ಆ ಒಂದು ಹಾಡು ನನ್ನ ಬದುಕನ್ನ ಬದಲಾಯಿಸಿತು..!? Gururaj Hosakote| Rangasthala | Harish Nagaraju| Newso Newsu

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ರಂಗಸ್ಥಳ’ ಎಂಬ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸಂದರ್ಶನ ಮಾಡಲಾಗುತ್ತದೆ. ಈ ಸಂಚಿಕೆಯ ಅತಿಥಿ ಜನಪದ ಕಲಾವಿದ ಗುರುರಾಜ ಹೊಸಕೋಟೆಯವರು. ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು. ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು ಇವರು ಬರೆದ ಗೀತೆಗಳು ಸಾವಿರಾರು. ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆ ಅವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ಸುಮಾರು 50 ಸಿನಿಮಾಗಳಲ್ಲಿ ನಟನೆ ಮಾಡುವುದರ ಜೊತೆಗೆ ಹಾಡಿನಲ್ಲೂ ಕೂಡ ಪ್ರಸಿಧ್ಧಿಯಾದರು. ರಂಗಭೂಮಿ,ಜಾನಪದ ಹಾಡುಗಾರಿಕೆ,ನಟನೆಯಲ್ಲೂ ಸೈ ಎನಿಸಿಕೊಂಡಿರು ಕರುನಾಡಿನ ಮೇರು ಕಲಾವಿದ ಗುರುರಾಜ ಹೊಸಕೋಟೆಯವ್ರ ವಿಶೇಷ ಸಂದರ್ಶನ ನಿಮ್ಮ ‘ನ್ಯೂಸೋ ನ್ಯೂಸು’ನಲ್ಲಿ ನಿಮಗಾಗಿ. #newsonewsu #harishnagaraju #anchorharishnagaraju #gururajhosakote #folksong #folkmusic #folklore #folksongs #rangastala #theatre #theatrearts #theatreartist #uttarakarnataka #uttarakarnatakasongs #jawarisongs #uttarakarnatakajanapada #janapada #janapada_geete #janapadasongs #janapada_geethegalu #janapada_songs_kannada #janapada_geethegalu_video_song_kannada #janapada_song #janapada_geethegalu_video #janapada_songs_kannada #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

ಗುರು ಪಾದ...ಗುರುರಾಜ್ ಹೊಸಕೋಟೆ ಆಗಿದ್ಹೇಗೆ..? Gururaj Hosakote| RangaStala| Harish Nagaraju | Newso Newsu
▶︎

ಗುರು ಪಾದ...ಗುರುರಾಜ್ ಹೊಸಕೋಟೆ ಆಗಿದ್ಹೇಗೆ..? Gururaj Hosakote| RangaStala| Harish Nagaraju | Newso Newsu

ನನ್ನ ಹಾಡು ಅಂದ್ರೆ ವಿಷ್ಣುವರ್ಧನ್ ಗೆ ತುಂಬಾ ಇಷ್ಟ..!? Gururaj Hosakote | Harish Nagaraju | Newso Newsu
▶︎

ನನ್ನ ಹಾಡು ಅಂದ್ರೆ ವಿಷ್ಣುವರ್ಧನ್ ಗೆ ತುಂಬಾ ಇಷ್ಟ..!? Gururaj Hosakote | Harish Nagaraju | Newso Newsu

Jodi No 1 Season3 | ಪ್ರೇಮ್ ಭಾವುಕ ಗೀತೆ ಹಾಡಿದರು!
▶︎

Jodi No 1 Season3 | ಪ್ರೇಮ್ ಭಾವುಕ ಗೀತೆ ಹಾಡಿದರು!

ಈ ಮಗು ಮೊಬೈಲ್ ಬಳಸೋ ಸ್ಟೈಲ್ ನೋಡಿ! 😲
▶︎

ಈ ಮಗು ಮೊಬೈಲ್ ಬಳಸೋ ಸ್ಟೈಲ್ ನೋಡಿ! 😲

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama
▶︎

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

ನನ್ನ ಕೊಳ್ಳೇಗಾಲದ ಮಾಂತ್ರಿಕ ಅಂದುಕೊಂಡಿದ್ದರು - ಮಳವಳ್ಳಿ ಮಹಾದೇವಸ್ವಾಮಿ | Life story of legendary folk singer
▶︎

ನನ್ನ ಕೊಳ್ಳೇಗಾಲದ ಮಾಂತ್ರಿಕ ಅಂದುಕೊಂಡಿದ್ದರು - ಮಳವಳ್ಳಿ ಮಹಾದೇವಸ್ವಾಮಿ | Life story of legendary folk singer

💔 ಬದುಕು ಬಾಡಿಗೆ ಮನೆ |ಇಂದು ನಿನ್ನದು..ನಾಳೆ ಯಾರದು? |ಜೀವನದ ಕಹಿ ಸತ್ಯ|Heart Touching Kannada Tatva Song 2026
▶︎

💔 ಬದುಕು ಬಾಡಿಗೆ ಮನೆ |ಇಂದು ನಿನ್ನದು..ನಾಳೆ ಯಾರದು? |ಜೀವನದ ಕಹಿ ಸತ್ಯ|Heart Touching Kannada Tatva Song 2026

Nee Hinga Nodabyaada Nanna | D. R. Bendre Poem | Ekabhinaya by Ananth Deshpande | Samyukta Karnataka
▶︎

Nee Hinga Nodabyaada Nanna | D. R. Bendre Poem | Ekabhinaya by Ananth Deshpande | Samyukta Karnataka

ಕಲಿತ ಹುಡುಗಿ ಕುದುರಿ ನಡಿಗಿ:Kalita Hudugi Kuduri Nadugi | Kalita Hudugi Kuduri Nadigi | Gururaj Hoskote
▶︎

ಕಲಿತ ಹುಡುಗಿ ಕುದುರಿ ನಡಿಗಿ:Kalita Hudugi Kuduri Nadugi | Kalita Hudugi Kuduri Nadigi | Gururaj Hoskote

ರಾಜೇಶ್ ಕೃಷ್ಣನ್ ಒಬ್ಬ ಗೋಮುಖ ವ್ಯಾಘ್ರ! ಇಷ್ಟು ವರ್ಷದ ಬಳಿಕ ಸತ್ಯ ಹೇಳಿದ್ರು 3ನೇ ಮಾಜಿ ಪತ್ನಿ /Rajesh krishnan
▶︎

ರಾಜೇಶ್ ಕೃಷ್ಣನ್ ಒಬ್ಬ ಗೋಮುಖ ವ್ಯಾಘ್ರ! ಇಷ್ಟು ವರ್ಷದ ಬಳಿಕ ಸತ್ಯ ಹೇಳಿದ್ರು 3ನೇ ಮಾಜಿ ಪತ್ನಿ /Rajesh krishnan

'ನನ್ನ ಕರುಳಿನ ಕುಡಿನೀನು ಹಿಂಗ ಅಳಕೋತ ಕುಂತ್ಯಾಕೆ..?' ಉತ್ತರ ಕರ್ನಾಟಕದ ಜಾನಪದ ಗೀತೆ By Gururaj hoskoti
▶︎

'ನನ್ನ ಕರುಳಿನ ಕುಡಿನೀನು ಹಿಂಗ ಅಳಕೋತ ಕುಂತ್ಯಾಕೆ..?' ಉತ್ತರ ಕರ್ನಾಟಕದ ಜಾನಪದ ಗೀತೆ By Gururaj hoskoti

KNB ವೇದಿಕೆ ಮೇಲೆ 'ಜನಪದ ರತ್ನ' ಲವಲವಿಕೆ | Gururaj Hoskote Honoured as Janapada Ratna!
▶︎

KNB ವೇದಿಕೆ ಮೇಲೆ 'ಜನಪದ ರತ್ನ' ಲವಲವಿಕೆ | Gururaj Hoskote Honoured as Janapada Ratna!

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ | ಹೃದಯಸ್ಪರ್ಶಿ ಗೀತಮಾಲೆ | ReImagined Timeless Emotional Classics
▶︎

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ | ಹೃದಯಸ್ಪರ್ಶಿ ಗೀತಮಾಲೆ | ReImagined Timeless Emotional Classics

Gururaj Hoskote Janapada Songs FULL Program: Janapada Songs Kannada | Gururaj Hoskote Janapada Geete
▶︎

Gururaj Hoskote Janapada Songs FULL Program: Janapada Songs Kannada | Gururaj Hoskote Janapada Geete

''ಇದ್ಯಾವ ಸೀಮೆ ವಾಯ್ಸ್ ಅಂದಿದ್ದ ಅಶ್ವಿನಿ ಕಂಪನಿ ಕೊನೆಗೆ ನನ್ನಿಂದ...!'-E02- @SHABBIR_DANGE - #PARAM
▶︎

''ಇದ್ಯಾವ ಸೀಮೆ ವಾಯ್ಸ್ ಅಂದಿದ್ದ ಅಶ್ವಿನಿ ಕಂಪನಿ ಕೊನೆಗೆ ನನ್ನಿಂದ...!'-E02- @SHABBIR_DANGE - #PARAM

ನನಗೆ ನಿಮ್ಮ ಕಪ್ ಬೇಡ !! ಬರಿ ಚೆಕ್ ವೊದ ಬರದು ಕುಡಿ ಸಾಕು | Comedy Khiladigalu 2025 | Ep 1 - Zee Kannada
▶︎

ನನಗೆ ನಿಮ್ಮ ಕಪ್ ಬೇಡ !! ಬರಿ ಚೆಕ್ ವೊದ ಬರದು ಕುಡಿ ಸಾಕು | Comedy Khiladigalu 2025 | Ep 1 - Zee Kannada

 ಗವಿಮಠದ ಸಿದ್ದೇಶ್ವರ ಸ್ವಾಮೀಜಿಯವರ ಮಹತ್ವವನ್ನು ವಿವರಿಸಿದ ಅನುಶ್ರೀ | Kannada Speech
▶︎

ಗವಿಮಠದ ಸಿದ್ದೇಶ್ವರ ಸ್ವಾಮೀಜಿಯವರ ಮಹತ್ವವನ್ನು ವಿವರಿಸಿದ ಅನುಶ್ರೀ | Kannada Speech

'ಶೃಂಗಾರ ಕಾವ್ಯ'ದ ರಘುವೀರನ ಆ ದುರಂತಕ್ಕೆ ಕಾರಣವೇನೆಂದರೆ....   | Director  S Mahendra | Sandlwood | Part 03
▶︎

'ಶೃಂಗಾರ ಕಾವ್ಯ'ದ ರಘುವೀರನ ಆ ದುರಂತಕ್ಕೆ ಕಾರಣವೇನೆಂದರೆ.... | Director S Mahendra | Sandlwood | Part 03

ಅಬ್ಭಾ ಈ ವ್ಯಕ್ತಿಯ ಅದ್ಬುತ ಹಾಡನ್ನು ಕೇಳಿ! ಸಕ್ಕತ್ ಮನರಂಜನೆಗಾಗಿ ಈ ವಿಡಿಯೋ ನೋಡಿ! Kannada News Live
▶︎

ಅಬ್ಭಾ ಈ ವ್ಯಕ್ತಿಯ ಅದ್ಬುತ ಹಾಡನ್ನು ಕೇಳಿ! ಸಕ್ಕತ್ ಮನರಂಜನೆಗಾಗಿ ಈ ವಿಡಿಯೋ ನೋಡಿ! Kannada News Live

ರಮೇಶ್ ಅರವಿಂದ್ ಕನ್ನಡ ಹಿಟ್ಸ್ || Ramesh Aravind Kannada Hits || #kannada
▶︎

ರಮೇಶ್ ಅರವಿಂದ್ ಕನ್ನಡ ಹಿಟ್ಸ್ || Ramesh Aravind Kannada Hits || #kannada