ಉದ್ಯಮಿಗೆ ಬ್ಲ್ಯಾಕ್ಮೇಲ್: ಆರೋಪಿ ನಿಯಾಜ್ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ!│Daijiworld Television
ಮಂಗಳೂರಿನ ಹೆಸರಾಂತ ಉದ್ಯಮಿಯೊಬ್ಬರಿಗೆ ಸಲಿಂಗಕಾಮದ ವಿಡಿಯೋ ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಮಾಡಿರುವ ಗಂಭೀರ ಹಗರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ತಕ್ಷಣದ ಕಠಿಣ ಶಿಸ್ತು ಕ್ರಮ ಕೈಗೊಂಡಿದೆ. ಆರೋಪ ಎದುರಿಸುತ್ತಿರುವ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಯಾಜ್ ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಪಕ್ಷದ ಹಿತಾಸಕ್ತಿ ಮತ್ತು ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಝ್ ಅವರು ಈ ಉಚ್ಚಾಟನೆ ಆದೇಶಕ್ಕೆ ಸಹಿ ಹಾಕಿದ್ದಾರೆ. #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews

▶︎
STORIES FROM THE DRIVER'S SEAT | JOSEPH MACHADO | LEEZA | EP 83 | CARMEL CAFE

▶︎
Wilson Garden Naga: The Bloody Rise of Bengaluru’s Notorious Underworld Don | Full Crime Story

▶︎
Kannada News | ಇಂದಿನ ಪ್ರಮುಖ ಸುದ್ದಿಗಳು | 13-06-26 | DK Shivakumar | HD Kumaraswamy | Modi | KTV

▶︎
DK Shivakumar On Corruption | ಭ್ರಷ್ಟಾಚಾರ ನಿರ್ಮೂಲನೆಗೆ ಹೊಸ ಹೆಜ್ಜೆ ಇಟ್ಟಿ ಸಿಎಂ ಡಿಕೆಶಿ | @TV5Kannada

▶︎
ಅಳ್ತಾ ಇದ್ದ ದೇವೇಗೌಡ್ರಿಗೆ ಹೆಂಡ್ತಿ ವಿಷ್ಯ ಹೇಳಿ ನಗಿಸಿದ ಕೃಷ್ಣೇಗೌಡ|Krishne Gowda Speech |GT Devegowda|SStv

▶︎
ಸಿದ್ದು ರಾಜೀನಾಮೆಗೆ ಸ್ಫೋಟಕ ಕಾರಣ! | Siddaramaiah Rajinamege Sphotaka Karana? | Focus TV Kannada

▶︎
This woman became a mother to HIV positive children 😲

▶︎
ಧರ್ಮಸ್ಥಳ ಕೇಸಿಗೆ 200 ಕೋಟಿ ಬಜೆಟ್ಟು: ಏನ್ರೀ ಸ್ಕೆಚ್ಚು?

▶︎
Akshatha Ganesh Interview: ಅಂಬಾನಿ ಸ್ಕೂಲ್ಗೆ ಟೀಚರ್ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!

▶︎
ಬಿಲ್ಲವ ಸಮಾಜದ ಕುರಿತು ಅ*ವಹೇ*ಳ*ನಕಾರಿ ಪದ ಬಳಕೆ.!? ಅನಿತಾ ಕಾಸರಗೋಡು ವಿರುದ್ಧ ಬಿಲ್ಲವರಿಂದ ಪೊಲೀಸ್ ದೂರು.!

▶︎
Mangaluru : ಊರು ನೆನೆಪಿಸಿಕೊಂಡು ತಾಯಿಯನ್ನ ಹುಡುಕಿ Dharmasthalaಕ್ಕೆ ಬಂದಿದ್ದ Satish | @newsfirstmangaluru

▶︎
ಬೋಳಾರ್ as ಲಂಬಾಣಿ ಪೊಂಜೋವ್ | ನಂದಳಿಕೆ Vs ಬೋಳಾರ್ | #aravindbolar #bolarcomedy #tulucomedy #tulu

▶︎
Udupi: ಹೈದರಾಬಾದ್ ಮೂಲದ ಪ್ರವಾಸಿಗರು-ಸ್ಥಳೀಯ ವ್ಯಕ್ತಿಯ ನಡುವೆ ಹೊಡೆದಾಟ | Tourist-Local Clash in Udupi

▶︎
6ರ ಕಂದಮ್ಮನ ಸಾವಿನ ರಹಸ್ಯ ಬಯಲು- ಮಗಳ ಪಾಲಿಗೆ ತಾಯಿಯೇ ರಾಕ್ಷಸಿ- ಮೂವರು ಪೊಲೀಸ್ರು ಸಸ್ಪೆಂಡ್m- kadugodi venilla

▶︎
Darshan Case: 2 Years Since Arrest: ದರ್ಶನ್ ಕೇಸ್ ದಾಖಲೆ, ಪವಿತ್ರಾ ಗೌಡ ವಕೀಲರ ಶಾಕಿಂಗ್ ಮಾತು!

▶︎
ಮಾಲೂರು ಪಟ್ಟಣದ ಮಟನ್ ಮಾರ್ಕೆಟ್ನಲ್ಲಿ ಮಾರಾಮಾರಿ | Guarantee News

▶︎
ಬಿಜೆಪಿ ಸೇರ್ಪಡೆ ಎಂಬ ಸುದ್ದಿ ಪ್ರಚಾರಕ್ಕೆ ಬಂದಾಗ ಕಾಪಿಕಾಡ್ ಶೋವನ್ನು ಬಾಯ್ಕಾಟ್ ಮಾಡಲಾಯಿತು. Beyond Limits |

▶︎
ಮಂಗಳೂರು ಸುಧೀರ್ ಕುಮಾರ್ ರೆಡ್ಡಿ ಅರುಣ್ ಕುಮಾರ್ ವರ್ಗಾವಣೆ.! ಹೋರಾಟಕ್ಕೆ ಸಜ್ಜಾದ ಜನ.!

▶︎
ಪ್ರಿಯಾಂಕ್ ಸರ್ಜಿಕಲ್ ಸ್ಟ್ರೈಕ್ - ಇನ್ನು ರೌಡಿಗಳಿಗಿಲ್ಲ ಉಳಿಗಾಲ ! Priyank's Surgical Strike on Rowdies

▶︎
