ಶ್ರೀ ಪಂಡಿತ ಹರಿದಾಸ ಭಟ್ಟರಿಂದ ಪ್ರವಚನ | ಶ್ರೀ ಬ್ರಹ್ಮೋತ್ಸವ 2023 | ಇಸ್ಕಾನ್ ಹರೇ ಕೃಷ್ಣ ಗಿರಿ
ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ನಡೆದ ಶ್ರೀ ಬ್ರಹ್ಮೋತ್ಸವ 2023 ರಲ್ಲಿ ಖ್ಯಾತ ವಿದ್ವಾಂಸ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಹಾಗೂ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಮಾಜಿ ಪ್ರಾಚಾರ್ಯರಾದ ಶ್ರೀ ಪಂಡಿತ ಹರಿದಾಸ ಭಟ್ಟರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೃಷ್ಣನಿಗೆ ಅನನ್ಯರಾಗಿ ಶರಣಾಗುವ ಭಕ್ತರ ಯೋಗಕ್ಷೇಮವನ್ನು ಅವನು ಹೊತ್ತುಕೊಳ್ಳುತ್ತಾನೆ ಎಂದು ಭಗವದ್ಗೀತೆಯ ಶ್ಲೋಕವನ್ನು ತಮ್ಮ ಪ್ರವಚನದಲ್ಲಿ ಉಲ್ಲೇಖಿಸಿದರು. ಅದಕ್ಕೆ ಉದಾಹರಣೆಯಾಗಿ ದ್ರೌಪದಿಯ ಮಾನರಕ್ಷಣೆ ಮತ್ತು ರುಕ್ಮಿಣಿದೇವಿಯ ವಿವಾಹದ ಪ್ರಸಂಗಗಳನ್ನು ವಿವರಿಸಿದರು. ನಮ್ಮ ಸಂಪತ್ತಿನ ಒಂದು ಭಾಗವನ್ನು ಕೃಷ್ಣನ ಸೇವೆಗಾಗಿ ಬಳಸಿದರೆ ಅದು ನಮ್ಮಲ್ಲಿ ಸ್ಥಿರವಾಗಿ ಉಳಿಯುತ್ತದೆ ಎಂಬ ಸಂದೇಶವನ್ನು ನೀಡಿದರು. ಬ್ರಹ್ಮೋತ್ಸವದ ಕುರಿತು ಹರೇ ಕೃಷ್ಣ ಗಿರಿಯ ಮೇಲೆ ಭಗವಂತನ ಅರ್ಚಾ ವಿಗ್ರಹಗಳ ಆವಿರ್ಭಾವದ ಸುಸ್ಮರಣೆಯೇ ಬ್ರಹ್ಮೋತ್ಸವ. ಪ್ರತಿ ವರ್ಷ ಚೈತ್ರ ಮಾಸದಲ್ಲಿ (ಏಪ್ರಿಲ್-ಮೇ) 12 ದಿನಗಳ ಕಾಲ ಬ್ರಹ್ಮೋತ್ಸವ ನಡೆಯುತ್ತದೆ. ನಮಗೆ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲು ದೇವೋತ್ತಮನು ಅರ್ಚಾ ವಿಗ್ರಹಗಳ ರೂಪದಲ್ಲಿ ಅವತರಿಸುತ್ತಾನೆ. ನಮ್ಮ ಲೌಕಿಕ ಪ್ರಜ್ಞೆಗೆ ಭಗವಂತನು ಅಲೌಕಿಕ. ನಮ್ಮ ಈಗಿನ ಕಣ್ಣುಗಳಿಂದ ನಾವು ಅವನನ್ನು ನೋಡಲಾರೆವು ಅಥವಾ ನಮ್ಮ ಈಗಿನ ಕಿವಿಗಳಿಂದ ಅವನನ್ನು ಕೇಳಲಾರೆವು. ಭಗವಂತನ ಸೇವೆಯಲ್ಲಿ ನಾವು ಯಾವ ಮಟ್ಟವನ್ನು ತಲಪಿದ್ದೇವೆಯೋ ಅಥವಾ ಯಾವ ಪ್ರಮಾಣದಲ್ಲಿ ನಮ್ಮ ಬದುಕು ಪಾಪಗಳಿಂದ ಮುಕ್ತವಾಗಿದೆಯೋ ಅದರಂತೆ ನಾವು ಭಗವಂತನನ್ನು ಗ್ರಹಿಸಿಕೊಳ್ಳಬಹುದು. ನಾವು ಪಾಪ ಕರ್ಮಗಳಿಂದ ಮುಕ್ತರಾಗಿಲ್ಲವಾದರೂ ದೇವರು ಎಷ್ಟು ಕರುಣಾಮಯಿ ಎಂದರೆ ದೇವಸ್ಥಾನಗಳಲ್ಲಿ ಅವನ ವಿಗ್ರಹ ರೂಪವನ್ನು ನೋಡುವ ಸೌಭಾಗ್ಯವನ್ನು ನಮಗೆ ಕಲ್ಪಿಸಿಕೊಟ್ಟಿದ್ದಾನೆ. ನಮ್ಮ ಮೇಲೆ ಕೃಪೆ ತೋರಿ ದೇವೋತ್ತಮನು 1997 ರಲ್ಲಿ ಹರೇ ಕೃಷ್ಣ ಗಿರಿಯ ಮೇಲೆ ಆವಿರ್ಭವಿಸಿದನು. ಈ ಸಂದರ್ಭವನ್ನು ಭಕ್ತರು ಬ್ರಹ್ಮೋತ್ಸವ ಎಂದು ಆಚರಿಸುತ್ತಾರೆ. ಬ್ರಹ್ಮೋತ್ಸವದ ಎಲ್ಲಾ ಆಶೀರ್ವಚನಗಳನ್ನು ಕೇಳಲು ಭೇಟಿ ನೀಡಿ: • ಆಶೀರ್ವಚನಗಳು

ಶ್ರೀಮದ್ಭಾಗವತ ಪ್ರವಚನ I ಶ್ರೀ ಶುಚಿ ಶ್ರವ ದಾಸ I SB 1.18.29 | 14.6.2026 | ISKCON Bangalore Kannada

📢🙏ವಿಪ್ರರು ಈರುಳ್ಳಿ & ಬೆಳ್ಳುಳ್ಳಿ ತಿಂದ್ರೆ ತಪ್ಪೇನು.!? | ಡಾ. ಪ್ರಾಣದೇವ ಉಪಾಧ್ಯಾಯ | ಸೋದೆ ಶ್ರೀವಾದಿರಾಜ ಮಠ

Dasavani By Vid Siddhartha Belmannu

ದೀದಿಯನ್ನ ಕಿತ್ತೊಗೆದ TMC ! ಬಂಗಾಳ ಡ್ರಾಮಾಕ್ಕೆ ಬಿಗ್ ಟ್ವಿಸ್ಟ್ ! ಹೊಸ ನಾಯಕನಿಗೆ ಪಟ್ಟ! ದಾದಾ ಆಟಕ್ಕೆ ದೀದಿ ಗೋವಿಂದ

Why Kannadigas Are So Proud Of Karnataka l Prakash Belawadi

🔥 ಹರಿಕಥಾಮೃತಸಾರ | ಕೇಳಿದರೆ ಪುಣ್ಯ, ಅರಿತರೆ ಮೋಕ್ಷ! | ವಿದ್ವಾನ್ ಬ್ರಹ್ಮಣ್ಯಾಚಾರ್ಯ ಬೆಂಗಳೂರು 🔥

Story of Pareekshita - ಪರೀಕ್ಷಿತನ ಕಥೆ | Vid. Ananthakrishna Acharya | Mahabharata

Mari Hundi Swikaro Maharaj - Narsinh Mehta Bhajans | Gujarati Bhajan ગુજરાતી ભજન | Shamla Girdhari

Harate with Hamsa– Dr.Pavagada Prakash Rao | Life and legacy of Adi Shankaracharya | Advaita Vedanta

શાંતિનિકેતનઃ અમેરિકામાં ભારતીય સિનિઅર સિટિઝનની Retirement Community વસાહત Ramesh Tanna Navi Savar

ಪುಸ್ತಕ ಬಿಡುಗಡೆ | ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ | ಇಸ್ಕಾನ್ ಬೆಂಗಳೂರು

1 ಭಾಗವತ ಸಪ್ತಾಹ ಪೂರ್ವ ಪೀಠಿಕೆ Bhagavata poorva pithike

Gour Krsna - Day 3 - Radhadesh Mellows 2026

ಅಯೋಧ್ಯೆ ರಾಮನ ಹುಂಡಿ ಕದ್ದಿದ್ದು ಯಾರು? | News Hour | Ayodhya Ram Temple Donation Row | Suvarna News

અમેરિકાથી ભારત આવતા જૂન 2026 થી હવે પ્લેન ની અંદર સિનિયર સિટીઝનને આ 11 સેવાઓ ફ્રી મળશે

Anugraha Sandesha | Bagalakote | Day 01 | ಮಹಾ ಸ್ವಾಮಿಗಳ ಅನುಗ್ರಹ ಸಂದೇಶ

Superhit Narsinh Mehta Bhajans નરસિંહ મહેતા ના ભજન | Mari Hundi Swikaro Maharaj | Gujarati Bhajan

ಜೀವನದ ದೃಷ್ಟಿಕೋನಕ್ಕೆ ಹೊಸ ಅರ್ಥನೀಡುವ ಅದ್ಭುತ ಕಥೆ| ಅಧಿಕಮಾಸಮಹಾತ್ಮೆ| Adhika Masa Mahatme Kathe| LifeLessons

ಭಾಗವತ ಪ್ರವಚನ ಫಲಶ್ರುತಿ | ಕೇಳಿದರೆ ಸಿಗುವ ಅದ್ಭುತ ಫಲಗಳು | ಪಂಡಿತ ಅನಂತ ಕೃಷ್ಣ ಆಚಾರ್ಯ

