ನುಗ್ಗೆಯ ಸಿಪ್ಪೆಯಿಂದಲೂ ಹೆಲ್ತಿ ಪೌಡರ್, ನನ್ನ ತೋಟದ ಎಲ್ಲಾ ಬೆಳೆಗಳು ಮೌಲ್ಯವರ್ಧನೆಯಾಗೇ ಮಾರ್ಕೆಟ್ ಸೇರೋದು.
Ep-1, ನಮ್ಮೆಲ್ಲಾ ಪ್ರಾಡಕ್ಟ ತಯಾರಾಗೋದು ನಮ್ಮ ಬೆಳೆಗಳಿಂದ್ಲೆ, ಈ ವಾಕ್ಯಕ್ಕಿಂತ ಇನ್ನೇನು ಬೇಕು ಹೇಳಿ, ದಶಕಗಳ ಹಿಂದೆ ಪತ್ರಕರ್ತ ವೃತ್ತಿಯಿಂದ ಸಾವಯವ ಕೃಷಿಯೆಡೆಗಿನ ಶ್ರೀ ವಸಂತ್ ಮಾಲವಿ ಯವರ ರೋಲೋಕಾಸ್ಟರ್ ಜೀವನ ಇವತ್ತು ಅವರನ್ನ ತಂದು ನಿಲ್ಲಿಸಿರೋದು ತಾನೇ ಸಾವಯವವಾಗಿ ಬೆಳೆದ ಬೆಳೆಗಳನ್ನ ಗ್ರಾಹಕನಿಗೆ ನೇರವಾಗಿ ಇನ್ನಷ್ಟು ರುಚಿಕರವಾಗಿ ತಲುಪಿಸೋಕೆ ಕಂಡುಕೊಂಡಿರುವ ಮೌಲ್ಯವರ್ಧಿತ ಪ್ರಾಡಕ್ಟ್ಸ್ ಗಳ ತಯ್ಯಾರಿಕೆಗೆ. ಮೌಲ್ಯವರ್ಧನೆ ಇಂದಲೇ ರೈತರಿಗೆ ಹೆಚ್ಚಿನ ಲಾಭ ಅನ್ನೋದನ್ನ ತಿಳಿದ ಮಾಲವಿ ಅವರ ತೋಟದಿಂದ ಇವತ್ತು ಮಾರ್ಕೆಟ್ ತಲುಪ್ತ ಇರೋದು ಬರೋಬ್ಬರಿ 150ಕ್ಕೂ ಹೆಚ್ಚಿನ ಪ್ರಾಡಕ್ಟ್ ಗಳು. ಇನ್ನೇನು ಹೇಳ್ಬೇಕು ಹೇಳಿ ಇವರ ಸಾಧನೆ ಬಗ್ಗೆ. ಎಲ್ಲಾ ಇಲ್ಲೆ ಹೇಳಿದ್ರೆ ವಿಡಿಯೋ ನೋಡೋದು ಯಾರು...? ಇದು ಮೊದಲನೇ ಸಂಚಿಕೆ... ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ವಿಷಯಗಳಿವೆ , ನಿರೀಕ್ಷೆ ಇರಲಿ. ಕೊನೆಯದಾಗಿ, ರೈತ ಸಂಪರ್ಕ ಸಂಖ್ಯೆ. ಶ್ರೀ ವಸಂತ್ ಮಾಲವಿ. ನೇಸರ ಆರ್ಗ್ಯಾನಿಕ್ಸ್ ಹಗರಿಬೊಮ್ಮನಹಳ್ಳಿ +91 94482 61916 ಧನ್ಯವಾದಗಳು. #vivarainfo #vivaraorganics #farming #organicagriculture #agriculture #organicfarming #natural #organicfood #organic #homemadeproduct #valueaddition #pickle #woodapple #drumstick

4₹ ಮಾವಿನ ಮಿಡಿ ಉಪ್ಪಿನಕಾಯಿ ಮಾಡಿ 20₹ ಗೆ ಮಾರಾಟಮಾಡಬಹುದು| ಮೌಲ್ಯವರ್ಧನೆ ಮಾಡಿರೆ ಮಾತ್ರ ರೈತರಿಗೆ ಲಾಭ.

IIHR & GKVK ಗೆ ಹಲಸಿನ ಕಸಿ ಗಿಡಗಳು ಸಪ್ಲೈ ಆಗೋದು ಇಲ್ಲಿಂದ್ಲೆ।ನಮ್ಮ ನರ್ಸರಿಯಲ್ಲಿ ಗಿಡ ಮಾರಾಟಕ್ಕಿಲ್ಲ.

ಇವರ ತೋಟ ಸುತ್ತಲಿನ 10 ಹಳ್ಳಿಗಳಿಗೆ ಮಾದರಿ..ಅರಣ್ಯ ಕೃಷಿಯಲ್ಲಿ ಎದುರಾಗುವ ತೊಂದರೆಗಳಿಗೆ.. ಸರ್ಕಾರವನ್ನ ತರಾಟೆ

ಹಲಸಿನ ಒಂದು ಮರ ಮೂರು ಎಕ್ರೆ ಭತ್ತದ ಇಳುವರಿಯ ಆದಾಯ ತರಬಲ್ಲದು। ಹಲಸಿನಿಂದ ಆದಾಯ

ನಿಮ್ಮ ತೋಟದಲ್ಲಿರುವ ಗೊಬ್ಬರಕ್ಕೆ ಬೆಂಕಿ ಹಸ್ತೀರಿ!! ಸರ್ಕಾರ ಕೊಡುವ ಗೊಬ್ಬರಕ್ಕೆ ಕೈ ಚಾಚ್ತಿರಿ ! ಇದು ದುರಂತವಲ್ಲವೇ?

ಹಳ್ಳಿ ಅಕ್ಕನ ನೈಸರ್ಗಿಕ ತೋಟ |ವಿಶೇಷ ನಿಂಬೆಹಣ್ಣು ಪರಿಚಯ | ಕೃಷಿ ಬದುಕು |

ಉಳುಮೆ ಮಾಡೋದುನ್ನ ಬಿಟ್ಟು ವರ್ಷಗಳೇ ಆಯ್ತು, ನಮ್ಮ ತೋಟಕ್ಕೆ ಕಳೆದ ಏಳು ವರ್ಷಗಳಿಂದ ನೀರು ಬಿಟ್ರೆ ಇನ್ನೇನೂ ಕೊಟ್ಟಿಲ್ಲ.

ಬೋರ್ವೆಲ್ ಇಲ್ಲದೆ 2.5 ಎಕ್ರೆನಲ್ಲಿ ನೀರು ಬೇಡದ ಬೆಳೆ ಬೆಳೆಯುವ ಸಾಹಸ.ನೀರು ಕಮ್ಮಿ ಬೇಡುವ ನಾಲ್ಕು ಗಿಡಗಳು.

ಕಮ್ಮಿ ಖರ್ಚಿನ ಬೇಲಿ। ಬೇಲಿಗೆ ಲಕ್ಷಾಂತರ ಖರ್ಚು ಯಾಕೆ। ಜೀವಂತ ಬೇಲಿಗೂ ಸೈ ಅದ್ರಿಂದ ದುಡ್ಡಿಗೂ ಸೈ.

ಬರಡು ಭೂಮಿಯಲ್ಲೂ ಬೆಳೆಯುವ ಜ್ಯೂಸ್ ಬಿಲ್ವಾ ಗಿಡ | ಕಡಿಮೆ ನೀರು ಹೆಚ್ಚು ಇಳುವರಿ | Bael fruit farming | nursery

""ನನ್ನ ಮಾರುಕಟ್ಟೆ ಆರ್ಗ್ಯಾನಿಕ್ ಮಂಡ್ಯ""!||Organic mandya ||Vegetables||Part-4||Madhuchandhan

ಒಂದು ಹಲಸಿನ ಹಣ್ಣು ಸಾವಿರ ರೂಗೆ ಮಾರಬಹುದು, ಅಂತಹ ತಳಿ ಕೂಡ ನಮ್ಮಲ್ಲುಂಟು। ವನಶ್ರೀ ಪ್ಲಾಂಟ್ ಕೇರ್

Meet the Mastermind Behind Passion Fruit Farming

EP-406 | ಕೃಷಿಯಲ್ಲಿ ಈ ರೈತ ಮಾಡದ ಪ್ರಯೋಗವೇ ಇಲ್ಲ! | Farmer Nanjundaswamy | GSS MAADHYAMA

ಪ್ರಪಂಚದ ಶ್ರೇಷ್ಠ ಗೊಬ್ಬರ ತಯಾರಿಸುವ ವಿಧಾನ.! BIO CHAR ತಯಾರಿಸುವ ವಿಧಾನ

ನೀವು ಕೇಳಿರದ ಹಣ್ಣಿನ ಗಿಡಗಳು ಇವರ ತೋಟದಲ್ಲಿದೆ... ಬೇರೆಯವರ ರೀತಿ ನನ್ನ ತೋಟದಲ್ಲಿ ಬರೀ ಅಡಿಕೆ ತೆಂಗು ಇಲ್ಲಾ

ಸರ್ಕಾರದ NPK ಬಳಸುವುದನ್ನು ಬಿಡಿ. ನಿಮ್ಮ ಹೊಲದಲ್ಲಿ ಗ್ಲೈರಿಸಿಡಿಯಾ ಗಿಡ ಬೆಳೆಸಿ!!Ph: 8762492842

ಈ ಏಲಕ್ಕಿ ಗಿಡ ನೆಟ್ಟರೆ ಒಂದು ಎಕ್ಕರೆಗೆ 15 ಲಕ್ಷ ಲಾಭ ಬರುತ್ತೆ||cardmom plants

ಬೈ ಬ್ಯಾಕ್ ನೊಂದಿಗೆ ಔಷಧಿಗಿಡ ಬೆಳೆಯಿರಿ।ಖರ್ಚು ಕಮ್ಮಿ ಲಾಭ ಜಾಸ್ತಿ।Herbal Medicine Plants farming.

