ದೀಪದ ಮಹಿಮೆ.. ದೀಪ ಹಚ್ಚುವಾಗ ತಿಳಿಯದೆ ಮಾಡುವ ತಪ್ಪುಗಳು ಯಾವುದು?.

ನಮಸ್ತೆ ವೀಕ್ಷಕರೇ..ನಮ್ಮ ಈ ಚಾನೆಲ್ನಲ್ಲಿ ಕೆಲವು ವೈದಿಕ ವಿಚಾರಗಳು, ಸಂಸ್ಕಾರ ಗಳ ವಿವರಣೆ, ಅಡಿಗೆಗಳು, ಸ್ಥಳ ವೀಕ್ಷಣೆ ಮುಂತಾದ ಹಲವು ವಿಚಾರಗಳನ್ನು ನೋಡಬಹುದು. ನೋಡಿ ಸಪೋರ್ಟ್ ಮಾಡಿ.. 🙏ದೀಪದ ಮಹಿಮೆ | ಸ್ಕಂದ ಪುರಾಣದಲ್ಲಿ ಬರುವ ಇಲಿಯ ಕಥೆ ನಾವು ಪ್ರತಿದಿನ ದೇವರ ಮುಂದೆ ದೀಪ ಹಚ್ಚುತ್ತೇವೆ. ಆದರೆ ದೀಪಕ್ಕೆ ಯಾಕೆ ಇಷ್ಟೊಂದು ಮಹತ್ವ ನೀಡಲಾಗಿದೆ? ದೀಪ ಹಚ್ಚುವುದರಿಂದ ಏನು ಫಲ? ಸ್ಕಂದ ಪುರಾಣದಲ್ಲಿ ಬರುವ ಒಂದು ಚಿಕ್ಕ ಇಲಿಯ ಕಥೆಯ ಮೂಲಕ ದೀಪದ ಮಹತ್ವವನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಈ ವಿಡಿಯೋದಲ್ಲಿ: ✅ ದೀಪದ ಆಧ್ಯಾತ್ಮಿಕ ಮಹತ್ವ ✅ ಸ್ಕಂದ ಪುರಾಣದಲ್ಲಿ ಬರುವ ಇಲಿಯ ಕಥೆ ✅ ದೀಪ ಹಚ್ಚುವುದರ ಫಲ ✅ ಜೀವನಕ್ಕೆ ದೀಪ ನೀಡುವ ಸಂದೇಶ 🙏🏻 ಈ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Channel Subscribe ಮಾಡಲು ಮರೆಯಬೇಡಿ. ​1. ದೀಪದ ಮಹಿಮೆಯನ್ನು ಸಾರುವ ಶ್ಲೋಕ: ​ಕೀಟಪತಂಗಾ ಮಶಕಾಶ್ಚ ವೃಕ್ಷಾ ಜಲೇ ಸ್ಥಲೇ ಯೇ ನಿವಸಂತಿ ಜೀವಾಃ | ದೃಷ್ಟ್ವಾ ಪ್ರದೀಪಂ ನಚ ಜನ್ಮಭಾಗಿನೋ ಭವಂತಿ ನಿತ್ಯಂ ಶ್ವಪಚಾ ಹಿ ವಿಪ್ರಾಃ || ​2. ದೀಪ ಹಚ್ಚುವ ದಿಕ್ಕುಗಳ ಫಲ (ದಿಕ್ಫಲ ಶ್ಲೋಕ): ​ಪೂರ್ವಶ್ಯಾಂ ಸುಖಸಂಪತ್ತಿಃ ಪಶ್ಚಿಮಾಯಾಂ ಧನಾಗಮಃ | ಉತ್ತರೇ ಚ ಜಯಪ್ರಾಪ್ತಿಃ ದಕ್ಷಿಣೇ ಮರಣಂ ಧ್ರುವಮ್ || ​3. ದೀಪದ ಬತ್ತಿಗಳ ಸಂಖ್ಯೆಯ ಮಹತ್ವ: ​ಏಕವರ್ತಿರ್ವಹೇದ್ವ್ಯಾಧಿಂ ದ್ವಿವರ್ತಿಶ್ಚ ಧನಾವಹಾ | ತ್ರಿವರ್ತಿಸ್ತು ಸುಖಂ ದತ್ತೇ ಚತುರ್ವರ್ತಿಶ್ಚ ಧಾನ್ಯದಾ || ​4. ಬತ್ತಿಯ ವಿಧಗಳ ಮಹತ್ವ: ​ಕಾರ್ಪಾಸವರ್ತಿಹರಣಂ ಸರ್ವವ್ಯಾಧಿನಿವಾರಣಮ್ | ಪದ್ಮಸೂತ್ರಕೃತಂ ಚೈವ ಸೌಭಾಗ್ಯಂ ಸಂಪದಂ `- ​5. ತುಪ್ಪ ಮತ್ತು ಎಣ್ಣೆಯ ದೀಪದ ಮಹತ್ವ: ​ಘೃತದೀಪೋ ಹರತ್ಯಜ್ಞಾನಂ ತೈಲದೀಪೋ ಹರತ್ಯಘಮ್ | ಘೃತೇನ ಜ್ಞಾನವೃದ್ಧಿಶ್ಚ ತೈಲೇನ ಸಕಲಾರ್ಥದಾ || #ದೀಪದಮಹಿಮೆ #DeepadaMahatva #KannadaSpiritual #SkandaPurana #KannadaDevotional #HinduDharma #Deepa #KannadaStories #Spirituality #Bhakti

ತುಳಸಿ ಕಟ್ಟೆ, ಯಾಕೆ ಕಟ್ಟ ಬೇಕು, ಶಾಸ್ತ್ರ ಏನು ಹೇಳುತ್ತದೆ
▶︎

ತುಳಸಿ ಕಟ್ಟೆ, ಯಾಕೆ ಕಟ್ಟ ಬೇಕು, ಶಾಸ್ತ್ರ ಏನು ಹೇಳುತ್ತದೆ

ನಿಮ್ಮ ಮನೆ ಸಾಕ್ಷಾತ್ ದೇವಾಲಯದಷ್ಟೇ ಪವಿತ್ರ ಎಂದು ಹೇಳುವ ೭ ದೈವಿಕ ಲಕ್ಷಣಗಳು | 7 Signs Your House is a Temple
▶︎

ನಿಮ್ಮ ಮನೆ ಸಾಕ್ಷಾತ್ ದೇವಾಲಯದಷ್ಟೇ ಪವಿತ್ರ ಎಂದು ಹೇಳುವ ೭ ದೈವಿಕ ಲಕ್ಷಣಗಳು | 7 Signs Your House is a Temple

ಸಕಲ ಕಷ್ಟಕಳೆಯುತ್ತೆ ಚಮತ್ಕಾರಿ ಜೀರಿಗೆ ದೀಪ LIVE Jeera Diya to over come troubles financial problems astro
▶︎

ಸಕಲ ಕಷ್ಟಕಳೆಯುತ್ತೆ ಚಮತ್ಕಾರಿ ಜೀರಿಗೆ ದೀಪ LIVE Jeera Diya to over come troubles financial problems astro

ရွှန်းမီမီထက် ပြောပြသော ရသေ့ကြီး ဦးခန္တီဂါထာ ၁၀၀၀ ပူဇော်နည်း
▶︎

ရွှန်းမီမီထက် ပြောပြသော ရသေ့ကြီး ဦးခန္တီဂါထာ ၁၀၀၀ ပူဇော်နည်း

ತಿರುಪತಿ ರಹಸ್ಯಗಳು ದರ್ಶನಕ್ಕೂ ಮೊದಲು ಈ ವಿಷಯ ಗೊತ್ತಿರಬೇಕು useful information in kannada Tirupathi miracles
▶︎

ತಿರುಪತಿ ರಹಸ್ಯಗಳು ದರ್ಶನಕ್ಕೂ ಮೊದಲು ಈ ವಿಷಯ ಗೊತ್ತಿರಬೇಕು useful information in kannada Tirupathi miracles

Simple Duraga Deepa Puje | ಎಲ್ಲಾ ಕಷ್ಟಗಳಿಗೆ ಕೊನೆಯ ಪರಿಹಾರ | Acharya Arun Prakash
▶︎

Simple Duraga Deepa Puje | ಎಲ್ಲಾ ಕಷ್ಟಗಳಿಗೆ ಕೊನೆಯ ಪರಿಹಾರ | Acharya Arun Prakash

ಪೂಜಾವಸ್ತುಗಳನ್ನು ಕಸಕ್ಕೆ ಹಾಕಿದರೆ ಶಾಶ್ವತ ದಾರಿದ್ರ್ಯ|ಸರಿಯಾದ ೭ ನಿಯಮಗಳು|Secret Rituals|Disposing Puja Items
▶︎

ಪೂಜಾವಸ್ತುಗಳನ್ನು ಕಸಕ್ಕೆ ಹಾಕಿದರೆ ಶಾಶ್ವತ ದಾರಿದ್ರ್ಯ|ಸರಿಯಾದ ೭ ನಿಯಮಗಳು|Secret Rituals|Disposing Puja Items

ಮಿಲಿಟರಿ ಗಣೇಶ, ಪೊಲೀಸ್‌ ಗಣೇಶ, ಡಾಕ್ಟರ್‌ ಗಣೇಶ! ಹೀಗೆಲ್ಲಾ ಗಣೇಶನ್ನ ಪೂಜಿಸೋದು ಸರಿನಾ?|Vidwan Muguru Madhudixit
▶︎

ಮಿಲಿಟರಿ ಗಣೇಶ, ಪೊಲೀಸ್‌ ಗಣೇಶ, ಡಾಕ್ಟರ್‌ ಗಣೇಶ! ಹೀಗೆಲ್ಲಾ ಗಣೇಶನ್ನ ಪೂಜಿಸೋದು ಸರಿನಾ?|Vidwan Muguru Madhudixit

ಶಂಖ ಯಾಕೆ, ಯಾರು, ಮತ್ತು ಯಾವಾಗ ಊದಬೇಕು
▶︎

ಶಂಖ ಯಾಕೆ, ಯಾರು, ಮತ್ತು ಯಾವಾಗ ಊದಬೇಕು

ಈ ವಿಧಾನವನ್ನು ಅನುಸರಿಸಿ ಮತ್ತು ನೀವು 1 ವಾರದಲ್ಲಿ 100% ಫಲಿತಾಂಶವನ್ನು ನೋಡಬಹುದು. @vishwapriya-456​
▶︎

ಈ ವಿಧಾನವನ್ನು ಅನುಸರಿಸಿ ಮತ್ತು ನೀವು 1 ವಾರದಲ್ಲಿ 100% ಫಲಿತಾಂಶವನ್ನು ನೋಡಬಹುದು. @vishwapriya-456​

ಯಾವುದೆ ಕಾಯಿಲೆ ಇಲ್ಲಿ ಬಂದು ಬೇಡಿಕೊಂಡರೆ ವಾಸಿಯಾಗುತ್ತಿದೆ
▶︎

ಯಾವುದೆ ಕಾಯಿಲೆ ಇಲ್ಲಿ ಬಂದು ಬೇಡಿಕೊಂಡರೆ ವಾಸಿಯಾಗುತ್ತಿದೆ

ಜಗನ್ಮಾತೆ ದುರ್ಗಾ ದೇವಿ ನಿಮ್ಮೊಂದಿಗಿದ್ದಾಳೆ ಎನ್ನುವ 8 ಸೂಚನೆಗಳು | 8 Signs Goddess Durga is Protecting You
▶︎

ಜಗನ್ಮಾತೆ ದುರ್ಗಾ ದೇವಿ ನಿಮ್ಮೊಂದಿಗಿದ್ದಾಳೆ ಎನ್ನುವ 8 ಸೂಚನೆಗಳು | 8 Signs Goddess Durga is Protecting You

ಮುಖ್ಯದ್ವಾರದ ಹತ್ತಿರ ಈವಸ್ತು ಇದ್ದರೆ ಮನೆಯಲ್ಲಿ ಹಣಕ್ಕೆಕೊರತೆ ಆಗೋದೆ ಇಲ್ಲ LIVE maindoor important vastu tips
▶︎

ಮುಖ್ಯದ್ವಾರದ ಹತ್ತಿರ ಈವಸ್ತು ಇದ್ದರೆ ಮನೆಯಲ್ಲಿ ಹಣಕ್ಕೆಕೊರತೆ ಆಗೋದೆ ಇಲ್ಲ LIVE maindoor important vastu tips

ಗಣಪತಿ ಹೋಮ ಯಾಕೆ ಮಾಡಬೇಕು .ಅಷ್ಟದ್ರವ್ಯಮಾಡುವುದು ಹೇಗೆ .ನೋಡಿ ..
▶︎

ಗಣಪತಿ ಹೋಮ ಯಾಕೆ ಮಾಡಬೇಕು .ಅಷ್ಟದ್ರವ್ಯಮಾಡುವುದು ಹೇಗೆ .ನೋಡಿ ..

ಕುಲದೇವರು ಮತ್ತು ಮನೆದೇವರು ಎಂದರೇನು? | ಕುಲದೇವರನ್ನು ಏಕೆ ಮರೆಯಬಾರದು?
▶︎

ಕುಲದೇವರು ಮತ್ತು ಮನೆದೇವರು ಎಂದರೇನು? | ಕುಲದೇವರನ್ನು ಏಕೆ ಮರೆಯಬಾರದು?

khit Thit Evening News | June 19, 2026
▶︎

khit Thit Evening News | June 19, 2026

ಸಂಧ್ಯಾಕಾಲದಲ್ಲಿ ಈ 5 ಕೆಲಸ ಮಾಡಿದರೆ, ಮಹಾಲಕ್ಷ್ಮಿಯೇ ಮನೆಗೆ ಬರುತ್ತಾಳೆ | 5 Evening Rituals to Welcome Lakshmi
▶︎

ಸಂಧ್ಯಾಕಾಲದಲ್ಲಿ ಈ 5 ಕೆಲಸ ಮಾಡಿದರೆ, ಮಹಾಲಕ್ಷ್ಮಿಯೇ ಮನೆಗೆ ಬರುತ್ತಾಳೆ | 5 Evening Rituals to Welcome Lakshmi

"ಮಕ್ಕಳ ಓದಿನಲ್ಲಿ ಯಶಸ್ಸಿಗೆ ರಾಯರ ಕೃಪೆ ಪಡೆಯುವ ಮಾರ್ಗ!" | Rayaru | Mantralayam
▶︎

"ಮಕ್ಕಳ ಓದಿನಲ್ಲಿ ಯಶಸ್ಸಿಗೆ ರಾಯರ ಕೃಪೆ ಪಡೆಯುವ ಮಾರ್ಗ!" | Rayaru | Mantralayam

ತುಳಸಿ ಕಾಷ್ಟದ ಬತ್ತಿಗಳು . By Shobh Kulkarni
▶︎

ತುಳಸಿ ಕಾಷ್ಟದ ಬತ್ತಿಗಳು . By Shobh Kulkarni

ಹವ್ಯಕರು ಮಾಡುವ ಮಾವಿನ ಮಿಡಿ ಉಪ್ಪಿನಕಾಯಿ..
▶︎

ಹವ್ಯಕರು ಮಾಡುವ ಮಾವಿನ ಮಿಡಿ ಉಪ್ಪಿನಕಾಯಿ..