸಿನ ಕಾಯಿ ಜಿಲೇಬಿ, 😳 ಏನ್ರಿ ಇದು?

ನನ್ನ ಮಧ್ಯರಾತ್ರಿ 6 ಗಂಟೆಗಳ ಧ್ಯಾನವು ಅಲೌಕಿಕ ಅನುಭವಗಳನ್ನು ನೀಡಿದೆ! I Meditational Experiences I ಮೇಡಂ ವಿನುತಾ

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ,shree Kshetra honnava mantralaya🙇 ಹರ ಮುನಿದರು ಗುರು ಕಾಯ್ವ ಅನ್ನೋ ಮಾತು ಸತ್ಯ

ಶ್ರೀ ಕಾಮಧೇನು ಕ್ಷೇತ್ರ | ಬೆಂಗಳೂರಿನ ಪವಾಡ ಕ್ಷೇತ್ರ | @Diranvlogs | #nammabengaluru #kamadhenu#rayaru

Vidwan Sri Brahmanyacharya | ರಾಘವೇಂದ್ರಾಯಣ FULL VIDEO | ರಾಯರ ಮಹಿಮೆ | @Kundantvbhaktiprerane

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರಹೊನ್ನಗನಹಟ್ಟಿ, ಮಾಗಡಿ ಮುಖ್ಯ ರಸ್ತೆ ಬೆಂಗಳೂರು Con: 855380025/9663067154

ರಾಯರ ಮಂದಿರದಲ್ಲಿ ಹೋಮ /Poori sagu /ವೈಭವ ಲಕ್ಷ್ಮಿ ಪೂಜೆ /ಹೊನ್ನವ ಮಂತ್ರಾಲಯ /subscribe.

ಕರ್ಮದ ಅಸಲಿ ಸತ್ಯ! ಹಣೆಬರಹ ಬದಲಾಯಿಸೋದು ಹೇಗೆ? | Ego, Karma & Free Will Explained | Upasana Foundation

ajjaram అజ్జరం

ಹೊನ್ನವ ಮಂತ್ರಾಲಯದ ಮಹಿಮೆಗೆ ಭಕ್ತರ ಅಚ್ಚರಿ..!! ಬೇಡಿದ ವರ ಕರುಣಿಸುವ ಗುರು ರಾಯರ ಸನ್ನಿಧಿ..!

