ವಚನಗಳಲ್ಲಿ ವೀರಶೈವ ಪದವು ಬಂದು ಸೇರಿದ್ದು ಹೇಗೆ? | ನಕಲಿ ವಚನಗಳ ರಹಸ್ಯ? | ಸಿದ್ಧವೀರ ಸಂಗಮದ |
ವಚನಗಳಲ್ಲಿ ವೀರಶೈವ ಪದವು ಬಂದು ಸೇರಿದ್ದು ಹೇಗೆ? | ಮತ್ತು ನಕಲಿ ವಚನಗಳ ರಹಸ್ಯ? | ವಚನಗಳಲ್ಲಿ ವೀರಶೈವ ಪದ ಎಷ್ಟು ಸಲ ಬಳಕೆ ಆಗಿದೆ? ಯಾವ ಸಂದರ್ಭಗಳಲ್ಲಿ ಹಾಗೂ ಯಾವ ಉದ್ದೇಶದಿಂದ ಶರಣರು ವಚನಗಳಲ್ಲಿ ವೀರಶೈವ ಪದ ಬಳಸಿದ್ದಾರೆ? ವೀರಶೈವ ಪದ ಬಳಕೆಯಾಗಿರುವ ಎಲ್ಲಾ ವಚನಗಳು ಕೂಡ ನಿಜವಾದ ವಚನಗಳೇ? ಅಥವಾ ಇವುಗಳಲ್ಲಿ ಕೆಲವು ಪ್ರಕ್ಷಿಪ್ತ, ಕಲಬೆರಕೆ, (ನಕಲಿ) ವಚನಗಳು ಸೇರಿಕೊಂಡಿವೆ? ಹಾಗಾದರೆ ಕೆಲವು ವಚನಗಳಲ್ಲಿ ವೀರಶೈವ ಪದವನ್ನು ಸೇರಿಸಿದವರು ಯಾರು? ಯಾವಾಗ ಇದನ್ನು ಸೇರಿಸಲಾಯಿತು? ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿ ಕೊಡಲಾಗಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹಾಗೂ ಶರಣರು ಕೊಟ್ಟಿರುವ ಧರ್ಮಕ್ಕೆ ವೀರಶೈವ ಎಂಬ ಹೆಸರಿನಿಂದ ಕರೆದಿಲ್ಲ ಎಂಬುದನ್ನು ದಾಖಲೆ ಸಹಿತ ವಿವರಿಸಲಾಗಿದೆ. #lingayat #ಲಿಂಗಾಯತ #basavanna #basaveshwara #lingayatreligion #veerashaivalingayat #veerashaiva #vachanas

▶︎
ಬಸವಣ್ಣನವರು ಬಹುದೇವತೋಪಾಸನೆ ಒಪ್ಪಿದ್ದಾರೆಯೇ? | ಕನ್ನೇರಿ ಶ್ರೀಗಳಿಗೆ ಸ್ಪಷ್ಟನೆ | Basavanna accept polytheism?|

▶︎
K.J. Yesudas demonstrates & talks about the difference between Hindustani & Carnatic Music

▶︎
ತಿಮ್ಮಪ್ಪ ನಾಯಕ ಕನಕದಾಸರಾಗಿದ್ದು ಹೇಗೆ? | ಕುಲದ ನೆಲೆ ಕೇಳಿದ ಮಹಾ ದಾಸರ ರೋಚಕ ಕಥೆ! | Kanakadasa Life Story

▶︎
ಸೂಳೆಮನೆಗೆ ಪುಟ್ಟಣ್ಣ ನನ್ನ ಕಾರು ತಗೊಂಡೋಗೋನು, ಬೈದು ಸಿನಿಮಾನೇ ನಿಲ್ಲಿಸಿದ್ದೆ| Nanjaraja Arasu Life Story|P-17

▶︎
ವಚನಗಳಲ್ಲಿ ವಿಜ್ಞಾನ | Quantum Physics ಮತ್ತು ಇಷ್ಟಲಿಂಗ | Big Bang ಬಸವ ವಚನ | ವೈಜ್ಞಾನಿಕ ರಹಸ್ಯ | Vachana TV

▶︎
ಕನ್ಹೇರಿ ಮಠದ ಸ್ವಾಮಿಜಿಗೆ ಮತ್ತೊಂದು ಸವಾಲು ಭಾಗ-2 ಪ್ರೋ. ಸಂಜಯ ಮಾಕಲ್ #newsupdate #vairalvideo

▶︎
ಹಿಂದೂ ಧರ್ಮಕ್ಕೂ RSS ಗೂ ವ್ಯತ್ಯಾಸವಿದೆ | Brijesh Kalappa vs Ramesh Puthige | News Hour Special

▶︎
Warren Buffett 70 ವರ್ಷದಲ್ಲಿ ಮಾಡಿದನ್ನ Elon Musk 1 ದಿನದಲ್ಲಿ ಹೇಗೆ ಮಾಡಿದ... by Angel Investments

▶︎
💪 How a Kannadiga Gym Trainer Became a Millionaire in Australia?

▶︎
ನರಿಯಿಂದ ನೀತಿ ಪಾಠ? ಇದು ಎಲ್ಲರು ತಿಳಿದುಕೊಳ್ಳಬೇಕಾದ ಕಥೆ! I Jagadeeshasharma Sampa I Badekkila Pradeep

▶︎
ಹಿಂದೂವಾದಿ ಸಂಘಟನೆಗಳು ಲಿಂಗಾಯತ ಧರ್ಮ ಮಾನ್ಯತೆಗೆ ವಿರೋಧ ಮಾಡಲು ಕಾರಣಗಳೇನು? | ಪೂಜ್ಯ ಮಾತಾಜಿ ಅವರಿಂದ ಉತ್ತರ |

▶︎
LIVE: ಉದ್ಯೋಗದ ಹಾದಿಯಲ್ಲಿ ಭಾಷೆಯ ಸವಾಲುಗಳು! | Dr Gururaj Karajagi with Bhavana Nagaiah | Suvarna News

▶︎
ವಚನ, ವಿಜ್ಞಾನ ಮತ್ತು ಷಟಸ್ಥಲ ಸಿದ್ಧಾಂತ | ಗುರುಮಹಂತ ಸ್ವಾಮೀಜಿ ಗೌರವ ಡಾಕ್ಟರೇಟ್ ಸಮಾರಂಭ | Vachana TV Kannada

▶︎
Why Kannadigas Are So Proud Of Karnataka l Prakash Belawadi

▶︎
🚨 ಇಸ್ರೇಲ್ 'ನಿರ್ನಾಮ'ಕ್ಕೆ ಪಾಕಿಸ್ತಾನದ ಬೆದರಿಕೆ! ಮೊಸಾದ್ ಟಾರ್ಗೆಟ್ನಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್?

▶︎
RSS ಹೆಸರಲ್ಲಿ ಸಂಘರ್ಷ..ಬ್ರಿಜೇಶ್ ಕಾಳಪ್ಪ v/s ರಮೇಶ್ ಪುತ್ತಿಗೆ | News Hour Special | RSS vs Priyank Kharge

▶︎
ಬಿಳಿ ಮರುಭೂಮಿಯ ರಹಸ್ಯ! ಇದು ಭೂಮಿಯಾ ಅಥವಾ ಅನ್ಯಗ್ರಹವಾ? 😱 | ಸಾಲಾರ್ ಡೆ ಅಟಕಾಮಾ | Chile

▶︎
SSLC ಸಮಾಜ ವಿಜ್ಞಾನ 8 | ಸಮಾಜಶಾಸ್ತ್ರ: ಸಾಮಾಜಿಕ ಸ್ತರವಿನ್ಯಾಸ | 10ನೇ ತರಗತಿ ಕನ್ನಡ ಮಾಧ್ಯಮ

▶︎
EP - 9 What were people eating in the Vijayanagar Empire and Deccan Sultanates?

▶︎
