ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ.
Ep-13,ತೋಟಕ್ಕೆ ಉಳುಮೆಯ ಅವಶ್ಯಕತೆ ಇಲ್ಲ,ಕಳೆ ಸಸ್ಯಗಳ ಉಪಯೋಗ,ಮಣ್ಣಿನ ರಕ್ಷಣೆ,ಸಾವಯವದಲ್ಲಿ PH ಸರಿ ಮಾಡುವುದು ಹೇಗೆ,ಹೂ ತರಕಾರಿ ಬೆಳೆ ಮಾಹಿತಿ. ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳು. ಹೌದು ಸ್ನೇಹಿತರೆ ಹಿಂದಿನ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ಸಾವಯವ ಗೊಬ್ಬರ ತಯಾರಿಕೆಯ ವೀಡಿಯೋ ನೋಡಿ ನಮ್ಮಲ್ಲಿ ಅಸಂಖ್ಯಾತ ರೈತರು ತಮ್ಮ ಕೆಲ ಪ್ರಶ್ನೆಗಳಿಗೆ ನೇರವಾಗಿ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರಿಂದ ಉತ್ತರವನ್ನು ಬಯಸಿದ್ರಿ ಆ ಪ್ರಶ್ನಾವಳಿಗಳ ಮುಂದುವರಿಕೆ ಈ ಸಂಚಿಕೆ. ಇನ್ನೂ ಅನೇಕ ಪ್ರಶ್ನಾವಳಿ ವಿಡಿಯೋ ಗಳು ನಿಮ್ಮ ಮುಂದೆ ಬರಲು ಕಾಯ್ತಿವೆ. ಮೊದಲಾಗಿ ಅನೇಕರು ಖುದ್ದಾಗಿ ಡಾ. ಹೆಗ್ಡೆ ಯವರನ್ನು ಭೇಟಿ ಮಾಡಲು ಇಚ್ಚಿಸಿದ್ದೀರಿ ಅಂಥವರು ಹೆಗ್ಡೆ ಯವರ ಆರೋಗ್ಯ ದೃಷ್ಟಿಯಿಂದ ಆದಷ್ಟು ತಮ್ಮ ಭೇಟಿಯ ದಿನವನ್ನ ಆದಷ್ಟು ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತಗೊಳಿಸಿ. ಮೇಲಾಗಿ ಸಾವಯವ ಕೃಷಿಯಲ್ಲಿ ತೊಡಗುವವರಿಗೆ, ತೊಡಗಬೇಕು ಎನ್ನುವವರಿಗೆ ಡಾ. ಹೆಗ್ಡೆ ರವರ ವಿಡಿಯೋಗಳು ಸ್ಪೂರ್ತಿ ಆಗಬಲ್ಲದು ಎಂಬ ಆಶಯ ನಮ್ಮದು. ಈ ನಾಲ್ಕನೇ ಪ್ರಶ್ನೋತ್ತರ ಸಂಚಿಕೆ ನಿಮಗೆ ಸಾಕಷ್ಟು ಮಾಹಿತಿ ಮತ್ತು ತಿಳುವಳಿಕೆಗೆ ಕಾರಣವಾಗಬಹುದೆಂದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ನಮ್ಮನ್ನು ಪ್ರತಿನಿಧಿಸಿ, ಡಾ| ವಿ.ಪಿ. ಹೆಗ್ಗಡೆಯವರಲ್ಲಿ ಪ್ರಶ್ನಿಸಿ, ಅವರಿಂದ ಅಮೂಲ್ಯ ಮಾಹಿತಿಯನ್ನು ಹೊರತೆಗೆದ ನಮ್ಮ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ಯವರಿಗೆ ಅಭಿನಂದನೆಗಳು. ಎಂದಿನಂತೆ ತಾಳ್ಮೆಯಿಂದ ನಮ್ಮ ಸಂದೇಹಗಳನ್ನು ಗುರುತಿಸಿ, ನಮಗೆ ಮಾರ್ಗದರ್ಶನ ಮಾಡುತ್ತಿರುವ, ನಮ್ಮೊಡನಿರುವ ಹಿರಿಯ ವಿಜ್ಞಾನಿಗಳು, ಸಾವಯವ ಕೃಷಿ ಸಂತರಾದ ಡಾ| ವಿ.ಪಿ ಹೆಗ್ಗಡೆಯವರಿಗೆ ನಮ್ಮ ಕೃತಜ್ಞತಾ ಪೂರಕವಾದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಡಾ. VP ಹೆಗ್ಡೆ ರವರು ತಯಾರಿಸಿರುವ ಉತ್ಕೃಷ್ಟ ಮಟ್ಟದ ಸಾವಯವ ಗೊಬ್ಬರ, ಸಾವಯವ ರೋಗ ಕೀಟ ನಿಯಂತ್ರಕಗಳು ಹಾಗೂ ಟೆರೇಸ್ ಗಾರ್ಡನ್ ಗೆ ಸೂಪರ್ 18 ಗೊಬ್ಬರದ ಬಾಲ್ ಬೇಕಾದಲ್ಲಿ- ಸಂಪರ್ಕಿಸಿ - 98866 33355 (ವಿವರ ಆರ್ಗ್ಯಾನಿಕ್) ಧನ್ಯವಾದಗಳು. #vivarainfo #farming #sustainablefarming #agriculture #vivaraorganics #natural #organic #organimanure #fertilizer #terracegarden #terracegardening #vphegde

ಸಬ್ಸೀಡಿ ಅನ್ನೋದೆ ಗೋಲ್ಮಾಲ್ । ಉಳುಮೆ ಬೇಡವೆಂದ ಮೇಲೆ ಯಂತ್ರಗಳು ಯಾಕೆ? ಸಾವಯವಕ್ಕೆ ನೂರೆಂಟು ಹೆಸರುಗಳು.

ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

Soil pH| ಮಣ್ಣಿನ ರಸಸಾರ

ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ

ಅಡಿಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ | CPCRI ತೋಟಗಾರಿಕಾ ವಿಜ್ಞಾನಿ ಡಾ. ಭವಿಷ್ಯರವರಿಂದ ಮಾಹಿತಿ

ರಾಸಾಯನಿಕ ನಮ್ಮ ಖುಷಿಗೆ ಸಾವಯವ ಗಿಡಗಳಿಗೆ।ಗಿಡ ತನಗೆ ಬೇಕಾದ ಪೋಷಕಾಂಶ ಮಾತ್ರ ತಗಳೋದು ನಾವು ಕೊಟ್ಟದ್ದೆಲ್ಲ ತಗಳೊಲ್ಲ.

ಗಿಡಕ್ಕೆ ಕನಿಷ್ಟ 8 ಗೊನೆ, ಸಾವಯವ ಗೊಬ್ಬರದಿಂದ ಒಂದು ಅಡಿಕೆ ಮರದಲ್ಲಿ 54Kg ಹಸಿ ಅಡಿಕೆ ತೆಗೆಯಬಹುದು,ಗ್ಯಾರಂಟಿ ನಾನೇ…!

NPK ಗೊಬ್ಬರಗಳ ಮಹತ್ವ, ಉಪಯೋಗ, ಕೆಲಸ ತಿಳಿದು ಉಪಯೋಗಿಸಿದರೆ ಅಧಿಕ ಲಾಭ. Micro & Macro fertilizers.

ತೆಂಗಿನ ಡ್ರಿಪ್ ಸರ್ಕಲ್ ಅಂದ್ರೆ ಗೊತ್ತಾ..? ಬುಡಕ್ಕೆ ಗೊಬ್ಬರ ಕೊಡಬೇಡಿ।ವರ್ಷಕ್ಕೆ ಕನಿಷ್ಟ 7 ಗೊನೆ ಪಡೀಲೆಬೇಕು.

ಹಸಿರೆಲೆ ಗೊಬ್ಬರ ಬೆಳೆಯೋಕೆ ಉಳುಮೆ ಬೇಕಾಗಿಲ್ಲ । ಬ್ರೆಷ್ ಕಟರ್ ಒಂದಿದ್ರೆ ಸಾಕು ಟ್ರ್ಯಾಕ್ಟರ್ ಯಾಕೆ..?

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!

ಬೆಂಗಳೂರಿನಲ್ಲೊಬ್ಬ ಮಾಡರ್ನ್ ರೈತ: ಒಂದೂವರೆ ಎಕರೆಯಲ್ಲಿ ₹20 ಲಕ್ಷ ಆದಾಯ! Modern Farmer | Bengaluru | 20 Lakh

19 NADEP method of composting | NADEP ವಿಧಾನದಿಂದ ಗೊಬ್ಬರ ತಯಾರಿಕೆ || Dr. L. Narayana Reddy

ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಕಾ ಸೀಕ್ರೆಟ್।ನಿಮ್ಮಲ್ಲೇ ತಯಾರಿಸಿ, ಸಾಧ್ಯವಾಗದಿದ್ದಲ್ಲಿ ಮಾತ್ರ ನಮ್ಮಿಂದ ಖರೀದಿಸಿ.

ಕಮ್ಮಿ ಖರ್ಚಿನ ಬೇಲಿ। ಬೇಲಿಗೆ ಲಕ್ಷಾಂತರ ಖರ್ಚು ಯಾಕೆ। ಜೀವಂತ ಬೇಲಿಗೂ ಸೈ ಅದ್ರಿಂದ ದುಡ್ಡಿಗೂ ಸೈ.

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.

ಮಣ್ಣಿನ ಫಲವತ್ತತೆ ಹೆಚ್ಚಿಸುವ ಹತ್ತಾರು ವಿಧಾನಗಳು -ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ||ಕೃಷಿಯಿಂದ ಮಾತ್ರ ನಮ್ಮ ಉಳಿವು|

ಮಣ್ಣಿನಲ್ಲಿ ಸಾವಯವ ಇಂಗಾಲವನ್ನು ಹೇಗೆ ಹೆಚ್ಚಿಸುವುದು || How to increase organic carbon in soil #SoilHealth

EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA

