ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

EP-7 ಮಣ್ಣಿನ ವೈದ್ಯ ಕೃಷಿ ಸಂತ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ವ್ಯಕ್ತಿ ಚಿತ್ರಣ ಮತ್ತು ಹಿಂದಿನ ಎಪಿಸೋಡ್ ಗಳಿಗೆ ಬಂದಂತಹ ವೀಕ್ಷಕರ ಪ್ರಶ್ನೆಗಳ ಎತ್ತೂವಳಿ. ಜೀವಂತ ಮಣ್ಣೇ ಬೇಸಾಯದ ಕಣ್ಣು. ಪ್ರಕೃತಿ ಮಣ್ಣನ್ನು ಜೀವಂತವಾಗಿಯೇ ಇಟ್ಟಿರುತ್ತೆ. ಆದರೆ ರೈತ ಅಧಿಕ ಉತ್ಪಾದನೆ ಭರದಲ್ಲಿ ಮಣ್ಣನ್ನು ನಿರ್ಜೀವಗೊಳುಸ್ತಾನೆ. ಇದನ್ನ ಸರಿ ಪಡಿಸಬೇಕು ಅಂದ್ರೆ ಮಣ್ಣಿನ ಸಂರಚನೆ, ಸೂಕ್ಷ್ಮಾಣು ಜೀವಿಗಳು, ಗೊಬ್ಬರ ಇವುಗಳ ಮಾಹಿತಿ ರೈತನಿಗೆ ಅರಿವಿಗೆ ಬರ್ಬೇಕು, ಹಾಗಾಗಬೇಕು ಅಂದ್ರೆ ರೈತ ತನ್ನ ತೋಟಕ್ಕೆ ತಾನೇ ಸಾವಯವ ಗೊಬ್ಬರ ತಯ್ಯಾರು ಮಾಡಬೇಕು, ಆಗ್ಲೇ ರೈತನ ಬದುಕು ಹಸನಾಗೋದು. ಇವು ಹಾಸನ ಜಿಲ್ಲೆಯ ಹರಿಹಳ್ಳಿ ಗ್ರಾಮದಲ್ಲಿ ಗೌರಿಶಂಕರ ಎಸ್ಟೇಟ್ ನಲ್ಲಿ ವಾರ್ಷಿಕ 10000 ಟನ್ ನಷ್ಟು ಸಾವಯವ ಗೊಬ್ಬರವನ್ನ ತಯಾರಿಸಿ ರೈತರಿಗೆ ತಲುಪಿಸುತ್ತಿರುವ ಡಾ. ವಿ ಪಿ ಹೆಗ್ಡೆ ಯವರ ಮನದ ಮಾತುಗಳು. ಶ್ರೀಯುತರ ಬದುಕಿನ ವಿವಿಧ ಘಟ್ಟಗಳ ಆತ್ಮಾವಲೋಕನ ಈ ವೀಡಿಯೋ. ಹಿಂದಿನ ಸಂಚಿಕೆಗಳಲ್ಲಿ ಹೆಗ್ಡೆರವರ ಸಾವಯವ ಕೃಷಿಯೆಡಗಿನ ಆಸಕ್ತಿಯ ಬಗ್ಗೆ ಹಾಗೂ ಗೊಬ್ಬರ ತಯಾರಿಕೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.ಹಾಗೂ ಈ ಸಂಚಿಕೆಯಲ್ಲಿ ನಮ್ಮ ಹಿಂದಿನ ವೀಡಿಯೋಗಳಿಗೆ ವೀಕ್ಷಕರಿಂದ ಬಂದಂತಹ ಪ್ರಶ್ನೆಗಳಿಗೆ ಡಾ.ಹೆಗ್ಡೆ ಯವರ ಉತ್ತರ ಗಳನ್ನ ನಿಮ್ಮ ಮುಂದಿಟ್ಟಿದ್ದೀವಿ. ಡಾ. VP ಹೆಗ್ಡೆ ರವರು ತಯಾರಿಸಿರುವ ಉತ್ಕೃಷ್ಟ ಮಟ್ಟದ ಸಾವಯವ ಗೊಬ್ಬರ, ಸಾವಯವ ರೋಗ ಕೀಟ ನಿಯಂತ್ರಕಗಳು ಹಾಗೂ ಟೆರೇಸ್ ಗಾರ್ಡನ್ ಗೆ ಸೂಪರ್ 18 ಗೊಬ್ಬರದ ಬಾಲ್ ಬೇಕಾದಲ್ಲಿ- ಸಂಪರ್ಕಿಸಿ - 98866 33355 #vivarainfo #farming #kannada #agriculture #organicfarming #vivaraorganics #natural #organic #vphegde #organicmanure

PART: 02 | ಅಡಕೆಗೆ ಈ ರೀತಿ ಗೊಬ್ಬರ ಹಾಕಬಹುದಾ?? | ಸವ್ಯಸಾಚಿಯವರು ಅಡಿಕೆ ಬೆಳೆಯಲ್ಲಿ ಬಳಸುವ ತಂತ್ರಗಳು |
▶︎

PART: 02 | ಅಡಕೆಗೆ ಈ ರೀತಿ ಗೊಬ್ಬರ ಹಾಕಬಹುದಾ?? | ಸವ್ಯಸಾಚಿಯವರು ಅಡಿಕೆ ಬೆಳೆಯಲ್ಲಿ ಬಳಸುವ ತಂತ್ರಗಳು |

ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ
▶︎

ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ

ಅಡಿಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ | CPCRI ತೋಟಗಾರಿಕಾ ವಿಜ್ಞಾನಿ ಡಾ. ಭವಿಷ್ಯರವರಿಂದ ಮಾಹಿತಿ
▶︎

ಅಡಿಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ | CPCRI ತೋಟಗಾರಿಕಾ ವಿಜ್ಞಾನಿ ಡಾ. ಭವಿಷ್ಯರವರಿಂದ ಮಾಹಿತಿ

El Nino | Weather report | ಅತೀ ಉಷ್ಣಾಂಶದ ಬೇಸಿಗೆ ಮುಗೀತು, ಈಗ ಬರಗಾಲ..? | Zee Kannada News
▶︎

El Nino | Weather report | ಅತೀ ಉಷ್ಣಾಂಶದ ಬೇಸಿಗೆ ಮುಗೀತು, ಈಗ ಬರಗಾಲ..? | Zee Kannada News

ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ.
▶︎

ಮಣ್ಣಿನ PH ಸರಿಮಾಡುವುದು ಬಹು ಸುಲಭ।ಸಾವಯವಕ್ಕೆ ನೂರೆಂಟು ಹೆಸರುಗಳು।ಹೂವು ತರಕಾರಿ ಬೆಳೆ ಮಾಹಿತಿ.

ಅಡಿಕೆ ಬೆಳೆಯಲ್ಲಿ ಗೊಬ್ಬರ ಕೊಟ್ರು ಇಳುವರಿ ಬರುತ್ತಿಲ್ಲವೇ.. ಇಲ್ಲಿದೆ ಪರಿಹಾರ
▶︎

ಅಡಿಕೆ ಬೆಳೆಯಲ್ಲಿ ಗೊಬ್ಬರ ಕೊಟ್ರು ಇಳುವರಿ ಬರುತ್ತಿಲ್ಲವೇ.. ಇಲ್ಲಿದೆ ಪರಿಹಾರ

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754
▶︎

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754

ಇಲ್ಲಿನ ಹೈನುಗಾರಿಕೆ ಅದ್ಭುತವಾಗಿದೆ !:Ph:  6362139488
▶︎

ಇಲ್ಲಿನ ಹೈನುಗಾರಿಕೆ ಅದ್ಭುತವಾಗಿದೆ !:Ph: 6362139488

LIVE | Top Kannada News | Rain Alert | CM DK Shivakumar | Israel Vs Ian | Crime News |Karnataka News
▶︎

LIVE | Top Kannada News | Rain Alert | CM DK Shivakumar | Israel Vs Ian | Crime News |Karnataka News

ಟನ್ ಗಟ್ಟಲೆ ಗೊಬ್ಬರ ನಿಮ್ಮ ಜಮೀನಿನಲ್ಲೇ! ಇಲ್ಲಿದೆ ನೋಡಿ ಸುಲಭ ಮಾರ್ಗ! Make Tons of Fertilizer on Your Farm!
▶︎

ಟನ್ ಗಟ್ಟಲೆ ಗೊಬ್ಬರ ನಿಮ್ಮ ಜಮೀನಿನಲ್ಲೇ! ಇಲ್ಲಿದೆ ನೋಡಿ ಸುಲಭ ಮಾರ್ಗ! Make Tons of Fertilizer on Your Farm!

ನಿಮ್ಮ ತೋಟದಲ್ಲಿರುವ ಗೊಬ್ಬರಕ್ಕೆ ಬೆಂಕಿ ಹಸ್ತೀರಿ!! ಸರ್ಕಾರ ಕೊಡುವ ಗೊಬ್ಬರಕ್ಕೆ ಕೈ ಚಾಚ್ತಿರಿ ! ಇದು ದುರಂತವಲ್ಲವೇ?
▶︎

ನಿಮ್ಮ ತೋಟದಲ್ಲಿರುವ ಗೊಬ್ಬರಕ್ಕೆ ಬೆಂಕಿ ಹಸ್ತೀರಿ!! ಸರ್ಕಾರ ಕೊಡುವ ಗೊಬ್ಬರಕ್ಕೆ ಕೈ ಚಾಚ್ತಿರಿ ! ಇದು ದುರಂತವಲ್ಲವೇ?

EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA
▶︎

EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.
▶︎

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.

Amazing inventions from a 60-year-old builder! 5 surprising ideas from mixing styrofoam into cement
▶︎

Amazing inventions from a 60-year-old builder! 5 surprising ideas from mixing styrofoam into cement

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!
▶︎

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!

1ಕೋಟಿ ಆದ್ರೂ ಲಾಭ ಮಾಡ್ತೀನಿ 21ಎಕರೆ ನುಗ್ಗೆಯಲ್ಲಿ ಕನಿಷ್ಠ ಅಂದ್ರು|Teacher to Successful 21-Acre Drumstick
▶︎

1ಕೋಟಿ ಆದ್ರೂ ಲಾಭ ಮಾಡ್ತೀನಿ 21ಎಕರೆ ನುಗ್ಗೆಯಲ್ಲಿ ಕನಿಷ್ಠ ಅಂದ್ರು|Teacher to Successful 21-Acre Drumstick

ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ದುಡಿಯೋದು ಹೇಗೆ? | Raitha pragathi
▶︎

ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ದುಡಿಯೋದು ಹೇಗೆ? | Raitha pragathi

ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಕೃಷಿ| Soil maintenance in Kannada| Soil health
▶︎

ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಕೃಷಿ| Soil maintenance in Kannada| Soil health

ರೈತರೇ, ಅತೀ ವೇಗದ ಗೊಬ್ಬರದ ತಂತ್ರ! ಕಸಕ್ಕೆ ಈ ದ್ರಾವಣ ಸುರಿದರೆ ಸಾಕು, ಕೇವಲ ವಾರದಲ್ಲಿ ಮಾಯ! Natural Farming
▶︎

ರೈತರೇ, ಅತೀ ವೇಗದ ಗೊಬ್ಬರದ ತಂತ್ರ! ಕಸಕ್ಕೆ ಈ ದ್ರಾವಣ ಸುರಿದರೆ ಸಾಕು, ಕೇವಲ ವಾರದಲ್ಲಿ ಮಾಯ! Natural Farming

ಅಡಿಕೆ ತೋಟಕ್ಕೆ ನೀರು, ಗೊಬ್ಬರ ಹೇಗೆ ಕೊಡಬೇಕು? ಸ್ಪ್ರಿಂಕ್ಲೆರ್ / ಡ್ರಿಪ್ ನೀರಾವರಿ ಹೇಗೆ ಮಾಡಬೇಕು?
▶︎

ಅಡಿಕೆ ತೋಟಕ್ಕೆ ನೀರು, ಗೊಬ್ಬರ ಹೇಗೆ ಕೊಡಬೇಕು? ಸ್ಪ್ರಿಂಕ್ಲೆರ್ / ಡ್ರಿಪ್ ನೀರಾವರಿ ಹೇಗೆ ಮಾಡಬೇಕು?