Mannina Magalu Kavitha Mishra : 2500 ಶ್ರೀಗಂಧದ ಮರ; ಆದಾಯ ಎಷ್ಟು ಗೊತ್ತಾ? | Power TV News
Mannina Magalu Kavitha Mishra : 2500 ಶ್ರೀಗಂಧದ ಮರ; ಆದಾಯ ಎಷ್ಟು ಗೊತ್ತಾ? | Power TV News #ManninaMaga #KavithaMishra #PowerTV ಕವಿತಾ ಮಿಶ್ರ ರಾಯಚೂರು ಮಾನ್ವಿ 9481548871 ಮಣ್ಣಿನ ಮಗ ಕಾರ್ಯಕ್ರಮದ ಸಾರಾಂಶ ಕೃಷಿ ನಮ್ಮ ರಾಜ್ಯದ ಆರ್ಥಿಕತೆಯ ಆಧಾರ ಸ್ತಂಭ. ಕರ್ನಾಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಜನರ ಆದಾಯದ ಮೂಲ ಕೂಡ ಕೃಷಿಯೇ ಆಗಿದೆ. ಆದರೆ, ಕೃಷಿಯ ಬಗ್ಗೆ ಅರಿವಿನ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ಬಹುತೇಕ ಕೃಷಿಕರು ನಷ್ಟ ಅನುಭವಿಸುತ್ತಾರೆ. ಅಂತಹ ರೈತರಿಗೆ ಕೃಷಿಯ ಜ್ಞಾನ ಮತ್ತು ಮಾರ್ಗದರ್ಶನ, ವ್ಯವಸಾಯದ ಆಳ ಅಗಲಗಳನ್ನ ಪರಿಚಯಿಸುವ ದೃಷ್ಟಿಯಿಂದ ಪವರ್ ಟಿವಿಯು ಮಣ್ಣಿನ ಮಗ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಾಧಕರು, ಪ್ರಯೋಗ ಶೀಲ ರೈತರು, ಆಧುನಿಕ ಮತ್ತು ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರನ್ನು ಸಂದರ್ಶಿಸಿ ಅವರ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತೆ. ಯಶಸ್ವಿ ರೈತರು ತಮ್ಮ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿದ್ದಾರೆ, ಅವರು ಅನುಸರಿಸುತ್ತಿರೋ ಪದ್ಧತಿ ಮತ್ತು ಅವರ ಅನುಭವಗಳನ್ನು ಪ್ರಸಾರ ಮಾಡಲಾಗುತ್ತೆ. ಈ ಕಾರ್ಯಕ್ರಮ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ. ಜೊತೆಗೆ ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕೃಷಿ ಆಸಕ್ತರಿಗೆ ಮತ್ತು ಪ್ರಯೋಗಶೀಲ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಪವರ್ ಟಿವಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆಯೂ ವಿವರವಾದ ಮಾಹಿತಿ ನೀಡಲಾಗುವುದು. ಸಾವಯವ ಕೃಷಿ, ಆಧುನಿಕ ಕೃಷಿ, ತೋಟಗಾರಿಕೆ, ಅರಣ್ಯಕೃಷಿ ಹೀಗೆ ಎಲ್ಲಾ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು. ಈ ಕಾರ್ಯಕ್ರಮದ ಹೆಸರೇ ತಿಳಿಸುವಂತೆ ಇದು ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಇರುವ ಕಾರ್ಯಕ್ರಮವಾಗಿದೆ. ಬದುಕಿನ ಸರ್ವಕ್ಕೂ ಮೂಲವಾಗಿರುವ ಕೃಷಿಯು ಅದನ್ನು ನಂಬಿದ ರೈತರ ಬದುಕಿಗೂ ಆಧಾರವಾಗಬೇಕು ಎಂಬುದೇ ಪವರ್ ಟಿವಿ ಆಶಯವಾಗಿದೆ.

Namma Bahubali With Kavitha Mishra | ಮಾದರಿ ಮಹಿಳಾ ರೈತ ಉದ್ಯಮಿ | Raghav Surya | TV5 Kannada

FARM TOUR-"ಈ ಗಂಧದ ಮರ ಕಟ್ ಮಾಡೋಕೆ ಬಂದರೆ ಸೌಂಡ್ ಮಾಡುತ್ತೆ!"-E02-Kavita Mishra Farm-Kalamadhyama-#param

Sandalwood Farming से कमाएं 4 Crores: Agroforestry के साथ | Kavitha Mishra | Agritalk

ಭಾಗ-1 "ಶ್ರೀಗಂಧ ಬೆಳೆದರೆ ದುಡ್ಡು ಸಿಗುತ್ತಾ" ಅಂತ ಡೌಟಲ್ ಇರುವವರಿಗೆ ಇವರು ಉತ್ತರ ಕೊಡುತ್ತಾರೆ...!

"50 ಕೋಟಿ ಶ್ರೀಗಂಧ ರಕ್ಷಣೆಗೆ ಲೋಡೆಡ್ ಗನ್ನು! ಕಾಲಿಟ್ಟರೆ ಢಮ್!"-E09-GFC Krishnappa Farm-Kalamadhyama-#param

"ಕೃಷಿ ಎನ್ನೋದು ಬರಿ ಹಣವಲ್ಲ ಆರ್ಥಿಕ ಆರೋಗ್ಯ ಮತ್ತು ಆಧ್ಯಾತ್ಮಿಕ, ಎಲ್ಲವನ್ನು ಹೊಂದಿದೆ"||SandalWood Farm||

ಎಕರೆಗೆ 10 ಕೋಟಿ ರೂಪಾಯಿ - ಇದು ಶ್ರೀಗಂಧದ ಮ್ಯಾಜಿಕ್!

ಒಬ್ಬ ರೈತಕೂಡ ಕೋಟಿಯಲ್ಲಿ ಮಾತನಾಡಬೇಕು |Kavita Mishra

FARM TOUR-"64 ಲಕ್ಷಕ್ಕೆ ಮಾರಾಟವಾಯ್ತು ಒಂದೇ ಒಂದು ಗಂಧದ ಮರ!"-E03-Kavita Mishra Farm-Kalamadhyama-#param

FARM TOUR-"ಕವಿತಾ ಮಿಶ್ರಾ ಶ್ರೀಗಂಧಕ್ಕೆ ಮಾಡಿರುವ ಲೈಟಿಂಗ್ ಮತ್ತು ಕ್ಯಾಮೆರಾ ಸಿಸ್ಟಮ್!"-E04-Kavita Mishra Farm

ಶ್ರೀಗಂಧ ಬೆಳೆಯುವುದು, ಮಾರುವುದು ಹೇಗೆ? Sandalwood heartwood secret

Mahan Mahile | ಶ್ರೀಗಂಧ ಸಹಬಾಳ್ವೆ ಕಲಿಸಿತು, ಕೃಷಿ ಸಮಗ್ರತೆ ಕಲಿಸಿತು! | Kavitha Mishra | News18 Kannada

ಈ 4 ಮರ ಬೆಳೆದರೆ ಕೋಟಿಗಟ್ಟಲೆ ಲಾಭ! | Forest Farming In Kannada | Vistara Krishi | ಅರಣ್ಯ ಕೃಷಿ | Aranya

FARM TOUR-8 ಎಕರೆಯಲ್ಲಿ 8 ಕೋಟಿ ದುಡ್ಡು! ಗುಟ್ಟು ಹೇಳಿದ ಕವಿತಾ ಮಿಶ್ರ!"-E01-Kavita Mishra Sandalwood Farm

SANDALWOOD FARM TOUR-"100 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧ ಬೆಳೆದ ಸಾಧಕ!"-E01-Ramesh BalutagI-Kalamadhyama

1ft Sandalwood Girth just in 3 years ..! How this is possible 🫡

Sandalwood Success Story - Kavitha Mishra

Kavitha Mishra Success Story | ಗಂಧದ ಮರ ಬೆಳೆಸಿ, ಕೋಟಿ ಕೋಟಿ ಗಳಿಸಿ | Vishwavani TV Special

ಶ್ರೀಗಂಧ ಕೃಷಿಗೆ AI ಲಕ್ಷ್ಮಣ ರೇಖೆ! ಇನ್ಮುಂದೆ ಕಳ್ಳರ ಭಯವಿಲ್ಲ! | Sandalwood Farming Security with AI

