Ep.7 | Devaraj Urs | ಅರಸು ಅಂತಿಮ ಯಾತ್ರೆಗೆ ಗುಂಡೂರಾಯರದೇ ಸಾರಥ್ಯ - ವಿಪಕ್ಷ ನಾಯಕನಿಗೆ ಸಿಎಂ ಕೊಟ್ಟ ಗೌರವ ಇದು
Ep.7 | Devaraj Urs | R Gundu Rao | ಅರಸು ಅಂತಿಮ ಯಾತ್ರೆಗೆ ಗುಂಡೂರಾಯರದೇ ಸಾರಥ್ಯ - ವಿಪಕ್ಷ ನಾಯಕನಿಗೆ ಸಿಎಂ ಕೊಟ್ಟ ಗೌರವ ಇದು | Hosadigantha Digital #devarajurs #rgundur #ramakrishnaupadhya #kvnswamy #indianpolitics #karnatakapolitics #hosadiganthadigital D. Devaraj Urs was a visionary leader and former Chief Minister of Karnataka who championed land reforms and fought for the rights of backward classes. This channel shares his legacy, speeches, and impact on social justice in India. Senior journalist Ramakrishna Upadhya hosts the "Flashback" series on Hosadigantha Digital, exploring Karnataka's political history. The inaugural episode examines the relationship between Devaraj Urs and Sanjay Gandhi, highlighting their political dynamics. In another episode, Upadhya discusses former Chief Minister R. Gundu Rao's political journey and personal anecdotes. The series also features an episode on Ramakrishna Hegde, focusing on his political career and influence in Karnataka politics. --------------------------------------------------------------------------------------------------- Subscribe to Our YouTube Channel: ➜ / @hosadiganthadigital ► Facebook: / hosadiganthaonline ► Instagram: / hosadiganthadigital ► X ( Twitter ) : / hosadiganthaweb ► WhatsApp Channel: https://whatsapp.com/channel/0029Va4X... ► Website: https://hosadigantha.com/ --------------------------------------------------------------------------------------------------------------------- Hosa Digantha Digital is the digital arm of popular Kannada newspaper Hosa Digantha, which was launched way back in 1979 and has since been excelling as a leading daily in the state. With strong editorial moorings and a wide vision for India and Indianness, the paper has cultivated for itself a loyal base of readers and followers. Hosa Digantha Digital is an extension of the 45-year-old newspaper and it offers engaging and insightful content on a whole range of subjects that include, among others, current affairs, mythology, history, society, and education. By exploring issues from different perspectives and by trying to help viewers arrive at their own conclusions based on the facts presented, it has found a unique space for itself in the crowded video marketplace called YouTube. Started about three years ago, it’s already a name to reckon with and is a responsible influencer in the domain. ಜನಪ್ರಿಯ ಕನ್ನಡ ದಿನಪತ್ರಿಕೆ ಹೊಸ ದಿಗಂತದ ದೃಶ್ಯ-ಶ್ರಾವ್ಯ ಸ್ವರೂಪವೇ, ಹೊಸದಿಗಂತ ಡಿಜಿಟಲ್. ಹೊಸದಿಗಂತ ಪತ್ರಿಕೆ ಶುರುವಾಗಿದ್ದು ೧೯೭೯ ರಲ್ಲಿ. ಅಂದಿನಿಂದ ಇಂದಿನವರೆಗೂ ಈ ೪೫ ವರ್ಷಗಳಲ್ಲಿ ಅದು ಸಾಗಿ ಬಂದಿರುವ ಹಾದಿಯದೇ ಒಂದು ಯಶೋಗಾಥೆ. ಸಮರ್ಥ ಸಂಪಾದಕೀಯ ತಂಡ, ಸ್ಪಷ್ಟ ಚಿಂತನೆಗಳು, ಸದೃಢ ಜಾಲ, ಮತ್ತು ಅಚಲ ಸೈದ್ಧಾಂತಿಕ ನಿಲುವುಗಳಿಂದಾಗಿ ಈ ಪತ್ರಿಕೆಯು ಈಗಾಗಲೇ ರಾಜ್ಯದ ಅತ್ಯಂತ ಸ್ಥಿರ ಮತ್ತು ವಿಶಿಷ್ಟ ಪತ್ರಿಕೆಯೆಂದು ಗುರುತಿಸಿಕೊಂಡಿದೆ. ಭಾರತ ಮತ್ತು ಭಾರತೀಯತೆಯನ್ನು ಎದೆಯ ಕೇಂದ್ರದಲ್ಲಿಟ್ಟುಕೊಂಡೇ ವಸ್ತುನಿಷ್ಠ ಪತ್ರಿಕಾಧರ್ಮವನ್ನು ನಿಭಾಯಿಸುತ್ತಾ ಬಂದಿರುವುದು ಹೊಸದಿಗಂತದ ಹೆಗ್ಗಳಿಕೆ. ಈ ಪತ್ರಿಕೆಯ ಯೂಟ್ಯೂಬ್ ರೂಪವೇ, ಹೊಸದಿಗಂತ ಡಿಜಿಟಲ್. ಹೊಸ ತಲೆಮಾರಿನ ಆಸಕ್ತಿಗೆ ಹೊಂದುವಂತೆ ಆಕರ್ಷಕವಾಗಿ ಮತ್ತು ಆಲೋಚನಾತ್ಮಕವಾಗಿ ನಮ್ಮ ದೇಶದ ಹಾಗೂ ಜಗತ್ತಿನ ಆಗುಹೋಗುಗಳು, ರಾಜಕಾರಣ, ನಮ್ಮ ಪುರಾಣಗಳು, ನಮ್ಮ ಇತಿಹಾಸ, ನಮ್ಮ ಸಾಮಾಜಿಕ ತಲ್ಲಣಗಳು, ನಮ್ಮ ಶಿಕ್ಷಣ – ಇವೇ ಮುಂತಾದ ವಿಷಯಗಳ ಬಗ್ಗೆ ವಿಡಿಯೋ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ಹೊಸದಿಗಂತ ಡಿಜಿಟಲ್ನ ಕೆಲಸ. ಎಲ್ಲವೂ ಆಳವಾದ ವಿಶ್ಲೇಷಣೆಗಳಿಂದ, ಒಳನೋಟಗಳಿಂದ, ಹೊಸಹೊಸ ಹೊಳಹುಗಳಿಂದ ಕೂಡಿರುವಂತೆ ಮಾಡಬೇಕು ಅನ್ನುವುದು ನಮ್ಮ ನಿರಂತರ ಪ್ರಯತ್ನ. ಯಾವುದೇ ಇದಮಿತ್ಥಂ ಎಂಬ ತೀರ್ಮಾನವನ್ನು ಹೇಳದೆ ನೋಡುಗರನ್ನು ಚಿಂತನೆಗೆ ಹಚ್ಚಿ ಅವರು ತಾವಾಗೇ ಸತ್ಯವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸಬೇಕು ಅನ್ನುವುದು ನಮ್ಮ ಧ್ಯೇಯ. ಮೂರು ವರ್ಷಗಳಾಗಿವೆ ಶುರುವಾಗಿ. ಇಷ್ಟು ಅವಧಿಯಲ್ಲೇ ಯೂಟ್ಯೂಬ್ ಎಂಬ ಮಾಯಾಲೋಕದಲ್ಲಿ ತನ್ನದೇ ಒಂದು ವಿಶಿಷ್ಟ ಸ್ಥಾನವನ್ನು ಗುರುತಿಸಿ ಅದನ್ನು ಗಳಿಸಿಕೊಂಡಿರುವುದು ಹೊಸದಿಗಂತ ಡಿಜಿಟಲ್ನ ಸಾಧನೆ. #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines #hosadiganthadigital #hosadigantha Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates

Ep.8 | Ex CM Bangarappa | ಬಂಗಾರಪ್ಪ ಮುನಿದಿದ್ದರು ರಾಮಕೃಷ್ಣ ಹೆಗಡೆ ಒದೆ ತಿಂದರು, ಸಿಎಂ ಕನಸು ಕೈಕೊಟ್ಟಿತ್ತು

Ep.1 | Devaraj Urs | ಆನೆ ಮೇಲೆ ಸಂಜಯ್ ಗಾಂಧಿ..! ಸಂಜಯ್ ಗಾಂಧಿ ಚಪ್ಪಲಿ ಸಿಎಂ ಕೈಲಿ…! Sanjay Gandhi

ಸತ್ತರೂ ಡ್ಯೂಟಿ ಮುಗಿಯಲಿಲ್ಲ! ನಾಥುಲಾದ ನಿಗೂಢ ಕಥೆ..! | Baba Harbhajan Singh| Gaurish Akki Studio

"ಮುಖ್ಯಮಂತ್ರಿ ಚಂದ್ರು ದೇವೇಗೌಡರ ಮುಂದೆ ಮಾಡಿದ ಮರ್ಯಾದೆ ಹೋಗುವ ಕೆಲಸ!"-E18-Mukhyamantri Chandru-Kalamadhyama

Ep.9 | ಮೊಯ್ಲಿ ಕಬ್ಬನ್ ಪಾರ್ಕಿಗೆ ಕರೆದರು - ನೋಟಿನ ಸ್ಯೂಟ್ ಕೇಸ್ ಕೈಗಿಟ್ಟರು, ಬೈರೇಗೌಡರು ತಮ್ಮ ಆಟ ಆಡಿದರು

DK Shivakumar: ರಾಮಕೃಷ್ಣ ಹೆಗಡೆ ಅವರ ರಾಜಕೀಯ ನೆನೆದ ಡಿಕೆ ಶಿವಕುಮಾರ್..! #ramakrishnahegde #hddevegowda

Ep.25 | HD Devegowda | ಹೆಗಡೆ ಜುಬ್ಬ ಹರಿಯಿತು, ಪಟೇಲರಿಗೂ ಗೂಸಾ ಬಿತ್ತು - ದೇವೇಗೌಡರು ಸಿಎಂ ಆಗಿಬಿಟ್ಟರು

ಶಂಕರ್ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

Live : Nirbhayananda Saraswati interview : ಸನಾತನ ಧರ್ಮದ ಸರ್ವನಾಶ ಸಾಧ್ಯವಾ. ? | News Hour | Kannada News

Sarekoppa Bangarappa Life Story : ಬಂಗಾರಪ್ಪ ಬೆಳೆಸಿದ್ದು ಒಬ್ರನ್ನಾ..? ಇಬ್ರನ್ನಾ..?! | Shivamogga

ನಮ್ಮ ಪುರಾತನ ಕಥೆಗಳಲ್ಲಿ ಅಡಗಿದೆ ಇಂದಿನ ಬದುಕಿಗೆ ಉತ್ತರ| Jagadisha Sharma |Gaurish Akki Studio

Ep.15 | Ramakrishna Hegde | ಜನರ ಮಾತಿಗೆ ಡೋಂಟ್ ಕೇರ್ - ಪ್ರತಿಭಾ ಪ್ರಹ್ಲಾದ್ ಬಗ್ಗೆ ಫುಲ್ ಕೇರ್ | Hosadigantha

B Ganapathi | Dr Rajkumar | Annavru | ಅಣ್ಣಾವ್ರಿಗೆ ಕೊಟ್ಟ ಕಷ್ಟಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬಿ. ಗಣಪತಿ

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

ದೇವರಾಜ ಅರಸು & ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಬಾಗಿಲು-ಕಿಟಕಿಗಳೇ ಇಲ್ಲ | Ramesh Kumar Exclusive Interview

Ep.33 | JH Patel | ಹೆಣ್ಣು, ಹೆಂಡ ನನ್ನಿಷ್ಟ..! ಕೇಳಿದ್ರೆ ನನ್ನ ಹೆಂಡ್ತಿ ಕೇಳಬೇಕು ನೀವ್ಯಾರುರೀ ಕೇಳೋಕೆ..?!

Ep.6 | Ramakrishna Hegde | ಹೋರಾಡಿದವರು ಸಿಎಂ ಆಗಲಿಲ್ಲ, ರಾಮಕೃಷ್ಣ ಹೆಗಡೆ ಅವಕಾಶ ಬಿಡಲಿಲ್ಲ | Hosadigantha

Ep.37 | JH Patel | ಇವೆಲ್ಲಾ ಬೇಡ..! ನಾನು ಅಲಕ್ ನಿರಂಜನ್..! ಗೌಡರ ವಿರುದ್ಧ ಪಟೇಲ್ ಗುಡುಗು..! Hosadigantha

Ep.3 | Devaraj Urs | ಪೆಟ್ರೋಲಿಗೂ ಕಾಸಿರಲಿಲ್ಲ - ಆರೋಗ್ಯವೂ ಕೈ ಹಿಡಿಯಲಿಲ್ಲ, ಹೀಗಿದ್ದವು ಅರಸ್ ಕೊನೆ ದಿನಗಳು

