ಬಸವಣ್ಣನವರು ಬಹುದೇವತೋಪಾಸನೆ ಒಪ್ಪಿದ್ದಾರೆಯೇ? | ಕನ್ನೇರಿ ಶ್ರೀಗಳಿಗೆ ಸ್ಪಷ್ಟನೆ | Basavanna accept polytheism?|
ಬಸವಣ್ಣನವರು ಬಹುದೇವತೋಪಾಸನೆ ಒಪ್ಪಿದ್ದಾರೆಯೇ? | ಕನ್ನೇರಿ ಶ್ರೀಗಳಿಗೆ ಸ್ಪಷ್ಟನೆ Did Basavanna accept polytheism? | Clarification to Kanneri Swamiji ಕನೇರಿ ಶ್ರೀಗಳು ಮಾಡಿರುವ ಭಾಷಣದ ವಿಡಿಯೊ ಲಿಂಕ್ ಇಲ್ಲಿ ಕೆಳಗಡೆ ಕೊಡಲಾಗಿದೆ. ಈ ವಿಡಿಯೋದಲ್ಲಿ ಹೇಳಿರುವ ಸಾಲುಗಳನ್ನು ಬಳಸಿಕೊಂಡು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಲಾಗಿದೆ. ಗುರು ಬಸವಣ್ಣನವರು ಒಂದು ವಚನದಲ್ಲಿ ಬಳಸಿರುವ " ದೇವನೊಬ್ಬ ನಾಮ ಹಲವು" ಎಂಬ ಸಾಲಿನ ಅರ್ಥವನ್ನು ಕನ್ನೇರಿ ಸ್ವಾಮಿಗಳು ತಪ್ಪಾಗಿ ಅರ್ಥೈಸಿದ್ದಾರೆ. ಹಾಗೂ ಬಸವೇಶ್ವರರು ಬಹುದೇವತೋಪಾಸನೆಯನ್ನು ಸಮರ್ಥಿಸಿದ್ದಾರೆ ಎಂದು ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. ಆದ್ದರಿಂದ ವಚನದ ಸರಿಯಾದ ಅರ್ಥವನ್ನು ತಿಳಿಸುವುದರ ಮೂಲಕ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಲಾಗಿದೆ. ದೇವರು ಒಬ್ಬನೇ ಆದರೆ ಅವನ ಹೆಸರುಗಳು ಬೇರೆ ಬೇರೆ. ಆದರೆ ಅವನಿಗೆ ಯಾವುದೇ ಆಕಾರ ಇಲ್ಲ ಬಣ್ಣ ಇಲ್ಲ ರೂಪ ಇಲ್ಲ, ಅವನು ನಿರಾಕಾರ. ಇಷ್ಟಲಿಂಗ ಧರಿಸಿ ಲಿಂಗಾಯತ ಆದ ವ್ಯಕ್ತಿಯು ಹಿಂದೂ ಧರ್ಮದಲ್ಲಿ ಬರುವ ಹಲವು ದೇವತೆಗಳನ್ನು ಪೂಜೆ ಮಾಡಬಾರದು ಎಂದು ಬಸವಣ್ಣನವರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಕನ್ನೇರಿ ಸ್ವಾಮೀಜಿ ಭಾಷಣದ ವಿಡಿಯೋ ಲಿಂಕ್: • ಬಸವಾದಿ ಶರಣರ ಹಿಂದೂ ಸಮಾವೇಶ | ಕನ್ನೇರಿ ಸ್ವಾಮೀಜ... #lingayat #lingayatreligion #basaveshwara #basavanna #ಬಸವಣ್ಣ #ಲಿಂಗಾಯತ

Kaneri Shree Adrishya Kadsiddheshwar Swamiji EXCLUSIVE: ಬಸವ ತಾಲಿಬಾನಿಗಳು ಅಂದ್ರೆ ಏನು? ಯಾರು? | RKannada

ಕಾನೂನು ಕುಣಿಕೆ ಹಿಡಿದು RSS ಬೆನ್ನಟ್ಟಿದ್ದ ಪ್ರಿಯಾಂಕ್ ಖರ್ಗೆಗೆ ಭೂ ಕಬಳಿಕೆಯ ಉರುಳು..!!!

Adrishya Kadsiddheshwar Swamiji EXCLUSIVE: ಗದಗಿನ ತೋಂಟದಾರ್ಯ ಸ್ವಾಮೀಜಿ 20 ತೊಲೆ ಚಿನ್ನ ಹಾಕಿದ್ದು ಯಾರಿಗೆ?

ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ? ಅಥವಾ ಬೇರೇ ಬೇರೇ? | ಸಿದ್ಧವೀರ ಸಂಗಮದ |

Ancient Greek for Complete Beginners

ಆತ್ಮ ಹೊಸ ದೇಹ ಹೇಗೆ ಆರಿಸಿಕೊಳ್ಳುತ್ತದೆ? | Garuda Purana Kannada | Karma Rahasya

ಪ್ರಧಾನ್ ಬಗ್ಗೆ ಮೋದಿ ಹಿಂಗ್ಯಾಕೆ ಹೇಳಿದರು?

ಹಿಂದೂವಾದಿ ಸಂಘಟನೆಗಳು ಲಿಂಗಾಯತ ಧರ್ಮ ಮಾನ್ಯತೆಗೆ ವಿರೋಧ ಮಾಡಲು ಕಾರಣಗಳೇನು? | ಪೂಜ್ಯ ಮಾತಾಜಿ ಅವರಿಂದ ಉತ್ತರ |

Gayatri Mantra: Kem Che Ved No Sahuthi Shaktishali Mantra? | Ft. Prof. Ravindra Khandwala

Warren Buffett 70 ವರ್ಷದಲ್ಲಿ ಮಾಡಿದನ್ನ Elon Musk 1 ದಿನದಲ್ಲಿ ಹೇಗೆ ಮಾಡಿದ... by Angel Investments

ಮಹಾಭಾರತದ ಅಕ್ಷಯ ಪಾತ್ರೆ ಎಲ್ಲಿದೆ? | The Untold Secret of Akshaya Patra

ನಿಮ್ಮ ಅದ್ಭುತ ಜೀವನಕ್ಕೆ.ಇದು ಒಂದುನೆನಪಿಡಿ ಸಾಕು |Vidwan Brahmanyacharya @Kundantvbhaktiprerane

RSS ಹೆಸರಲ್ಲಿ ಸಂಘರ್ಷ..ಬ್ರಿಜೇಶ್ ಕಾಳಪ್ಪ v/s ರಮೇಶ್ ಪುತ್ತಿಗೆ | News Hour Special | RSS vs Priyank Kharge

LIVE : ಸಂಸದ Tejasvi Surya ಮಹತ್ವದ ಸುದ್ದಿಗೋಷ್ಠಿ | Tejasvi Surya | BJP | @newsfirstkannada

कठिन परिस्थितियों में इच्छा होती है जीवन समाप्त या सब कुछ छोड़ बाबा जी बन जाऊँ ! Bhajan Marg

ಸಿದ್ದೇಶ್ವರ ಅಪ್ಪಾಜಿಯವರ ಬಗ್ಗೆ ಹಗುರವಾಗಿ ಮಾತನಾಡಿದ ನಿಜಗುಣಾನಂದ ಸ್ವಾಮೀ | Kanneri Swamiji Speech |

BK Hariprasad l RSS l Radhakrishna Holla l ವಿತಂಡವಾದ ಫಿನಿಶ್! ಹರಿಪ್ರಸಾದ್ ಗೆ ಪಿನ್ ಟು ಪಿನ್ ಉತ್ತರ!

ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ಹೇಳಿದ ಯಾವ ಅಂಶ/ ದಾಖಲೆಯೂ ಶೇ.100 ಇಲ್ಲ..!!!

