ಬೇಡಿದ ವರವನ್ನು ಕರುಣಿಸೋ ಹೊನ್ನವ ಮಂತ್ರಾಲಯ ಕ್ಷೇತ್ರ | Sri Kshetra Honnava Mantralaya | Mantralaya
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿನ ಪ್ರಧಾನ ಅರ್ಚಕರ ಕನಸಿನಲ್ಲಿ ಸ್ವತಹ ರಾಯರು ಕಾಣಿಸಿಕೊಂಡು ಈ ಹೊನ್ನಗನ ಹಟ್ಟಿಯಲ್ಲಿಯೇ ನಾನು ನೆಲೆಸುತ್ತೇನೆ ಅದಕ್ಕಾಗಿ ಒಂದು ಮಠವನನ್ನು ನಿರ್ಮಾಣ ಮಾಡು ಎಂದು ಹೇಳಿ ಅದೃಷ್ಯರಾಗುತ್ತಾರೆ ಮಾರನೆ ದಿನ ಸ್ಥಳ ಶುದ್ದಿಗಾಗಿ ಹೋಮ ಮಾಡುವ ಸಂದರ್ಭ ದಲ್ಲಿ ಮೂಷಿಕ ಸಮೇತ ವಿನಾಯಕ ಹಾಗೂ ಹಯಗ್ರೀವ ಕಾಮಧೇನು ಪ್ರತ್ಯಕ್ಷರಾಗಿ ತಾನು ನಿಮ್ಮೋಂದಿಗೆ ಇರುವಿ ಎಂಬ ಸೂಚನೆಯನ್ನು ನೀಡಿದ್ದಾರೆ. ಹಾಗೆ ಶ್ರದ್ದಾಭಕ್ತಿಯಿಂದ ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಹಲವಾರು ನಿಧರ್ಶನಗಳು ಇವೆ. ದೇವಾಲಯದ ವಿಳಾಸ : ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಹಿನ್ನಗನಹಟ್ಟಿ ಯಿಂದ ಗಿಡ್ಡೇನಹಳ್ಳಿಗೆ ಹೋಗುವ ಮಾರ್ಗ, ಹೊಸ ಮಂತ್ರಾಲಯ ನಗರ, ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ , ತಾವರೇ ಕೆರೆ ಹೋಬಳಿ , ಬೆಂಗಳೂರು - 562130. PH:- 8553800254 (Narasimha charya joshi gurugalu) Please watch, subscribe, like, comment and share your opinion. Thank you!!! ಇಂತಿ ನಿಮ್ಮ ಮನೆ ಮಗಳು ರಶ್ಮಿ(Rashmi).

ಶ್ರೀ ಹೊನ್ನವ ಮಂತ್ರಾಲಯ ಮಂದಿರ, ಹೊನ್ನಗನಹಟ್ಟಿ - Honnava Manthralaya Mandira, Honnaganahatti, Magadi Road

ಕಲಿಯುಗದ ಕಾಮಧೇನು — ದಿ ಅನ್ ಟೋಲ್ಡ್ ಸ್ಟೋರಿ ಆಫ್ ಗುರು ರಾಘವೇಂದ್ರ (The Untold Story of Guru Raghavendra)

Sri Sajjanagada Ramaswami's Punya Tithi | Sripada Srivallabha Mahasamsthanam, Pithapuram

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯದ ಮಹತ್ವ ಏನು ಗೊತ್ತೆ..? Shri Kshetra Honnava Mantralaya Mandira

ಬೆಂಗಳೂರಿನ ಮಿನಿ ಮಂತ್ರಾಲಯ EP:01 | Sri Kamadhenu Kshetra Bengaluru | Mini Mantralaya

ಹೊನ್ನವ ಮಂತ್ರಾಲಯದ ಶಕ್ತಿಶಾಲಿ ಕಾಯಿ ಸಂಕಲ್ಪ ಮತ್ತು ಹೋಮದ ಅನುಭವ🥰 ನಂಬಿಕೆ, ಭಕ್ತಿ, ಗುರುಗಳ ನಡುವಿನ ಬಾಂದವ್ಯ ಎಲ್ಲವೂ

8 ದಿನ ಈ ವ್ರತ ಮಾಡಿದ ಹುಡುಗಿಗೆ ಈಗ ಕೈ ತುಂಬಾ ಸಂಬಳದ ಕೆಲಸ ! RAYARA MAHIME

Two months Nalli good News ಬಂತು ಮಾಡಿದ ತೆಂಗಿನಕಾಯಿ ಸಂಕಲ್ಪ ಪೂಜೆ 🙏💰💰🪔🪔

ಜಗೇಶ್ ಜೀವನದಲ್ಲಿ ಆ ರಾತ್ರಿ ನಡೆದಿತ್ತಾ ಪವಾಡ...!| SRS Bhakti TV | @vtvballari

ಕಷ್ಟಕಾಲದಲ್ಲಿ ಒಂದುನಿಮಿಷ ಕಣ್ಣು ಮುಚ್ಚಿ ರಾಯರನ್ನು ನೆನೆದರೆ ಪವಾಡಸದೃಶವಾಗಿ ಪಾರಾಗುತ್ತಿರಿ. ನಮ್ಮ ಗುರುಗಳೆ ಸಾಕ್ಷಿ

ತೆಂಗಿನಕಾಯಿ ಕಟ್ಟುವುದಕ್ಕೆ ಸಾವಿರಾರು ಕಿಲೋಮೀಟರ್ ದೂರದಿಂದ ಇಲ್ಲಿಗೆ ಬರುತ್ತಾರೆ | Honnava Mantralaya Temple.

Mantralaya🙏 Incredible Miracles of Sri Raghavendra Swamy | ರಾಯರ ಪವಾಡ! ಭಕ್ತರು ಏನಂದ್ರು ನೋಡಿ..!

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಪೂಜೆ, ಇದು ಒಂದು ಮೂಡನಂಬಿಕೆ, ಜನರನ್ನು ಬಕರಾ ಮಾಡುತ್ತಿದ್ದಾರೆ ಇದು ನಿಜಾನಾ?

ರಾಘವೇಂದ್ರ ಸ್ವಾಮಿಯ ಕಣ್ಣೀರಿಗೆ ಕರಗಿದ ಕಲ್ಲುಬಂಡೆ! | ಪಂಚಮುಖಿ ಆಂಜನೇಯನ ರೋಚಕ ಕಥೆ | Raghavendra Swamy Miracle

ರಾಯರ ಮಹಾತ್ಮೆ ಬಗ್ಗೆ ಮಾತಾನಾಡಿದ ಶಿಕ್ಷಕಿ! ಕಾಯಿ ಸಂಕಲ್ಪ ಸೇವೆಗೆ ಬಂದ ಯಜಮಾನ ನಟಿ ಪ್ರೇಮ #mantralaya #rayaru

ಸಾವಿರಾರು ಭಕ್ತರಿಗೆ ಅವರ ಇಷ್ಟಾರ್ಥ ನೆರವೇರಿಸಿ ಕೊಟ್ಟಿರೋ ವ್ರತ ಇದು ತುಂಬಾ ಸರಳ ಶೀಘ್ರ ಫಲ

ನಾಳೆ ವಿಶೇಷ ಯೋಗದಲ್ಲಿ ಗುರು ಪೂರ್ಣಿಮಾ ಮಕ್ಕಳ ಜ್ಞಾನ ಅಭಿವೃದ್ಧಿಗೆ ತಪ್ಪದೆ ಈ ಸರಳ ವಸ್ತು ದಾನ ಮಾಡಿ ಸಂಕಲ್ಪ ಪೂರ್ವಕ

Guru Raghavendra Rayara Mahime, Shree Kshetra Honnava Mantralaya Mandira

||ರಾಯರು ಪ್ರತ್ಯಕ್ಷವಾಗಿ,ಬಂದಿದ್ದಾರೆ ನನ್ನ ಕಣ್ಣಿಂದ ನಾನೇ ನೋಡಿದೆ,|| #rayariddare #rayaru #ragavendraswamy||

