ನಮಾಜ್ ಮಾಡುವಾಗ ನನ್ನ ಅಂಗೈಯಲ್ಲಿ 'ಶಿವ' ಕಾಣ್ತಿದ್ರು....| O Shruthi | Soumya Naik | TV Vikrama

ಈ ಸಂದರ್ಶನ ಶೃತಿಯವರ ಜೀವನದಲ್ಲಿ ನಡೆದ ಘಟನೆಗಳ ಅನಾವರಣ... ೮ ವರ್ಷದ ಹಿಂದೂ ಧರ್ಮದಿಂದ ಇಸ್ಲಾಮ್ ಮತಕ್ಕೆ ಮತಾಂತರವಾಗಿ, ನಂತರ ನಡೆದ ಕೆಲವು ಘಟನಾವಳಿಗಳು ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಬರುವಂತೆ ಮಾಡಿದೆ...ಅದು ಹೇಗೆ ಸಾಧ್ಯವಾಯ್ತು ಅನ್ನೋದನ್ನು ಈ ಸಂದರ್ಶನದಲ್ಲಿ ಶೃತಿಯವರು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ... ಇದು ಹಿಂದೂ ಹೆಣ್ಣುಮಗಳೊಬ್ಬಳ ಮತಾಂತರದ ನೋವಿನ ಕಥೆ-ವ್ಯಥೆ... ಇದರ ಇನ್ನುಳಿದ ಭಾಗಗಳನ್ನು ನೀವೂ ಟಿವಿ ವಿಕ್ರಮ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು... ನಾನು ಬ್ರಾಹ್ಮಣಳಾಗಿದ್ದವಳು... ಇಸ್ಲಾಂ ಸ್ವೀಕರಿಸಿದ ಮೇಲೆ ಮಾಂಸ ತಿನ್ನಲೇಬೇಕು ಅಂದ್ರು... ಇಸ್ಲಾಂ ತೊರೆದು ಬಂದ ಹಿಂದೂ ಯುವತಿಯ ವ್ಯಥೆ...! #Oshruthi #SoumyaNaik #TVvikrama ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ. ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ. ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ. ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ http://www.tvvikrama.com Facebook : www.facebook.com/vikramatv Instagram : www.instagram/tv_vikrama Twitter : www.twitter.com/tv_vikrama #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ಉತ್ತರ ಭಾರತದ ಪ್ರಧಾನಿಗೆ ಕೈ ಮುಗಿಯಲ್ಲ: ತೆಲಂಗಾಣ ಸಿಎಂ | Malaysia PM Dials DKShi | Full News | Masth Magaa
▶︎

ಉತ್ತರ ಭಾರತದ ಪ್ರಧಾನಿಗೆ ಕೈ ಮುಗಿಯಲ್ಲ: ತೆಲಂಗಾಣ ಸಿಎಂ | Malaysia PM Dials DKShi | Full News | Masth Magaa

ನಾನು ಇಸ್ಲಾಮಿಗೋಸ್ಕರ `ಶಿವ'ನ ಮೂರ್ತಿ ನೋಡಿ ಬೈದಿದ್ದೇನೆ..ಉಗಿದಿದ್ದೇನೆ... |O Shruthi |Soumya naik|TV Vikrama
▶︎

ನಾನು ಇಸ್ಲಾಮಿಗೋಸ್ಕರ `ಶಿವ'ನ ಮೂರ್ತಿ ನೋಡಿ ಬೈದಿದ್ದೇನೆ..ಉಗಿದಿದ್ದೇನೆ... |O Shruthi |Soumya naik|TV Vikrama

ನಾವು ‘ಬ್ಲಾಕ್ ಡಾಗ್ಸ್’ ಅಲ್ಲ ‘ಕಿಂಗ್’ ಎಂದ ‘ಟೀಚರ್ಸ್..! | Guarantee News
▶︎

ನಾವು ‘ಬ್ಲಾಕ್ ಡಾಗ್ಸ್’ ಅಲ್ಲ ‘ಕಿಂಗ್’ ಎಂದ ‘ಟೀಚರ್ಸ್..! | Guarantee News

Chakravarthy Sulibele : ಭಾರತ ಕಟ್ಟಲು ಹಿಂದೂ-ಮುಸಲ್ಮಾನರು ಚೆನ್ನಾಗಿರಬೇಕು
▶︎

Chakravarthy Sulibele : ಭಾರತ ಕಟ್ಟಲು ಹಿಂದೂ-ಮುಸಲ್ಮಾನರು ಚೆನ್ನಾಗಿರಬೇಕು

ಬಕ್ರೀದ್ ತಯಾರಿ ಶುರು,ಆ ಕಡೆ ಸುವೇಂದು,ಈ ಕಡೆ ಯೋಗಿ.ಏನ್ ವಿಷ್ಯ?
▶︎

ಬಕ್ರೀದ್ ತಯಾರಿ ಶುರು,ಆ ಕಡೆ ಸುವೇಂದು,ಈ ಕಡೆ ಯೋಗಿ.ಏನ್ ವಿಷ್ಯ?

ದೇವಸ್ಥಾನ,ಮಠ,ಮಸೀದಿ ನನ್ನದು! Mubarak Ali | Inspiring Story | Hari Kathe | Harish Nagaraju | Newso Newsu
▶︎

ದೇವಸ್ಥಾನ,ಮಠ,ಮಸೀದಿ ನನ್ನದು! Mubarak Ali | Inspiring Story | Hari Kathe | Harish Nagaraju | Newso Newsu

Anant Nag Speaks About 'The Kashmir Files' Movie and Briefs About The Problems His Ancestors Faced
▶︎

Anant Nag Speaks About 'The Kashmir Files' Movie and Briefs About The Problems His Ancestors Faced

"ಟಿಪ್ಪು ಮಗಳ ಮದುವೆಯಲ್ಲಿ ಒಂದೇ ರಾತ್ರಿ 600 ಜನರ ಮಾರಣಹೋಮ"-Ep06-Cauvery Dispute History-C.Chandrashekhar
▶︎

"ಟಿಪ್ಪು ಮಗಳ ಮದುವೆಯಲ್ಲಿ ಒಂದೇ ರಾತ್ರಿ 600 ಜನರ ಮಾರಣಹೋಮ"-Ep06-Cauvery Dispute History-C.Chandrashekhar

Ex MLA Suresh Gowda | HD Devegowda, HD Kumaraswamy ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸ್ತೇವೆ | N18V
▶︎

Ex MLA Suresh Gowda | HD Devegowda, HD Kumaraswamy ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸ್ತೇವೆ | N18V

ನಿಮ್ಮ ದೇವರಿಗೆ ಕೋತಿ ಮುಖ ಇದೆ ಅಂತ ಮುಸ್ಲಿಂ ಫ್ರೆಂಡ್ಸ್ ಅಣಕಿಸಿದ್ರು...|O Shruthi | Soumya Naik | TV Vikrama
▶︎

ನಿಮ್ಮ ದೇವರಿಗೆ ಕೋತಿ ಮುಖ ಇದೆ ಅಂತ ಮುಸ್ಲಿಂ ಫ್ರೆಂಡ್ಸ್ ಅಣಕಿಸಿದ್ರು...|O Shruthi | Soumya Naik | TV Vikrama

35 ವೋಟರ್ಸ್‌ಗೆ ಒಬ್ಬ ಬಾಸ್! ಬಿಜೆಪಿ ಹೊಸ ಗೇಮ್ ಪ್ಲಾನ್ ಏನು? | UP Election 2027 | Yogi | Masth Magaa
▶︎

35 ವೋಟರ್ಸ್‌ಗೆ ಒಬ್ಬ ಬಾಸ್! ಬಿಜೆಪಿ ಹೊಸ ಗೇಮ್ ಪ್ಲಾನ್ ಏನು? | UP Election 2027 | Yogi | Masth Magaa

ಚುನಾವಣೆಗೆ ಮುಸ್ಲಿಂ ವಿರೋಧಿ ಹೇಳಿಕೆ ಶುರು? Suvarna News Hour Special With Anantkumar Hegde | Suvarna News
▶︎

ಚುನಾವಣೆಗೆ ಮುಸ್ಲಿಂ ವಿರೋಧಿ ಹೇಳಿಕೆ ಶುರು? Suvarna News Hour Special With Anantkumar Hegde | Suvarna News

ʼಉಪ್ಪಿʼ ಗಿಂತ  | Real Star Upendra Exclusive Podcast | PNS Vistara News
▶︎

ʼಉಪ್ಪಿʼ ಗಿಂತ | Real Star Upendra Exclusive Podcast | PNS Vistara News

Rich Indians life in the Happiest country in the World | Denmark | Global kannadiga
▶︎

Rich Indians life in the Happiest country in the World | Denmark | Global kannadiga

37 ಮಂದಿ ಶಾಸಕರ ಸಹಿ ಸಂಗ್ರಹಿಸಿ ಡಿಕೆಶಿಗೆ ನೆರವಾದರೇ ಜಾರಕಿಹೊಳಿ? | Satish Jarkiholi | Siddaramaiah
▶︎

37 ಮಂದಿ ಶಾಸಕರ ಸಹಿ ಸಂಗ್ರಹಿಸಿ ಡಿಕೆಶಿಗೆ ನೆರವಾದರೇ ಜಾರಕಿಹೊಳಿ? | Satish Jarkiholi | Siddaramaiah

Upendra ಜೊತೆ Interview ಹೋಗಿ ಪಂಚಾಯ್ತಿ ಕಟ್ಟೆ ಆಯ್ತು..! | Upendra Interview By Chandan Gowda
▶︎

Upendra ಜೊತೆ Interview ಹೋಗಿ ಪಂಚಾಯ್ತಿ ಕಟ್ಟೆ ಆಯ್ತು..! | Upendra Interview By Chandan Gowda

ಧರ್ಮಸ್ಥಳ ಪ್ರಕರಣಕ್ಕೆ ಹೊಸ ಟ್ವಿಸ್ಟ್ | FSL ವರದಿ ಬಳಿಕ ಸತ್ಯ ಬಹಿರಂಗವಾಗುತ್ತದೆಯೇ?
▶︎

ಧರ್ಮಸ್ಥಳ ಪ್ರಕರಣಕ್ಕೆ ಹೊಸ ಟ್ವಿಸ್ಟ್ | FSL ವರದಿ ಬಳಿಕ ಸತ್ಯ ಬಹಿರಂಗವಾಗುತ್ತದೆಯೇ?

5 ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ವಾಪಾಸ್ ತಂದಿದ್ದೇವೆ..!.| O Shruthi | Soumya | TV Vikraama
▶︎

5 ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ವಾಪಾಸ್ ತಂದಿದ್ದೇವೆ..!.| O Shruthi | Soumya | TV Vikraama

ಹುಟ್ಟುವಾಗಲೇ ಲಿಂಗ ಗೊಂದಲ! ವೈದ್ಯರಿಗೇ ಸವಾಲಾಗುವ ಸ್ಥಿತಿ! |Truth About Intersex Babies| Gaurish Akki Studio
▶︎

ಹುಟ್ಟುವಾಗಲೇ ಲಿಂಗ ಗೊಂದಲ! ವೈದ್ಯರಿಗೇ ಸವಾಲಾಗುವ ಸ್ಥಿತಿ! |Truth About Intersex Babies| Gaurish Akki Studio

ಡಿಕೆಶಿ ಸಿಎಂ: ಬಿಜೆಪಿ ಲೆಕ್ಕಾಚಾರ ಏನು? DK Shivakumar | Karnataka CM | BJP
▶︎

ಡಿಕೆಶಿ ಸಿಎಂ: ಬಿಜೆಪಿ ಲೆಕ್ಕಾಚಾರ ಏನು? DK Shivakumar | Karnataka CM | BJP