800 ಜನರಲ್ಲಿ ಆ 4 ಜನ ಮಾತ್ರ ಯಾಕೆ? | ಪೊಲೀಸರಿಗೆ ಹೈಕೋರ್ಟ್ ಕ್ಲಾಸ್! | Pradeep Eshwar | Power News 1

ಚಿಕ್ಕಬಳ್ಳಾಪುರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಕರಣದ ವಿಚಾರಣೆ ವೇಳೆ, "ಸುಮಾರು 800 ಜನರ ನಡುವೆ ಈ ನಾಲ್ವರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಏಕೆ?" ಎಂದು ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದೆ. ಈ ಕುರಿತು ರಾಜ್ಯದ ಪರವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಾಲಯ, ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್. ಮಹೇಂದ್ರ ಹಾಗೂ ಟಿ.ಎಸ್. ಪ್ರಕಾಶ್ ವಿರುದ್ಧದ ಪ್ರಕರಣದ ಮುಂದಿನ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. #highcourt #pradeepeshwarnimmondige #chikkaballapur #kempegowdajayanti #courtorder #karnatakapolitics #breakingnews #kannadanews #legalnews #powernews1 #trendingnews

Pradeep Eshwar | ಪ್ರದೀಪ್ ಈಶ್ವರ್ ಗೆ ಉಲ್ಟಾ ಹೊಡೆದಚಪ್ಪಲಿ.! ಹೈಕೋರ್ಟ್ ಜಡ್ಜ್ ಕ್ಲಾಸ್ | Speed News kannada
▶︎

Pradeep Eshwar | ಪ್ರದೀಪ್ ಈಶ್ವರ್ ಗೆ ಉಲ್ಟಾ ಹೊಡೆದಚಪ್ಪಲಿ.! ಹೈಕೋರ್ಟ್ ಜಡ್ಜ್ ಕ್ಲಾಸ್ | Speed News kannada

ಏರುತ್ತಾ ತೈಲ ಬೆಲೆ? | US Strike Iran | Middle East | Hormuz | Oil Price | Masth Magaa | Amar Prasad
▶︎

ಏರುತ್ತಾ ತೈಲ ಬೆಲೆ? | US Strike Iran | Middle East | Hormuz | Oil Price | Masth Magaa | Amar Prasad

Pradeep Eshwar ಪಾಸಾ.? ಫೇಲಾ..? ಮತದಾರ ಕೊಟ್ಟ ಮಾರ್ಕ್ಸ್ ಎಷ್ಟು? Public Opinion | Chikkaballapur
▶︎

Pradeep Eshwar ಪಾಸಾ.? ಫೇಲಾ..? ಮತದಾರ ಕೊಟ್ಟ ಮಾರ್ಕ್ಸ್ ಎಷ್ಟು? Public Opinion | Chikkaballapur

"ದರ್ಶನ್ ಒಬ್ಬ ಕಾಮನ್ ಸೆನ್ಸ್ ಇಲ್ಲದೇ ಇರೋ  ದುರಹಂಕಾರಿ!"-E15-Mukhyamantri Chandru-Kalamadhyama-Darshan Case
▶︎

"ದರ್ಶನ್ ಒಬ್ಬ ಕಾಮನ್ ಸೆನ್ಸ್ ಇಲ್ಲದೇ ಇರೋ ದುರಹಂಕಾರಿ!"-E15-Mukhyamantri Chandru-Kalamadhyama-Darshan Case

HD Kumaraswamy : PM Narendra Modi ನನಗೆ ಗಿಣಿಗೆ ಹೇಳ್ದಂಗೆ ಹೇಳಿದ್ರು ಅವತ್ತು..| BK Haruiprasad
▶︎

HD Kumaraswamy : PM Narendra Modi ನನಗೆ ಗಿಣಿಗೆ ಹೇಳ್ದಂಗೆ ಹೇಳಿದ್ರು ಅವತ್ತು..| BK Haruiprasad

Big Bulletin | RSSಗೆ ಪ್ರಿಯಾಂಕ್‌ ಖರ್ಗೆ ವಾರ್ನಿಂಗ್‌ ಏನು..? | HR Ranganath | July 06, 2026
▶︎

Big Bulletin | RSSಗೆ ಪ್ರಿಯಾಂಕ್‌ ಖರ್ಗೆ ವಾರ್ನಿಂಗ್‌ ಏನು..? | HR Ranganath | July 06, 2026

224 ಶಾಸಕರಿಗೆ ಡಿಕೆ ಬಿಗ್‌ ಶಾಕ್..!‌ BIG EXCLUSIVE| New Vehicle Rules for Karnataka MLAs
▶︎

224 ಶಾಸಕರಿಗೆ ಡಿಕೆ ಬಿಗ್‌ ಶಾಕ್..!‌ BIG EXCLUSIVE| New Vehicle Rules for Karnataka MLAs

LIVE: Voter List Scam - ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದ | Suvarna Party Rounds Full
▶︎

LIVE: Voter List Scam - ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದ | Suvarna Party Rounds Full

Big Bulletin | ತೆರವು ಕಾರ್ಯಕ್ಕೆ ವಿರೋಧ.. ಕಾರ್ಯಾಚರಣೆಗೆ ಅಡ್ಡಿ..! | HR Ranganath
▶︎

Big Bulletin | ತೆರವು ಕಾರ್ಯಕ್ಕೆ ವಿರೋಧ.. ಕಾರ್ಯಾಚರಣೆಗೆ ಅಡ್ಡಿ..! | HR Ranganath

DSP ಬಳಿ 300 ಕೋಟಿ ಆಸ್ತಿ, ದಾಳಿ ವೇಳೆ 4 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಪತ್ತೆ, ಯಾರು ಈ ಭ್ರಷ್ಟ ಪೊಲೀಸ್‌?
▶︎

DSP ಬಳಿ 300 ಕೋಟಿ ಆಸ್ತಿ, ದಾಳಿ ವೇಳೆ 4 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಪತ್ತೆ, ಯಾರು ಈ ಭ್ರಷ್ಟ ಪೊಲೀಸ್‌?

ನನ್ನ DNA ಭಾರತದ್ದು: ಇಂಡೋನೇಷ್ಯಾ ಅಧ್ಯಕ್ಷ | India Vs Pak | Modi In Indonesia | Suttu Jagattu | Amar
▶︎

ನನ್ನ DNA ಭಾರತದ್ದು: ಇಂಡೋನೇಷ್ಯಾ ಅಧ್ಯಕ್ಷ | India Vs Pak | Modi In Indonesia | Suttu Jagattu | Amar

Priyank kharge pressmeet |ರಾಜ್ಯದಲ್ಲಿ SIR, ಗೃಹಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಸುದ್ದಿಗೋಷ್ಠಿ |#political360
▶︎

Priyank kharge pressmeet |ರಾಜ್ಯದಲ್ಲಿ SIR, ಗೃಹಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಸುದ್ದಿಗೋಷ್ಠಿ |#political360

🔴 LIVE | Chief Electoral Officer Press Meet: ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ | #tv9d
▶︎

🔴 LIVE | Chief Electoral Officer Press Meet: ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ | #tv9d

ಡಿಕೆಶಿ ಸರ್ಕಾರದ ವಿರುದ್ಧ ರಣತಂತ್ರ ಹೆಣೆದ ಹೆಚ್‌ಡಿಕೆ! | HDK | Karnataka Politics | Masth Magaa | Amar
▶︎

ಡಿಕೆಶಿ ಸರ್ಕಾರದ ವಿರುದ್ಧ ರಣತಂತ್ರ ಹೆಣೆದ ಹೆಚ್‌ಡಿಕೆ! | HDK | Karnataka Politics | Masth Magaa | Amar

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026
▶︎

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

LIVE | ದಿನದ ಟಾಪ್ 30 ಸುದ್ದಿಗಳು  | Kannada News | 08-07-2026 | Top 30 Kannada | RAIN
▶︎

LIVE | ದಿನದ ಟಾಪ್ 30 ಸುದ್ದಿಗಳು | Kannada News | 08-07-2026 | Top 30 Kannada | RAIN

"NEET ಹಗರಣ ಆಯ್ತು, ABVPಯವರು ಎಲ್ಲಿಗೆ ಹೋದ್ರು ?" | NEET Paper Leak
▶︎

"NEET ಹಗರಣ ಆಯ್ತು, ABVPಯವರು ಎಲ್ಲಿಗೆ ಹೋದ್ರು ?" | NEET Paper Leak

CT Ravi in News Hour Special | ಕ್ರಾಸ್ ವೋಟಿಂಗ್ ಬಗ್ಗೆ ಸಿಟಿ ರವಿ ಆಣೆ ಪ್ರಮಾಣದ ಬಗ್ಗೆ ಹೇಳಿದ್ದೇನು ಗೊತ್ತಾ?
▶︎

CT Ravi in News Hour Special | ಕ್ರಾಸ್ ವೋಟಿಂಗ್ ಬಗ್ಗೆ ಸಿಟಿ ರವಿ ಆಣೆ ಪ್ರಮಾಣದ ಬಗ್ಗೆ ಹೇಳಿದ್ದೇನು ಗೊತ್ತಾ?

Big Bulletin | ಬೆಂಗಳೂರಿನಲ್ಲಿ ಆಪರೇಷನ್‌ ಫುಟ್‌ಪಾತ್‌..! | HR Ranganath | July 03, 2026
▶︎

Big Bulletin | ಬೆಂಗಳೂರಿನಲ್ಲಿ ಆಪರೇಷನ್‌ ಫುಟ್‌ಪಾತ್‌..! | HR Ranganath | July 03, 2026

Street Vendors Reaction: 'ಬದುಕೋಕೆ ಬಿಡಿ' ಮಲ್ಲೇಶ್ವರಂ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ! PNS Vistaara News
▶︎

Street Vendors Reaction: 'ಬದುಕೋಕೆ ಬಿಡಿ' ಮಲ್ಲೇಶ್ವರಂ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ! PNS Vistaara News