4₹ ಮಾವಿನ ಮಿಡಿ ಉಪ್ಪಿನಕಾಯಿ ಮಾಡಿ 20₹ ಗೆ ಮಾರಾಟಮಾಡಬಹುದು| ಮೌಲ್ಯವರ್ಧನೆ ಮಾಡಿರೆ ಮಾತ್ರ ರೈತರಿಗೆ ಲಾಭ.
Ep-3, ನಮ್ಮೆಲ್ಲಾ ಪ್ರಾಡಕ್ಟ ತಯಾರಾಗೋದು ನಮ್ಮ ಬೆಳೆಗಳಿಂದ್ಲೆ, ಈ ವಾಕ್ಯಕ್ಕಿಂತ ಇನ್ನೇನು ಬೇಕು ಹೇಳಿ, ದಶಕಗಳ ಹಿಂದೆ ಪತ್ರಕರ್ತ ವೃತ್ತಿಯಿಂದ ಸಾವಯವ ಕೃಷಿಯೆಡೆಗಿನ ಶ್ರೀ ವಸಂತ್ ಮಾಲವಿ ಯವರ ರೋಲೋಕಾಸ್ಟರ್ ಜೀವನ ಇವತ್ತು ಅವರನ್ನ ತಂದು ನಿಲ್ಲಿಸಿರೋದು ತಾನೇ ಸಾವಯವವಾಗಿ ಬೆಳೆದ ಬೆಳೆಗಳನ್ನ ಗ್ರಾಹಕನಿಗೆ ನೇರವಾಗಿ ಇನ್ನಷ್ಟು ರುಚಿಕರವಾಗಿ ತಲುಪಿಸೋಕೆ ಕಂಡುಕೊಂಡಿರುವ ಮೌಲ್ಯವರ್ಧಿತ ಪ್ರಾಡಕ್ಟ್ಸ್ ಗಳ ತಯ್ಯಾರಿಕೆಗೆ. ಮೌಲ್ಯವರ್ಧನೆ ಇಂದಲೇ ರೈತರಿಗೆ ಹೆಚ್ಚಿನ ಲಾಭ ಅನ್ನೋದನ್ನ ತಿಳಿದ ಮಾಲವಿ ಅವರ ತೋಟದಿಂದ ಇವತ್ತು ಮಾರ್ಕೆಟ್ ತಲುಪ್ತ ಇರೋದು ಬರೋಬ್ಬರಿ 150ಕ್ಕೂ ಹೆಚ್ಚಿನ ಪ್ರಾಡಕ್ಟ್ ಗಳು. ಇನ್ನೇನು ಹೇಳ್ಬೇಕು ಹೇಳಿ ಇವರ ಸಾಧನೆ ಬಗ್ಗೆ. ಎಲ್ಲಾ ಇಲ್ಲೆ ಹೇಳಿದ್ರೆ ವಿಡಿಯೋ ನೋಡೋದು ಯಾರು...? ಇದು ಎರಡನೇ ಸಂಚಿಕೆ... ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ವಿಷಯಗಳಿವೆ , ನಿರೀಕ್ಷೆ ಇರಲಿ. ಕೊನೆಯದಾಗಿ, ರೈತ ಸಂಪರ್ಕ ಸಂಖ್ಯೆ. ಶ್ರೀ ವಸಂತ್ ಮಾಲವಿ. ನೇಸರ ಆರ್ಗ್ಯಾನಿಕ್ಸ್ ಹಗರಿಬೊಮ್ಮನಹಳ್ಳಿ +91 94482 61916 ಧನ್ಯವಾದಗಳು. #vivarainfo #vivaraorganics #farming #organicagriculture #agriculture #organicfarming #natural #organicfood #organic #homemadeproduct #valueaddition #pickle #woodapple #drumstick

ನುಗ್ಗೆಯ ಸಿಪ್ಪೆಯಿಂದಲೂ ಹೆಲ್ತಿ ಪೌಡರ್, ನನ್ನ ತೋಟದ ಎಲ್ಲಾ ಬೆಳೆಗಳು ಮೌಲ್ಯವರ್ಧನೆಯಾಗೇ ಮಾರ್ಕೆಟ್ ಸೇರೋದು.

ಹಲಸಿನ ಒಂದು ಮರ ಮೂರು ಎಕ್ರೆ ಭತ್ತದ ಇಳುವರಿಯ ಆದಾಯ ತರಬಲ್ಲದು। ಹಲಸಿನಿಂದ ಆದಾಯ

FARM TOUR-"ಲಂಡನ್ನಿಗೆ ದಾಳಿಂಬೆ ಕಳಿಸಿ 2 ಕೋಟಿ ದುಡಿಯುತ್ತಿರುವ ತೋಟ !!"-E02-Madhu Sankal pomegranate Farm

ನಿಂಬೆ ಕೃಷಿ ಮಾಡಿದ್ರೆ ಲಕ್ಷ ಲಕ್ಷ ಬರುತ್ತಾ ? ನಿರ್ವಹಣೆ ಮಾಡೋದು ಹೇಗೆ | Beerappa waggi interview

ಬೆಂಗಳೂರಿನಲ್ಲೊಬ್ಬ ಮಾಡರ್ನ್ ರೈತ: ಒಂದೂವರೆ ಎಕರೆಯಲ್ಲಿ ₹20 ಲಕ್ಷ ಆದಾಯ! Modern Farmer | Bengaluru | 20 Lakh

Farm Tour-"ದಿನಾ 10 ಸಾವಿರ ಜೇಬಿಗಿಳಿಸುವ ರೈತರ ತರಕಾರಿ ತೋಟ!-Vishwanath Kalburgi Farmer-Kalamadhyama-#param

ಹದಿಹರೆಯದ ಮಕ್ಕಳು ಯಾಕೆ ರೆಬೆಲ್ ಆಗ್ತಾರೆ..? |Why Do Teenagers Rebel?| Dr Malini S Suttur | Gaurish Akki

ಎಕರೆಗೆ 1.5 ಲಕ್ಷ ಬಂದ್ರೆ ಸಾಕಲ್ವಾ|ಮುಂಡರಗಿ ತಾಲೂಕಿನಲ್ಲಿ ಗೋಡಂಬಿಗೋಡಂಬಿ ಕೃಷಿ|Cashew cultivation in Kannada

ಬೆಟ್ಟದ ಮೇಲಿನ ಕೃಷಿ | ಕಮ್ಮಿ ಖರ್ಚಲ್ಲಿ ನಾವೇ ಮಾಡಬಹುದು ಬೋರ್ವೆಲ್ ರೀಚಾರ್ಜ್ | Episode 1

300 ವರ್ಷ ಹಳೆಯ ಜಾನಿಗೆರೆ ಹಲಸು Tastiest Jackfruit | Janigere | Kannada Vlogs

ಕಮ್ಮಿ ಖರ್ಚಿನ ಬೇಲಿ। ಬೇಲಿಗೆ ಲಕ್ಷಾಂತರ ಖರ್ಚು ಯಾಕೆ। ಜೀವಂತ ಬೇಲಿಗೂ ಸೈ ಅದ್ರಿಂದ ದುಡ್ಡಿಗೂ ಸೈ.

FARM TOUR-"200 ತಳಿ ವಿದೇಶಿ ಹಣ್ಣುಗಳ ತೋಟ! ದುಬಾರಿ ಬೆಲೆ ಕೊಟ್ಟು ತಗೊಂಡು ಹೋಗ್ತಾರೆ!!-Ep11-Teja Nursery-#param

ಉಳುಮೆ ಮಾಡೋದುನ್ನ ಬಿಟ್ಟು ವರ್ಷಗಳೇ ಆಯ್ತು, ನಮ್ಮ ತೋಟಕ್ಕೆ ಕಳೆದ ಏಳು ವರ್ಷಗಳಿಂದ ನೀರು ಬಿಟ್ರೆ ಇನ್ನೇನೂ ಕೊಟ್ಟಿಲ್ಲ.

ಬಂಗಾಲದ ರಾಜಕೀಯಕ್ಕೆ ಸೌರವ್ ಗಂಗೂಲಿ ಎಂಟ್ರಿ

Meet the Mastermind Behind Passion Fruit Farming

ಬೇಸಿಗೆಯ ಬಿರು ಬಿಸಿಲಿನಲ್ಲೂ ತೋಟಕ್ಕೆ 15 ದಿನಕ್ಕೊಮ್ಮೆ ನೀರು ಭಾಗ-1 | Summer Farm maintenance| Low water

ಕಡಿಮೆ ಬಜೆಟ್ ನ ಜೀವಮೃತ ಘಟಕ... ಎಷ್ಟು ಅಂತ ಕೈಯಲ್ಲಿ ಕೊಡ್ತೀರಾ ಅದಕ್ಕೆ ಇದು ತೋಟಕೆಲ್ಲ ಸಪ್ಲೈ ಮಾಡೋ ವಿಧಾನ

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!

ಸಿಮೆಂಟ್ ಕಾರ್ಖಾನೆ ಬೂದಿ ಮೇಲೆ ಸಾವಯವದಲ್ಲಿ ಬೆಳೆಯಬೆಕೆನ್ನುವ ಹಠ ನನ್ನದು | ಭೂಮಿ ಉಳೀಬೇಕು ಸಾರ್.

