ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಬಂದವನಿಗೆ ಇದೇ ತನ್ನೂರೆಂದು ತಿಳಿದದ್ದು ಹೇಗೆ?│Daijiworld Television

ಒಬ್ಬ ತಾಯಿಯ 26 ವರ್ಷಗಳ ಕಾಯುವಿಕೆ... ಕಣ್ಣೀರಿನ ಪ್ರಾರ್ಥನೆ... ಮಗನನ್ನು ಮತ್ತೊಮ್ಮೆ ನೋಡುವ ಹಂಬಲ. ಧರ್ಮಸ್ಥಳದ ಅಶೋಕನಗರದಲ್ಲಿ ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಬಾಲಕ ಸತೀಶ್, ಇದೀಗ ಸಲೀಂ ಆಗಿ ಮತ್ತೆ ತನ್ನ ತಾಯಿಯ ಮಡಿಲು ಸೇರಿದ್ದಾನೆ. ಭಾಷೆ ಬದಲಾಗಿದೆ, ಹೆಸರು ಬದಲಾಗಿದೆ, ಬದುಕು ಬದಲಾಗಿದೆ. ಆದರೆ ತಾಯಿ-ಮಗನ ಬಾಂಧವ್ಯ ಮಾತ್ರ ಬದಲಾಗಿಲ್ಲ. ಹೌದು.... ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದು ತಾಯಿಯನ್ನು ಸೇರಿದ ಅಪರೂಪದ ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಆಕರ್ಷಿತನಾಗಿ ಓಡಿಹೋಗಿದ್ದ ಈತ, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದ. ಮನೆ ಬಿಟ್ಟು ಹೋದ ಬಳಿಕ ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿದ ಸತೀಶ್, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆಯ ನಡುವೆ ಆತ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದ. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಈತನಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರ ರಾಜ್ಯದಲ್ಲೇ ಕಳೆದಿದ್ದರಿಂದ ಸತೀಶ್‌ಗೆ ತನ್ನ ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews

Matrimony Fraud : ಡಾಕ್ಟರ್​, ಲಾಯರ್​, ಜಡ್ಜ್​ ಅಂತೇಳಿ ಕೋಟಿ ಕೋಟಿ ವಂಚನೆ! | Pradeep Solomon | @newsfirst
▶︎

Matrimony Fraud : ಡಾಕ್ಟರ್​, ಲಾಯರ್​, ಜಡ್ಜ್​ ಅಂತೇಳಿ ಕೋಟಿ ಕೋಟಿ ವಂಚನೆ! | Pradeep Solomon | @newsfirst

ಈರೆನ ಮಾತಾ ರೇಟ್ ಜಾಸ್ತಿಯೇ ಮಾರೆ! ಬೇತೆ ಕಮ್ಮಿದ ಇಜ್ಜಾ? ಅವು ದಾನೆ ಆತ್ ಕ್ವಾಸ್ಟ್‌ಲಿ? | PIRKILU | TALKIES APP
▶︎

ಈರೆನ ಮಾತಾ ರೇಟ್ ಜಾಸ್ತಿಯೇ ಮಾರೆ! ಬೇತೆ ಕಮ್ಮಿದ ಇಜ್ಜಾ? ಅವು ದಾನೆ ಆತ್ ಕ್ವಾಸ್ಟ್‌ಲಿ? | PIRKILU | TALKIES APP

Daughter murder case: ನನ್ನ ಬಿಟ್ಟು ಸಾವಿರ ಕೋಟಿ ಒಡೆಯನ ಹಿಂದೆ ಹೋದವ್ಳ ಸ್ಟೋರಿ.. | #TV9D
▶︎

Daughter murder case: ನನ್ನ ಬಿಟ್ಟು ಸಾವಿರ ಕೋಟಿ ಒಡೆಯನ ಹಿಂದೆ ಹೋದವ್ಳ ಸ್ಟೋರಿ.. | #TV9D

What makes 'KAJJA' a Tulu cinema game-changer? | Walkie Talkie With Walter Nandalike│Daijiworld TV
▶︎

What makes 'KAJJA' a Tulu cinema game-changer? | Walkie Talkie With Walter Nandalike│Daijiworld TV

The Match That Made Brazilians Hate Germany
▶︎

The Match That Made Brazilians Hate Germany

ಸುಳ್ಯದ  ಜನರೊಂದಿಗೆ ದಾಯ್ಜಿವರ್ಲ್ಡ್│Sullia Round - Up│Daijiworld Television
▶︎

ಸುಳ್ಯದ ಜನರೊಂದಿಗೆ ದಾಯ್ಜಿವರ್ಲ್ಡ್│Sullia Round - Up│Daijiworld Television

ಮಂಗಳೂರಿನ ಜಪ್ಪಿನಮೊಗರು ಪ್ರದೇಶದಲ್ಲಿ ಕೃತಕ ನೆರೆ; ತೋಡಿಗೆ ಮಣ್ಣು ಹಾಕಿದ್ದೇ ಕಾರಣ?│Daijiworld Television
▶︎

ಮಂಗಳೂರಿನ ಜಪ್ಪಿನಮೊಗರು ಪ್ರದೇಶದಲ್ಲಿ ಕೃತಕ ನೆರೆ; ತೋಡಿಗೆ ಮಣ್ಣು ಹಾಕಿದ್ದೇ ಕಾರಣ?│Daijiworld Television

ಉದ್ಯಮಿಯ ವಿಡಿಯೋ ಮುಂದಿಟ್ಟು 2 ಕೋಟಿ 77 ಲಕ್ಷ ದೋಚಿದ ಯುವ ಕಾಂಗ್ರೆಸ್ ಮುಖಂಡ│Daijiworld Television
▶︎

ಉದ್ಯಮಿಯ ವಿಡಿಯೋ ಮುಂದಿಟ್ಟು 2 ಕೋಟಿ 77 ಲಕ್ಷ ದೋಚಿದ ಯುವ ಕಾಂಗ್ರೆಸ್ ಮುಖಂಡ│Daijiworld Television

Davanagere Incident : ದೂರು ದಾಖಲಾಗ್ತಿದ್ದಂತೆ ಎಲ್ಲಾ 10 ಆರೋಪಿಗಳ ಬಂಧನ | Basavapattana | @NewsFirst
▶︎

Davanagere Incident : ದೂರು ದಾಖಲಾಗ್ತಿದ್ದಂತೆ ಎಲ್ಲಾ 10 ಆರೋಪಿಗಳ ಬಂಧನ | Basavapattana | @NewsFirst

ಮದುವೆಯಾಗಿ ವರ್ಷವಾದರೂ ಸಹ ತನ್ನ ಜೊತೆ ಮಾತನಾಡದ ಗಂಡನ ಮುಂದೆ ಗೋಳಾಡಿದ ಕಲ್ಪನಾ । Eradu Kanasu Movie Part 03
▶︎

ಮದುವೆಯಾಗಿ ವರ್ಷವಾದರೂ ಸಹ ತನ್ನ ಜೊತೆ ಮಾತನಾಡದ ಗಂಡನ ಮುಂದೆ ಗೋಳಾಡಿದ ಕಲ್ಪನಾ । Eradu Kanasu Movie Part 03

Akshatha Ganesh Interview: ಅಂಬಾನಿ ಸ್ಕೂಲ್‌ಗೆ ಟೀಚರ್‌ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!
▶︎

Akshatha Ganesh Interview: ಅಂಬಾನಿ ಸ್ಕೂಲ್‌ಗೆ ಟೀಚರ್‌ ಆಗೋಕೆ B.Ed ಬೇಕಿಲ್ಲ, ಲಕ್ಷ ಲಕ್ಷ ಸಂಬಳ!

When Animals Surprise Photographers in the Sweetest Way! 😍
▶︎

When Animals Surprise Photographers in the Sweetest Way! 😍

When Tommy Morrison Faced the Soviet Experiment
▶︎

When Tommy Morrison Faced the Soviet Experiment

ದೇವಸ್ಥಾನದ ಕುರಿತು ಕೆಲವು  ಸತ್ಯಗಳು - ಮನೆಯ ವಾಸ್ತುವೇ ದೇವರು - ನಾಗೇಂದ್ರ ಭಟ್ ಹಿತ್ಲಳ್ಳಿ -  Shreeprabha Studio
▶︎

ದೇವಸ್ಥಾನದ ಕುರಿತು ಕೆಲವು ಸತ್ಯಗಳು - ಮನೆಯ ವಾಸ್ತುವೇ ದೇವರು - ನಾಗೇಂದ್ರ ಭಟ್ ಹಿತ್ಲಳ್ಳಿ - Shreeprabha Studio

Siddaramaiah Loses Cool Against Zameer Ahmed Supporter When Questioned About Cabinet Berth
▶︎

Siddaramaiah Loses Cool Against Zameer Ahmed Supporter When Questioned About Cabinet Berth

Kannada News | ಇಂದಿನ ಪ್ರಮುಖ ಸುದ್ದಿಗಳು | 11-06-26 | DK Shivakumar | Siddaramaiah | Modi | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು | 11-06-26 | DK Shivakumar | Siddaramaiah | Modi | KTV

Shah Rukh Khan ने बेटे Aryan Khan से करवाया Kapil Sharma को नमस्ते | The Kapil Sharma Show | Episode
▶︎

Shah Rukh Khan ने बेटे Aryan Khan से करवाया Kapil Sharma को नमस्ते | The Kapil Sharma Show | Episode

ಬರೋಬ್ಬರಿ 6000 mAh ಬ್ಯಾಟರಿ 🔥 ಅತೀ ಕಮ್ಮಿ ಬೆಲೆಗೆ Lava Bold N2 5G ಮೊಬೈಲ್ ⚡ Unboxing in ಕನ್ನಡ
▶︎

ಬರೋಬ್ಬರಿ 6000 mAh ಬ್ಯಾಟರಿ 🔥 ಅತೀ ಕಮ್ಮಿ ಬೆಲೆಗೆ Lava Bold N2 5G ಮೊಬೈಲ್ ⚡ Unboxing in ಕನ್ನಡ

ಸೈನಿಕರು ಸತ್ತ ಮೇಲೆ ಅವರ ವಂಶವೃದ್ಧಿ ಹೇಗಾಯ್ತು..?| The Secrets Of Mahabharata| Gaurish Akki Studio
▶︎

ಸೈನಿಕರು ಸತ್ತ ಮೇಲೆ ಅವರ ವಂಶವೃದ್ಧಿ ಹೇಗಾಯ್ತು..?| The Secrets Of Mahabharata| Gaurish Akki Studio

RSS ಕಾರ್ಯಕರ್ತ ರಾಜ್ಯದ ಸಿಎಂ ಆಗಿದ್ದಾರೆ ಅವರನ್ನೇ ಹೋಗಿ ಕೇಳಿ! Priyank Kharge | PNS Vistaara News
▶︎

RSS ಕಾರ್ಯಕರ್ತ ರಾಜ್ಯದ ಸಿಎಂ ಆಗಿದ್ದಾರೆ ಅವರನ್ನೇ ಹೋಗಿ ಕೇಳಿ! Priyank Kharge | PNS Vistaara News