Ep.24 | HD Devegowda | ಪ್ರಧಾನಿಯಿಂದ ಟಿ ಎನ್ ಶೇಷನ್ ಗೆ ಫೋನ್ - ಬೆಳಗ್ಗೆ ದೇವೇಗೌಡರು Win | Hosadigantha

Ep.24 | HD Devegowda | ಪ್ರಧಾನಿಯಿಂದ ಟಿ ಎನ್ ಶೇಷನ್ ಗೆ ಫೋನ್ - ಬೆಳಗ್ಗೆ ದೇವೇಗೌಡರು Win | Hosadigantha HD Devegowda | ಮಧ್ಯರಾತ್ರಿ ಪ್ರಧಾನಿಗೆ ಫೋನ್, ಪ್ರಧಾನಿಯಿಂದ ಟಿ ಎನ್ ಶೇಷನ್ ಗೆ ಫೋನ್ - ಬೆಳಗ್ಗೆ ದೇವೇಗೌಡರು Win | Hosadigantha Digital | Flashback Ft. Ramakrishna Upadhya | KVN Swamy | Indian Politics | Karnataka Politics | Senior Journalist Ramakrishna Upadhya | Karnataka Senior Politicians #hddevegowda #ramakrishnaupadhya #kvnswamy #indianpolitics #karnatakapolitics #hosadiganthadigital #ramakrishnahegde ​Senior journalist Ramakrishna Upadhya hosts the "Flashback" series on Hosadigantha Digital, exploring Karnataka's political history. The inaugural episode examines the relationship between Devaraj Urs and Sanjay Gandhi, highlighting their political dynamics. In another episode, Upadhya discusses former Chief Minister R. Gundu Rao's political journey and personal anecdotes. The series also features an episode on Ramakrishna Hegde, focusing on his political career and influence in Karnataka politics.​ --------------------------------------------------------------------------------------------------- Subscribe to Our YouTube Channel: ➜    / @hosadiganthadigital   ► Facebook:   / hosadiganthaonline   ► Instagram:   / hosadiganthadigital   ► X ( Twitter ) :   / hosadiganthaweb   ► WhatsApp Channel: https://whatsapp.com/channel/0029Va4X... ► Website: https://hosadigantha.com/ --------------------------------------------------------------------------------------------------------------------- Hosa Digantha Digital is the digital arm of popular Kannada newspaper Hosa Digantha, which was launched way back in 1979 and has since been excelling as a leading daily in the state. With strong editorial moorings and a wide vision for India and Indianness, the paper has cultivated for itself a loyal base of readers and followers. Hosa Digantha Digital is an extension of the 45-year-old newspaper and it offers engaging and insightful content on a whole range of subjects that include, among others, current affairs, mythology, history, society, and education. By exploring issues from different perspectives and by trying to help viewers arrive at their own conclusions based on the facts presented, it has found a unique space for itself in the crowded video marketplace called YouTube. Started about three years ago, it’s already a name to reckon with and is a responsible influencer in the domain. ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್.‌ ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ. ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ. ಈ ಪತ್ರಿಕೆಯ ಯೂಟ್ಯೂಬ್‌ ರೂಪವೇ, ಹೊಸದಿಗಂತ ಡಿಜಿಟಲ್.‌ ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್‌ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ. ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್‌ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್‌ನ ಸಾಧನೆ. #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines #hosadiganthadigital #hosadigantha Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates

Ep.23 | Veerappa Mouli | ದುಡ್ಡಿನ ಸ್ಯೂಟ್ ಕೇಸ್ ಏರ್ ಪೋರ್ಟಲ್ಲೇ ಬಾಯಿ ತೆರೆದುಕೊಂಡಿತ್ತು..! Hosadigantha
▶︎

Ep.23 | Veerappa Mouli | ದುಡ್ಡಿನ ಸ್ಯೂಟ್ ಕೇಸ್ ಏರ್ ಪೋರ್ಟಲ್ಲೇ ಬಾಯಿ ತೆರೆದುಕೊಂಡಿತ್ತು..! Hosadigantha

Ep.25 | HD Devegowda | ಹೆಗಡೆ ಜುಬ್ಬ ಹರಿಯಿತು, ಪಟೇಲರಿಗೂ ಗೂಸಾ ಬಿತ್ತು - ದೇವೇಗೌಡರು ಸಿಎಂ ಆಗಿಬಿಟ್ಟರು
▶︎

Ep.25 | HD Devegowda | ಹೆಗಡೆ ಜುಬ್ಬ ಹರಿಯಿತು, ಪಟೇಲರಿಗೂ ಗೂಸಾ ಬಿತ್ತು - ದೇವೇಗೌಡರು ಸಿಎಂ ಆಗಿಬಿಟ್ಟರು

Ep.29 |Ramakrishna Hegde | ಪ್ರಧಾನಿಯಾಗಲು ಹೆಗಡೆ ಸಿದ್ಧರಾಗಿದ್ದರು - ಆದರೆ ಲಾಲೂ ಕೋಪ ಗೌಡರಿಗೆ ವರವಾಯ್ತು
▶︎

Ep.29 |Ramakrishna Hegde | ಪ್ರಧಾನಿಯಾಗಲು ಹೆಗಡೆ ಸಿದ್ಧರಾಗಿದ್ದರು - ಆದರೆ ಲಾಲೂ ಕೋಪ ಗೌಡರಿಗೆ ವರವಾಯ್ತು

SM Krishna and HD Deve Gowda Interview With HR Ranganath | Public TV
▶︎

SM Krishna and HD Deve Gowda Interview With HR Ranganath | Public TV

ಸತ್ತರೂ ಡ್ಯೂಟಿ ಮುಗಿಯಲಿಲ್ಲ! ನಾಥುಲಾದ ನಿಗೂಢ ಕಥೆ..! | Baba Harbhajan Singh| Gaurish Akki Studio
▶︎

ಸತ್ತರೂ ಡ್ಯೂಟಿ ಮುಗಿಯಲಿಲ್ಲ! ನಾಥುಲಾದ ನಿಗೂಢ ಕಥೆ..! | Baba Harbhajan Singh| Gaurish Akki Studio

DK Shivakumar: ರಾಮಕೃಷ್ಣ ಹೆಗಡೆ ಅವರ ರಾಜಕೀಯ ನೆನೆದ ಡಿಕೆ ಶಿವಕುಮಾರ್..!‌ #ramakrishnahegde #hddevegowda
▶︎

DK Shivakumar: ರಾಮಕೃಷ್ಣ ಹೆಗಡೆ ಅವರ ರಾಜಕೀಯ ನೆನೆದ ಡಿಕೆ ಶಿವಕುಮಾರ್..!‌ #ramakrishnahegde #hddevegowda

Devaraj Urs Political Exclusive | Political Corner | TV5 Kannada
▶︎

Devaraj Urs Political Exclusive | Political Corner | TV5 Kannada

"ವಜ್ರಮುನಿ ನಾನು ಕುಡೀತಾ ಕೂತಿದ್ದಾಗ ಒಂದು ಫೋನ್ ಕಾಲ್ ಬಂತು!"-E53-Mukhyamantri CHANDRU-Kalamadhyama
▶︎

"ವಜ್ರಮುನಿ ನಾನು ಕುಡೀತಾ ಕೂತಿದ್ದಾಗ ಒಂದು ಫೋನ್ ಕಾಲ್ ಬಂತು!"-E53-Mukhyamantri CHANDRU-Kalamadhyama

Ep.37 | JH Patel | ಇವೆಲ್ಲಾ ಬೇಡ..! ನಾನು ಅಲಕ್ ನಿರಂಜನ್..! ಗೌಡರ ವಿರುದ್ಧ ಪಟೇಲ್ ಗುಡುಗು..! Hosadigantha
▶︎

Ep.37 | JH Patel | ಇವೆಲ್ಲಾ ಬೇಡ..! ನಾನು ಅಲಕ್ ನಿರಂಜನ್..! ಗೌಡರ ವಿರುದ್ಧ ಪಟೇಲ್ ಗುಡುಗು..! Hosadigantha

"ದೊಡ್ಡಣ್ಣ-ಮುಖ್ಯಮಂತ್ರಿ ಚಂದ್ರು ಮಾರಿಷಸ್ ಪ್ರವಾಸ ಹಾಸ್ಯ ಘಟನೆಗಳು!"-E50-Mukhyamantri CHANDRU-Kalamadhyama
▶︎

"ದೊಡ್ಡಣ್ಣ-ಮುಖ್ಯಮಂತ್ರಿ ಚಂದ್ರು ಮಾರಿಷಸ್ ಪ್ರವಾಸ ಹಾಸ್ಯ ಘಟನೆಗಳು!"-E50-Mukhyamantri CHANDRU-Kalamadhyama

Ep.15 | Ramakrishna Hegde | ಜನರ ಮಾತಿಗೆ ಡೋಂಟ್ ಕೇರ್ - ಪ್ರತಿಭಾ ಪ್ರಹ್ಲಾದ್ ಬಗ್ಗೆ ಫುಲ್ ಕೇರ್ | Hosadigantha
▶︎

Ep.15 | Ramakrishna Hegde | ಜನರ ಮಾತಿಗೆ ಡೋಂಟ್ ಕೇರ್ - ಪ್ರತಿಭಾ ಪ್ರಹ್ಲಾದ್ ಬಗ್ಗೆ ಫುಲ್ ಕೇರ್ | Hosadigantha

Ep.33 | JH Patel | ಹೆಣ್ಣು, ಹೆಂಡ ನನ್ನಿಷ್ಟ..! ಕೇಳಿದ್ರೆ ನನ್ನ ಹೆಂಡ್ತಿ ಕೇಳಬೇಕು ನೀವ್ಯಾರುರೀ ಕೇಳೋಕೆ..?!
▶︎

Ep.33 | JH Patel | ಹೆಣ್ಣು, ಹೆಂಡ ನನ್ನಿಷ್ಟ..! ಕೇಳಿದ್ರೆ ನನ್ನ ಹೆಂಡ್ತಿ ಕೇಳಬೇಕು ನೀವ್ಯಾರುರೀ ಕೇಳೋಕೆ..?!

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU
▶︎

"ಮಾರಿಷಸ್ ನಲ್ಲಿ ರಾಗಿ ಮುದ್ದೆಗಾಗಿ ದೊಡ್ಡಣ್ಣ ಮಾಡಿದ ಕೆಲಸ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E51-MM CHANDRU

Sarekoppa Bangarappa Life Story : ಬಂಗಾರಪ್ಪ ಬೆಳೆಸಿದ್ದು ಒಬ್ರನ್ನಾ..? ಇಬ್ರನ್ನಾ..?! | Shivamogga
▶︎

Sarekoppa Bangarappa Life Story : ಬಂಗಾರಪ್ಪ ಬೆಳೆಸಿದ್ದು ಒಬ್ರನ್ನಾ..? ಇಬ್ರನ್ನಾ..?! | Shivamogga

Ep.1 | Devaraj Urs | ಆನೆ ಮೇಲೆ ಸಂಜಯ್ ಗಾಂಧಿ..! ಸಂಜಯ್ ಗಾಂಧಿ ಚಪ್ಪಲಿ ಸಿಎಂ ಕೈಲಿ…! Sanjay Gandhi
▶︎

Ep.1 | Devaraj Urs | ಆನೆ ಮೇಲೆ ಸಂಜಯ್ ಗಾಂಧಿ..! ಸಂಜಯ್ ಗಾಂಧಿ ಚಪ್ಪಲಿ ಸಿಎಂ ಕೈಲಿ…! Sanjay Gandhi

Ep.8 | Ex CM Bangarappa | ಬಂಗಾರಪ್ಪ ಮುನಿದಿದ್ದರು ರಾಮಕೃಷ್ಣ ಹೆಗಡೆ ಒದೆ ತಿಂದರು, ಸಿಎಂ ಕನಸು ಕೈಕೊಟ್ಟಿತ್ತು
▶︎

Ep.8 | Ex CM Bangarappa | ಬಂಗಾರಪ್ಪ ಮುನಿದಿದ್ದರು ರಾಮಕೃಷ್ಣ ಹೆಗಡೆ ಒದೆ ತಿಂದರು, ಸಿಎಂ ಕನಸು ಕೈಕೊಟ್ಟಿತ್ತು

ಗಣೇಶ್ನ ಕಾಪಾಡೋಕೆ ಹೋಗಿ ಮಾವ ರಂಗಾಯಣ ರಘುನ ಮೂರ್ಖ ಮಾಡಿದ ಸೊಸೆ | Ganesh and Rangayana Raghu Comedy Scene
▶︎

ಗಣೇಶ್ನ ಕಾಪಾಡೋಕೆ ಹೋಗಿ ಮಾವ ರಂಗಾಯಣ ರಘುನ ಮೂರ್ಖ ಮಾಡಿದ ಸೊಸೆ | Ganesh and Rangayana Raghu Comedy Scene

ಸುಳ್ಳು ಹೆಚ್ಚು ಯಾರು ಹೇಳ್ತಾರೆ?  ಗಂಡಸರು or ಹೆಂಗಸರು || ಹಾಸ್ಯ ದರ್ಬಾರ್ || Episode_31 || Hasya Darbar ||
▶︎

ಸುಳ್ಳು ಹೆಚ್ಚು ಯಾರು ಹೇಳ್ತಾರೆ? ಗಂಡಸರು or ಹೆಂಗಸರು || ಹಾಸ್ಯ ದರ್ಬಾರ್ || Episode_31 || Hasya Darbar ||

Ep.51 | HD.Deve Gowda | ಸಿದ್ದರಾಮಯ್ಯ ಸಿಎಂ ಆಗೋಕೆ ದೊಡ್ಡಗೌಡರು ಅವತ್ತೇ ಓಕೆ ಅಂದಿದ್ದರೆ… | Hosadigantha
▶︎

Ep.51 | HD.Deve Gowda | ಸಿದ್ದರಾಮಯ್ಯ ಸಿಎಂ ಆಗೋಕೆ ದೊಡ್ಡಗೌಡರು ಅವತ್ತೇ ಓಕೆ ಅಂದಿದ್ದರೆ… | Hosadigantha

Ep.7 | Devaraj Urs | ಅರಸು ಅಂತಿಮ ಯಾತ್ರೆಗೆ ಗುಂಡೂರಾಯರದೇ ಸಾರಥ್ಯ - ವಿಪಕ್ಷ ನಾಯಕನಿಗೆ ಸಿಎಂ ಕೊಟ್ಟ ಗೌರವ ಇದು
▶︎

Ep.7 | Devaraj Urs | ಅರಸು ಅಂತಿಮ ಯಾತ್ರೆಗೆ ಗುಂಡೂರಾಯರದೇ ಸಾರಥ್ಯ - ವಿಪಕ್ಷ ನಾಯಕನಿಗೆ ಸಿಎಂ ಕೊಟ್ಟ ಗೌರವ ಇದು