"ಕೃಷಿ ಎನ್ನೋದು ಬರಿ ಹಣವಲ್ಲ ಆರ್ಥಿಕ ಆರೋಗ್ಯ ಮತ್ತು ಆಧ್ಯಾತ್ಮಿಕ, ಎಲ್ಲವನ್ನು ಹೊಂದಿದೆ"||SandalWood Farm||
ಹರಿದ ಅಂಗಿ, ಜೋತುಬಿದ್ದ ಮುಖ, ಕೊಬ್ಬರಿ ಎಣ್ಣೆ ಕಾಣದ ಕೂದಲು, ಬಿರಕು ಬಿಟ್ಟ ನೆಲದ ಮೇಲೆ ಮಂಡಿ ಊರಿ ಕುಳಿತು ಆಕಾಶ ದಿಟ್ಟಿಸುವ ರೈತನ ಚಿತ್ರವನ್ನೇ ನೋಡಿ “ಇವನೇ ರೈತ” ಎನ್ನುವ ಪರಿಕಲ್ಪನೆಯಲ್ಲಿದ್ದವರಿಗೆ, ರಮೇಶ್ ಬಳೂಟಗಿ ವಿಭಿನ್ನವಾಗಿ ನಿಲ್ಲುತ್ತಾರೆ. ಅವರೇ ಹೇಳುವಂತೆ, ಕೃಷಿ ಎನ್ನುವುದು ಆರ್ಥಿಕ, ಆರೋಗ್ಯ ಮತ್ತು ಆಧ್ಯಾತ್ಮಿಕ ತತ್ವಗಳ ಸಂಯೋಜನೆ. ಸುಮ್ಮನಿರುವ ಕೃಷಿ ಪದ್ಧತಿಯ ಮೂಲಕವೇ ಅವರು ಜಗತ್ತಿಗೆ ಹೆಸರಾಗಿದ್ದಾರೆ. ಬಿಸಿಲ ನಾಡಿನಲ್ಲಿ ಹಸಿರು ಬಂಗಾರವಾದ ಶ್ರೀಗಂಧವನ್ನು ಬೆಳೆಸಿ ಯಶಸ್ವಿಯಾಗಿದ್ದಾರೆ. ಬನ್ನಿ, ಈ ಶ್ರೀಗಂಧದ ಕಥೆಗೆ ನಿಮಗೆ ಸ್ವಾಗತ. Torn shirt, cracked lips, un-oiled hair, sitting cross-legged on the cracked soil and gazing at the sky — for many, this is the only picture of a farmer. But Ramesh Balutagi stands apart from this image. As he himself says, farming is a union of economics, health, and spirituality. Through simple yet thoughtful farming, he has earned recognition across the world. In the scorching land, he grew Sandalwood — the green gold — and found success. Welcome to the inspiring story of Sandalwood farming. Ph no:9448032743(Ramesh Balutgi) Timings:9:00am-6:00pm Address:Kushtagi,Koppala,Karnataka map:https://maps.app.goo.gl/ZL5hwFBDRnfb7... #FarmerSuccess #SandalwoodFarming #GreenGold #RuralInnovation #OrganicFarming #IndianAgriculture #FarmersPride #AgriStory #AgriEntrepreneur #RameshBalutagi #AgroSuccess #AgroInnovation #FarmLife #SustainableFarming #AgriBusiness #AgriMotivation #FarmingJourney #AgriSuccessStory #AgriWorld #AgriCommunity #FarmersOfIndia #AgriWealth #AgriHeritage #AgriFuture #AgricultureInspiration #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

"50 ಕೋಟಿ ಶ್ರೀಗಂಧ ರಕ್ಷಣೆಗೆ ಲೋಡೆಡ್ ಗನ್ನು! ಕಾಲಿಟ್ಟರೆ ಢಮ್!"-E09-GFC Krishnappa Farm-Kalamadhyama-#param

FARM TOUR-"ಈ ಗಂಧದ ಮರ ಕಟ್ ಮಾಡೋಕೆ ಬಂದರೆ ಸೌಂಡ್ ಮಾಡುತ್ತೆ!"-E02-Kavita Mishra Farm-Kalamadhyama-#param

Hot chips bakery seized | ಬಾಯಿ ಚಪ್ಪರಿಸಿ ಆಲೂಗಡ್ಡೆ ಚಿಪ್ಸ್ ತಿನ್ನುವ ಮನ್ನಾ ಹುಷಾರ್

ನಾನು ಒಂದೇ ಎಕರೆಯಿಂದ 120 ಎಕರೆ ಜಮೀನು ಮಾಡಿದೆ.!! ಕೃಷಿಯಲ್ಲಿ ಲಾಭ ಇಲ್ಲ ಅಂದವರ್ಯಾರು.?

ನೆಮ್ಮದಿಗಾಗಿ ₹15 ಲಕ್ಷ Job ಬಿಟ್ಟು.. ಇವತ್ತು ಹೂ ಬೆಳೀತೀನಿ!

50 Crore SANDALWOOD FARM-"GFC ಕೃಷ್ಣೇಗೌಡರ 50ಕೋಟಿ ರೂಪಾಯಿ ಶ್ರೀಗಂಧದ ಮೆಗಾ ತೋಟ"-E07-GFC Krishnappa-#param

ನೂರಾರು ಎಕರೆ ಶ್ರೀಗಂಧ ಬೆಳೆದವರ ಮನೆ ನೋಡೋಣ ||Ramesh Balutgi||Part-12

FARM TOUR-"64 ಲಕ್ಷಕ್ಕೆ ಮಾರಾಟವಾಯ್ತು ಒಂದೇ ಒಂದು ಗಂಧದ ಮರ!"-E03-Kavita Mishra Farm-Kalamadhyama-#param

Kusha LRSAM Success | ರಷ್ಯಾದ S-400ಗೂ ಬಾಸ್ ಭಾರತದ ಕುಶ! ಮೊದಲ ಪರೀಕ್ಷೆಯಲ್ಲೇ ಜಗತ್ತಿಗೆ ಶಾಕ್! ಏನಿದು?

ಹೊಲಗಳಲ್ಲಿ ಹಸಿರು ಚಿನ್ನ! | Mahogany Farming | Agri Business |Tree Farming | Masth Magaa | Amar Prasad

ಶ್ರೀಗಂಧ ಕೃಷಿಗೆ AI ಲಕ್ಷ್ಮಣ ರೇಖೆ! ಇನ್ಮುಂದೆ ಕಳ್ಳರ ಭಯವಿಲ್ಲ! | Sandalwood Farming Security with AI

ಹೆಣ್ಣು ಮಕ್ಕಳು ಬಿಸಿನೆಸ್ ಮಾಡಲು ನಾವೇ ಸಾಲ ಕೊಡ್ತೀವಿ!!Ph: 9632222027( ಉದಯ ಭಾಸ್ಕರಿ )

126 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್, ದಾಳಿಂಬೆ,ದ್ರಾಕ್ಷಿ, ಕೋಳಿ ಫಾರಂ ಹಾಲಿನ ಡೈರಿ ಇತ್ಯಾದಿ!!#Chikkaballapura

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree

Chennamma's Daughters Share Emotional Memories | ಚೆನ್ನಮ್ಮರ ಶೈಲಜಾ-ಅನುಸೂಯ ಭಾವುಕ ಮಾತು | HDD

1ಕೋಟಿ ಆದ್ರೂ ಲಾಭ ಮಾಡ್ತೀನಿ 21ಎಕರೆ ನುಗ್ಗೆಯಲ್ಲಿ ಕನಿಷ್ಠ ಅಂದ್ರು|Teacher to Successful 21-Acre Drumstick

ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ದುಡಿಯೋದು ಹೇಗೆ? | Raitha pragathi

Teak wood farming And Earn 2 Crore in 1acre | ಹೈಟೆಕ್ ತೇಗದ ಮರ ಬೆಳೆಸಿ ಎಕರೆಗೆ 2 ಕೋಟಿ ಗಳಿಸಿ!

ಕರ್ನಾಟಕಕ್ಕೆ ಬಂತು ಆಧುನಿಕ ಕಲ್ಪವೃಕ್ಷ.! ಬರಡು ಭೂಮಿಯಲ್ಲಿ ಬಂಗಾರದ ಬೆಳೆ.!

