ರಾಜ್ಯದ ಎಲ್ಲೆಡೆ ಬೆಳೆಯಲಾಗದ ಬೆಳೆ ಇದು, ಹಾಗಾಗಿ ರೇಟೂ ಜಾಸ್ತಿ। ಮೂರು ಪೀಳಿಗೆಗೆ ಆದಾಯ ಕೊಡಬಲ್ಲ ಹಣ್ಣಿನ ಮರ.
Ep-3,ಮೊದಲೆಲ್ಲ ರಂಬುಟಾನ್,ಮ್ಯಾಂಗೋಸ್ಟೀನ್ ಹಣ್ಣುಗಳನ್ನ ಬೆಳೆದ್ರೆ ಮಾರ್ಕೆಟಿಂಗ್ ಹೇಗೆ ಅನ್ನುವ ಜಿಜ್ಞಾಸೆ ಇತ್ತು ಈಗ ಹಾಗಿಲ್ಲ, ಕೇರಳ ಮಾರಾಟಗಾರರನ್ನ ಕಾದು ಕೂರುವ ಟೆನ್ಷನ್ ಇಲ್ಲ ಈಗ ನಮ್ಮಲ್ಲೇ ಉತ್ತಮ ರಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಹಣ್ಣುಗಳನ್ನ ಬೆಳೆದು ಬಲ್ಕ್ ನಲ್ಲಿ ಇತರ ಬೆಳೆಗಾರರಿಂದ ಖರೀದಿ ಮಾಡಿ ಮಾರಾಟ ಮಾಡುವ ಸುಳ್ಯ ತಾಲೂಕಿನ ಮಂಜಣ್ಣ ಶೆಟ್ಟಿ ಫಾರ್ಮ್ ನ ಶ್ರೀ ಚೇತನ್ ಶೆಟ್ಟಿ ಅವರ ಕೃಷಿ ಹಾಗೂ ಹಣ್ಣುಗಳ ಟ್ರೇಡಿಂಗ್ ಸಂಬಂಧಿತ ವಿಡಿಯೋ ಇದಾಗಿದ್ದು, ಈ ಸಂಚಿಕೆಯಲ್ಲಿ ಅವರ ಮ್ಯಾಂಗೋಸ್ಟೀನ್ ಬೆಳೆಯ ಬಗ್ಗೆ ಮಾಹಿತಿ ನೀಡಲಾಗಿದೆ, ಹಿಂದಿನ ವಿಡಿಯೋಗಳಲ್ಲಿ ಅವರ ರಂಬೂಟಾನ್ ಬಳಯ ಬಗ್ಗೆ ತಿಳಿಸಿಕೊಡಲಾಗಿದೆ, ಅವನ್ನೂ ತಪ್ಪದೇ ವೀಕ್ಷಿಸಿ. 🙏 ನಮ್ಮ ಒಂದು ಸಣ್ಣ ವಿನಂತಿ... ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ. ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ. ಸದಸ್ಯರಿಗೆ ವಿಶೇಷ ಸೌಲಭ್ಯಗಳು: 🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ 🌱 ಆಯ್ದ ವರ್ಕ್ಶಾಪ್ಗಳಲ್ಲಿ ವಿಶೇಷ ಪ್ರಯೋಜನಗಳು 🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ 🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ 👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ. #vivarainfo #vivaraorganics #farming #organicagriculture #agriculture #organicfarming #natural #fruit #exoticfruit #rambutan #mangosteen #mangaluru #kerala

ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ | ತ್ರಿವಿಧ ಶೂನ್ಯ ನೈಸರ್ಗಿಕ ಕೃಷಿಯ ಸಂಪೂರ್ಣ ಮಾಹಿತಿ

The Highest-Yielding Pepper Variety! ⭐

ರಂಬುಟಾನ್ ಹಣ್ಣಿನ ಮಾರಾಟಗಾರರನ್ನ ಹುಡುಕುವ ತಲೆನೋವು ಬೇಡ, ನೀವು ಬೆಳೆದುಕೊಡಿ ನಾವು ಉತ್ತಮ ಬೆಲೆಗೆ ಮಾರ್ಸಿ ಕೊಡ್ತೀವಿ.

423 ವೆರೈಟಿಯ ಹಣ್ಣುಗಳು ಇವರ ತೋಟದಲ್ಲಿವೆ... ಇದು ಕೃಷಿ ಮೇಳವಲ್ಲ ಇವರ ತೋಟದಲ್ಲಿ ಕುಯ್ದ ಹಣ್ಣುಗಳು

ಜೌಳು ಪ್ರದೇಶದಲ್ಲೂ ರಾಂಬುಟಾನ್ ಬೆಳೆ, ಹೊನ್ನಾವರ ಕೆಕ್ಕಾರ ಗ್ರಾಮದ ಪ್ರಗತಿಪರ ಕೃಷಿಕ ಶ್ರೀ ನಾಗಪ್ಪ ಕುಪ್ಪು ಗೌಡ

ನುಗ್ಗೆಯ ಸಿಪ್ಪೆಯಿಂದಲೂ ಹೆಲ್ತಿ ಪೌಡರ್, ನನ್ನ ತೋಟದ ಎಲ್ಲಾ ಬೆಳೆಗಳು ಮೌಲ್ಯವರ್ಧನೆಯಾಗೇ ಮಾರ್ಕೆಟ್ ಸೇರೋದು.

ಮ್ಯಾಂಗೋ ಸ್ಟೀನ್ ಹಣ್ಣು ದೇಶಕ್ಕೆ ವರದಾನ.! ರೈತರಿಗೆ ಹೆಚ್ಚು ಆದಾಯ ಸಿಗುತ್ತೆ.! ಬೆಳೆದು ಯಶಸ್ವಿಯಾದ ಮಳೆನಾಡಿನ ರೈತ.!

ඇසළ පෝය දන්සලේ සූදානම | Dansala | Bandara mahathage dansala | Asala Pohoya | anuradhapura Dansal

IIHR & GKVK ಗೆ ಹಲಸಿನ ಕಸಿ ಗಿಡಗಳು ಸಪ್ಲೈ ಆಗೋದು ಇಲ್ಲಿಂದ್ಲೆ।ನಮ್ಮ ನರ್ಸರಿಯಲ್ಲಿ ಗಿಡ ಮಾರಾಟಕ್ಕಿಲ್ಲ.

ಬೋರ್ವೆಲ್ ಇಲ್ಲದೆ 2.5 ಎಕ್ರೆನಲ್ಲಿ ನೀರು ಬೇಡದ ಬೆಳೆ ಬೆಳೆಯುವ ಸಾಹಸ.ನೀರು ಕಮ್ಮಿ ಬೇಡುವ ನಾಲ್ಕು ಗಿಡಗಳು.

ವಿಟ್ಲಾಪುರದ ಸುಬ್ಬೇಗೌಡರ ಕಾಳು ಮೆಣಸು ತೋಟ || Pepper farm Tour

ಯಾವ ರೀತಿಯ ಹಣ್ಣಿನ ಗಿಡಗಳನ್ನು ತೋಟದಲ್ಲಿ ನೆಡುವುದು ಸೂಕ್ತ ⁉️ಸಾವಯವ ಹಣ್ಣನ್ನು ಪಡೆಯಲು ಪ್ರಯತ್ನಿಸಿ @ನರೇಂದ್ರ ರೈ

ಸುಭಾಷ್ ಪಾಲೇಕರ್ ನೈಸರ್ಗಿಕ ಕೃಷಿ! | ಅಡಿಕೆ ತೋಟದಲ್ಲಿ ಯಶಸ್ಸು ಕಂಡ ರೈತ ಮಹಿಳೆ 😲 | Arecanut Farming | 🇮🇳💛❤️

ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ತೊಡೆ ತಟ್ಟಿ ನಿಂತ ರಷ್ಯಾ? | News Hour | US Iran War | Russia

ಪಾಕಿಸ್ತಾನಕ್ಕೆ ಡಬಲ್ ಶಾಕ್..! POKನಲ್ಲಿ ಭಾರತ ಪರ ಘೋಷಣೆ..! | What’s Changing in Balochistan and PoK |

ನೆಟ್ಟ ಹಣ್ಣಿನ ಗಿಡಗಳು ಒಣಗಿ ಹೋಗುತ್ತಿವೆಯೇ? ಹಾಗಾದರೆ ಈ ವಿಡಿಯೋ ನಿಮಗಾಗಿ! 100% ಗಿಡ ಉಳಿಯಬೇಕಾ? ಈ ಟ್ರಿಕ್ ಸಾಕು!

ಕಾಡಿನಲ್ಲಿ ಬಿಟ್ಟು ಹೋದ 400 ಕುರಿಗಳು! 75 ವರ್ಷದ ನಂತರ ಏನಾದವು ಗೊತ್ತಾ? The Tragic Story Campbell Island

ವರ್ಷಕ್ಕೆ 4 ಸಾರಿ ಬರುತ್ತೆ ಗಿಡಕ್ಕೆ 1ಕ್ವಿಂಟಲ್ ಇಳುವರಿ ಜಾಮ್, ಪಲ್ಪ ತಯಾರು ಮಾಡಿ ದುಡ್ಡು ನೋಡಿದೆ!EP -03

Connect With Ajit Hanamakkanavar; Airtel DTHನಲ್ಲಿ ಸುವರ್ಣ ನ್ಯೂಸ್ ಯಾಕೆ ಬರ್ತಿಲ್ಲ ಗೊತ್ತಾ? | Suvarna News

