ನಿಮ್ಮ ದೇವರಿಗೆ ಕೋತಿ ಮುಖ ಇದೆ ಅಂತ ಮುಸ್ಲಿಂ ಫ್ರೆಂಡ್ಸ್ ಅಣಕಿಸಿದ್ರು...|O Shruthi | Soumya Naik | TV Vikrama

ಈ ಸಂದರ್ಶನ ಶೃತಿಯವರ ಜೀವನದಲ್ಲಿ ನಡೆದ ಘಟನೆಗಳ ಅನಾವರಣ... ೮ ವರ್ಷದ ಹಿಂದೂ ಧರ್ಮದಿಂದ ಇಸ್ಲಾಮ್ ಮತಕ್ಕೆ ಮತಾಂತರವಾಗಿ, ನಂತರ ನಡೆದ ಕೆಲವು ಘಟನಾವಳಿಗಳು ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಬರುವಂತೆ ಮಾಡಿದೆ...ಅದು ಹೇಗೆ ಸಾಧ್ಯವಾಯ್ತು ಅನ್ನೋದನ್ನು ಈ ಸಂದರ್ಶನದಲ್ಲಿ ಶೃತಿಯವರು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ... ಇದು ಹಿಂದೂ ಹೆಣ್ಣುಮಗಳೊಬ್ಬಳ ಮತಾಂತರದ ನೋವಿನ ಕಥೆ-ವ್ಯಥೆ... ಇದರ ಇನ್ನುಳಿದ ಭಾಗಗಳನ್ನು ನೀವೂ ಟಿವಿ ವಿಕ್ರಮ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು... #Oshruthi #SoumyaNaik #TVvikrama ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ. ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ. ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ. ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ http://www.tvvikrama.com Facebook : www.facebook.com/vikramatv Instagram : www.instagram/tv_vikrama Twitter : www.twitter.com/tv_vikrama #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ದೇವಸ್ಥಾನ,ಮಠ,ಮಸೀದಿ ನನ್ನದು! Mubarak Ali | Inspiring Story | Hari Kathe | Harish Nagaraju | Newso Newsu
▶︎

ದೇವಸ್ಥಾನ,ಮಠ,ಮಸೀದಿ ನನ್ನದು! Mubarak Ali | Inspiring Story | Hari Kathe | Harish Nagaraju | Newso Newsu

ಇಂದಿರಾ ಗಾಂಧಿ ಹಿಂದು ಧರ್ಮದವರೇ? | ಸೌಜನ್ಯ ಕೌಶಿಕ್
▶︎

ಇಂದಿರಾ ಗಾಂಧಿ ಹಿಂದು ಧರ್ಮದವರೇ? | ಸೌಜನ್ಯ ಕೌಶಿಕ್

ನಮಾಜ್ ಮಾಡುವಾಗ ನನ್ನ ಅಂಗೈಯಲ್ಲಿ 'ಶಿವ' ಕಾಣ್ತಿದ್ರು....| O Shruthi | Soumya Naik | TV Vikrama
▶︎

ನಮಾಜ್ ಮಾಡುವಾಗ ನನ್ನ ಅಂಗೈಯಲ್ಲಿ 'ಶಿವ' ಕಾಣ್ತಿದ್ರು....| O Shruthi | Soumya Naik | TV Vikrama

CM DK Shivakumar Government: ಶಿವ ಯುಗ, ಅಸಲಿ ನವ ಯುಗ ಆಗೋದು ಹೇಗೆ? | ಬಿ.ಎಲ್ ಶಂಕರ್, ಚಲವಾದಿ EXCLUSIVE
▶︎

CM DK Shivakumar Government: ಶಿವ ಯುಗ, ಅಸಲಿ ನವ ಯುಗ ಆಗೋದು ಹೇಗೆ? | ಬಿ.ಎಲ್ ಶಂಕರ್, ಚಲವಾದಿ EXCLUSIVE

"10ನೇ ಕ್ಲಾಸ್ ನಂತರ ನಮ್ಮ ಮಕ್ಕಳು ಓದಲಿಲ್ಲ!" ಆ ಬಗ್ಗೆ ನಮಗೆ ಚಿಂತೆ ಇಲ್ಲ!'-E04-Meera Arun Sagar-Kalamadhyama
▶︎

"10ನೇ ಕ್ಲಾಸ್ ನಂತರ ನಮ್ಮ ಮಕ್ಕಳು ಓದಲಿಲ್ಲ!" ಆ ಬಗ್ಗೆ ನಮಗೆ ಚಿಂತೆ ಇಲ್ಲ!'-E04-Meera Arun Sagar-Kalamadhyama

ಮೈಸೂರು ಲೋಕೇಶ್ ದುರಂತ ಸಾವು!! ಪವಿತ್ರಾ ಲೋಕೇಶ್ ಸಂಸಾರದಲ್ಲಿ ಆದ ಏರುಪೇರು!! Pavitra Lokesh | Parvathi Lokesh
▶︎

ಮೈಸೂರು ಲೋಕೇಶ್ ದುರಂತ ಸಾವು!! ಪವಿತ್ರಾ ಲೋಕೇಶ್ ಸಂಸಾರದಲ್ಲಿ ಆದ ಏರುಪೇರು!! Pavitra Lokesh | Parvathi Lokesh

ಸಿದ್ದರಾಮಯ್ಯ ಮುಸಲ್ಮಾನನೋ? ಕ್ರೈಸ್ತನೊ..!? | Sri Govind Saraswati Swamiji Lashes Out At Siddaramaiah
▶︎

ಸಿದ್ದರಾಮಯ್ಯ ಮುಸಲ್ಮಾನನೋ? ಕ್ರೈಸ್ತನೊ..!? | Sri Govind Saraswati Swamiji Lashes Out At Siddaramaiah

ಇಂತಹ ಮುಸ್ಲಿಮರು ಹಿಂದೂಗಳಿಗೆ ಯಾಕಿಷ್ಟ..? | Mumthas | Syed Hidayath
▶︎

ಇಂತಹ ಮುಸ್ಲಿಮರು ಹಿಂದೂಗಳಿಗೆ ಯಾಕಿಷ್ಟ..? | Mumthas | Syed Hidayath

ತಂದೆಯ ಸಿಎಂ ಕನಸಿನ ಬಗ್ಗೆ ಮಗಳು ಐಶ್ವರ್ಯ ಹೇಳಿದ್ದೇನು? | DK Shivakumar To Take Oath As CM | Suvarna News
▶︎

ತಂದೆಯ ಸಿಎಂ ಕನಸಿನ ಬಗ್ಗೆ ಮಗಳು ಐಶ್ವರ್ಯ ಹೇಳಿದ್ದೇನು? | DK Shivakumar To Take Oath As CM | Suvarna News

ಜಿನ್ನಾ ಕಳುಹಿಸಿದ ಕಬಾಯಿಲಿಗಳ ಮಹಾಕ್ರೌರ್ಯ   Sahana Vijayakumar | True Story | Interview | Kashmir -02
▶︎

ಜಿನ್ನಾ ಕಳುಹಿಸಿದ ಕಬಾಯಿಲಿಗಳ ಮಹಾಕ್ರೌರ್ಯ Sahana Vijayakumar | True Story | Interview | Kashmir -02

Bengal Politics | ಸಂಸದ ಸ್ಥಾನಕ್ಕೆ ಯೂಸುಫ್ ಪಠಾಣ್ ಗುಡ್‌ಬೈ..? 60 ಶಾಸಕರು ಬಂಡಾಯ ಎದ್ದಿದ್ದೇಕೆ..?
▶︎

Bengal Politics | ಸಂಸದ ಸ್ಥಾನಕ್ಕೆ ಯೂಸುಫ್ ಪಠಾಣ್ ಗುಡ್‌ಬೈ..? 60 ಶಾಸಕರು ಬಂಡಾಯ ಎದ್ದಿದ್ದೇಕೆ..?

5 ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ವಾಪಾಸ್ ತಂದಿದ್ದೇವೆ..!.| O Shruthi | Soumya | TV Vikraama
▶︎

5 ಸಾವಿರ ಜನರನ್ನು ಹಿಂದೂ ಧರ್ಮಕ್ಕೆ ವಾಪಾಸ್ ತಂದಿದ್ದೇವೆ..!.| O Shruthi | Soumya | TV Vikraama

Muslim Busines Ban : ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ ಹಿನ್ನಲೆ ಬಗ್ಗೆ ವ್ಯಾಪಾರಸ್ಥರ ಮಾತು..
▶︎

Muslim Busines Ban : ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ ಹಿನ್ನಲೆ ಬಗ್ಗೆ ವ್ಯಾಪಾರಸ್ಥರ ಮಾತು..

ಫುಟ್'ಪಾತ್ ವ್ಯಾಪಾರಿಗಳ ತೆರವು.! ಇಮ್ತಿಯಾಜ್'ಗೆ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡ ಪ್ರಸನ್ನ ರವಿ.!
▶︎

ಫುಟ್'ಪಾತ್ ವ್ಯಾಪಾರಿಗಳ ತೆರವು.! ಇಮ್ತಿಯಾಜ್'ಗೆ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡ ಪ್ರಸನ್ನ ರವಿ.!

ಕೇರಳ ಸ್ಟೋರಿ ನೋಡಿ ಮುಮ್ತಾಸ್ ಅತ್ತಿದ್ಯಾಕೆ? | Mumthas | Tv Vikrama
▶︎

ಕೇರಳ ಸ್ಟೋರಿ ನೋಡಿ ಮುಮ್ತಾಸ್ ಅತ್ತಿದ್ಯಾಕೆ? | Mumthas | Tv Vikrama

Reel Rama and Krishna Share Real Wisdom for Today
▶︎

Reel Rama and Krishna Share Real Wisdom for Today

ನಾನು ಇಸ್ಲಾಮಿಗೋಸ್ಕರ `ಶಿವ'ನ ಮೂರ್ತಿ ನೋಡಿ ಬೈದಿದ್ದೇನೆ..ಉಗಿದಿದ್ದೇನೆ... |O Shruthi |Soumya naik|TV Vikrama
▶︎

ನಾನು ಇಸ್ಲಾಮಿಗೋಸ್ಕರ `ಶಿವ'ನ ಮೂರ್ತಿ ನೋಡಿ ಬೈದಿದ್ದೇನೆ..ಉಗಿದಿದ್ದೇನೆ... |O Shruthi |Soumya naik|TV Vikrama

India Reacts Sharply After EU-Pak Joint Statement Compares Kashmir to Ukraine | Vantage on Firstpost
▶︎

India Reacts Sharply After EU-Pak Joint Statement Compares Kashmir to Ukraine | Vantage on Firstpost

ನಾನು ಇಸ್ಲಾಂಗೆ ಹೇಗೆ ಮತಾಂತರ ಆದೆ ಅಂದರೇ...ಇದು‌ ರಿಯಲ್‌ ಕೇರಳ ಸ್ಟೋರಿ..! | Real story | Tv Vikrama
▶︎

ನಾನು ಇಸ್ಲಾಂಗೆ ಹೇಗೆ ಮತಾಂತರ ಆದೆ ಅಂದರೇ...ಇದು‌ ರಿಯಲ್‌ ಕೇರಳ ಸ್ಟೋರಿ..! | Real story | Tv Vikrama

ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗ್ತಿದ್ದ ಮುಸ್ಲಿಂ ಯುವತಿ ಇಂದು ಯಕ್ಷಗಾನ ಕಲಾವಿದೆ | Arshiya  | Vikrama Podcast
▶︎

ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗ್ತಿದ್ದ ಮುಸ್ಲಿಂ ಯುವತಿ ಇಂದು ಯಕ್ಷಗಾನ ಕಲಾವಿದೆ | Arshiya | Vikrama Podcast