ಬೇಡಿದ ವರವನ್ನು ಕರುಣಿಸೋ ಹೊನ್ನವ ಮಂತ್ರಾಲಯ ಕ್ಷೇತ್ರ | Sri Kshetra Honnava Mantralaya | Mantralaya
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿನ ಪ್ರಧಾನ ಅರ್ಚಕರ ಕನಸಿನಲ್ಲಿ ಸ್ವತಹ ರಾಯರು ಕಾಣಿಸಿಕೊಂಡು ಈ ಹೊನ್ನಗನ ಹಟ್ಟಿಯಲ್ಲಿಯೇ ನಾನು ನೆಲೆಸುತ್ತೇನೆ ಅದಕ್ಕಾಗಿ ಒಂದು ಮಠವನನ್ನು ನಿರ್ಮಾಣ ಮಾಡು ಎಂದು ಹೇಳಿ ಅದೃಷ್ಯರಾಗುತ್ತಾರೆ ಮಾರನೆ ದಿನ ಸ್ಥಳ ಶುದ್ದಿಗಾಗಿ ಹೋಮ ಮಾಡುವ ಸಂದರ್ಭ ದಲ್ಲಿ ಮೂಷಿಕ ಸಮೇತ ವಿನಾಯಕ ಹಾಗೂ ಹಯಗ್ರೀವ ಕಾಮಧೇನು ಪ್ರತ್ಯಕ್ಷರಾಗಿ ತಾನು ನಿಮ್ಮೋಂದಿಗೆ ಇರುವಿ ಎಂಬ ಸೂಚನೆಯನ್ನು ನೀಡಿದ್ದಾರೆ. ಹಾಗೆ ಶ್ರದ್ದಾಭಕ್ತಿಯಿಂದ ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಹಲವಾರು ನಿಧರ್ಶನಗಳು ಇವೆ. ದೇವಾಲಯದ ವಿಳಾಸ : ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಹಿನ್ನಗನಹಟ್ಟಿ ಯಿಂದ ಗಿಡ್ಡೇನಹಳ್ಳಿಗೆ ಹೋಗುವ ಮಾರ್ಗ, ಹೊಸ ಮಂತ್ರಾಲಯ ನಗರ, ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ , ತಾವರೇ ಕೆರೆ ಹೋಬಳಿ , ಬೆಂಗಳೂರು - 562130. PH:- 8553800254 (Narasimha charya joshi gurugalu) Please watch, subscribe, like, comment and share your opinion. Thank you!!! ಇಂತಿ ನಿಮ್ಮ ಮನೆ ಮಗಳು ರಶ್ಮಿ(Rashmi).

Guru Raghavendra Rayara Mahime, Shree Kshetra Honnava Mantralaya Mandira

"ಶ್ರೀನಾಥ್ ಅಪ್ಪಾಜಿಯವರಿಗೆ ರಾಯರ ದರ್ಶನ" "ಗುರುವೆ ಎಂದರೆ ಸಾಕು… ಪವಾಡ!" | ವಿಶೇಷ ಸಂದರ್ಶನ | ರಾಯರಭಕ್ತ |

ನಮ್ಮ ಎರಡನೇ ದಿನದ ಟ್ರಿಪ್ ಮಂತ್ರಾಲಯ ರಾಯರ ದರ್ಶನ 🙏|ನನ್ನ ತುಂಬಾ ದಿನಗಳ ಕನಸು ನನಸಾಯಿತು ❤️|Mantralaya Trip vlog

ತೆಂಗಿನಕಾಯಿ ಕಟ್ಟುವುದಕ್ಕೆ ಸಾವಿರಾರು ಕಿಲೋಮೀಟರ್ ದೂರದಿಂದ ಇಲ್ಲಿಗೆ ಬರುತ್ತಾರೆ | Honnava Mantralaya Temple.

ಶ್ರೀ ಹೊನ್ನವ ಮಂತ್ರಾಲಯ ಮಂದಿರ, ಹೊನ್ನಗನಹಟ್ಟಿ - Honnava Manthralaya Mandira, Honnaganahatti, Magadi Road

ಶ್ರೀ ಕಾಮಧೇನು ಕ್ಷೇತ್ರ | ಬೆಂಗಳೂರಿನ ಪವಾಡ ಕ್ಷೇತ್ರ | @Diranvlogs | #nammabengaluru #kamadhenu#rayaru

ಚೀಟಿಯಲ್ಲಿ ನಿಮ್ಮ ಕೋರಿಕೆ ಬರೆದು ರಾಯರಿಗೆ ತೆಂಗಿನಕಾಯಿ ಸಂಕಲ್ಪ ಪೂಜೆ 100% ಈಡೇರಿಸುತ್ತಾರೆ

ಬೆಂಗಳೂರಿನ ಮಿನಿ ಮಂತ್ರಾಲಯ EP:01 | Sri Kamadhenu Kshetra Bengaluru | Mini Mantralaya

ಜಗೇಶ್ ಜೀವನದಲ್ಲಿ ಆ ರಾತ್ರಿ ನಡೆದಿತ್ತಾ ಪವಾಡ...!| SRS Bhakti TV | @vtvballari

ಈ ವ್ರತದಿಂದ ನಿಮ್ಮ ಬದುಕು ಬಂಗಾರ ಆಗುವುದಂತೂ ಸತ್ಯ !

EP-1 'ಗುರು ರಾಯ'ರ ಪವಾಡದ ಸತ್ಯಕಥೆ!ಎಲ್ಲೂ ನೋಡಿರದ ಸಂಗತಿ.ಜ್ಯೋತಿಯ ರೂಪದಲ್ಲಿ ಮುಂದೆ ಬಂದು ರಾಯರು ದರ್ಶನ ನೀಡುತ್ತಾರೆ

ರಾಯರ ಮಹಾತ್ಮೆ ಬಗ್ಗೆ ಮಾತಾನಾಡಿದ ಶಿಕ್ಷಕಿ! ಕಾಯಿ ಸಂಕಲ್ಪ ಸೇವೆಗೆ ಬಂದ ಯಜಮಾನ ನಟಿ ಪ್ರೇಮ #mantralaya #rayaru

ಬೇಡಿದ ವರವನ್ನು ಕರುಣಿಸೋ ಹೊನ್ನವ ಮಂತ್ರಾಲಯ ಕ್ಷೇತ್ರ | Honnava mantralaya kshetra |

ರಾಯರ ಮಹಿಮೆ 🙏 ನನ್ನ ನಿಜ ಅನುಭವ!

ಈ ದೇವಸ್ಥಾನದಲ್ಲಿ ಕಾಯಿ ಕಟ್ಟಿದರೆ ವಿದ್ಯೆ ಒಲಿಯದ ಮಕ್ಕಳಿಗೆ ವಿದ್ಯಾ ಸರಸ್ವತಿ ಒಲಿಯುತ್ತಾಳೆ..! #gururaghavendra

ಗುರು 'ರಾಯ'ರ ಪವಾಡದ ಸತ್ಯಕಥೆಗಳು | Sri Raghavendra Swami Stories | Mantralayam

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯದ ಮಹತ್ವ ಏನು ಗೊತ್ತೆ..? Shri Kshetra Honnava Mantralaya Mandira

ನಿಮ್ಮ ಭಕ್ತಿಯನ್ನು ಪರೀಕ್ಷಿಸಿ ನೋಡಿ #RAAYARIDDARE MANTRALAYA GURURAAYARU

ರಾಯರ ಪೂಜೆ ಮತ್ತು ವ್ರತದ ಬಗ್ಗೆ ನಿಮ್ಮ ಎಲ್ಲಾ ಅನುಮಾನಗಳಿಗೆ ಉತ್ತರ! | ರಾಯರ ಭಕ್ತ |

