ಅವಧೂತ ಶ್ರೇಷ್ಠ ವೆಂಕಟಾಚಲ ಗುರುನಾಥರ ಜೀವನ ಚರಿತ್ರೆ !! Sri Venkatachala Avadhuta Life Story In Kannada | YO
ಅವಧೂತ ಶ್ರೇಷ್ಠ ವೆಂಕಟಾಚಲ ಗುರುನಾಥರ ಜೀವನ ಚರಿತ್ರೆ !! Sri Venkatachala Avadhuta Life Story In Kannada | YOYO TV Kannada ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿರುವ ಕಾರಣದಿಂದಲೇ, ಮುಂದೆ ಗುರಿ ಹಿಂದೆ ಗುರು ಇದ್ದಲ್ಲಿ ಎಂತಹ ಕೆಲಸವನ್ನೂ ಸಹಾ ಮಾಡಬಹುದು ಎನ್ನುವುದೇ ಎಲ್ಲರ ನಂಬಿಕೆಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರನ್ನು ಸೂಚಿಸುತ್ತದೆ. ► Subscribe Now 👉 / yoyotvkannada 👉 Stay Updated ! 🔔 Follow Us on: ► Facebook 👉 / yoyotvkannada1 ► Twitter 👉 / yoyotvkannada1

ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿ

ಅ ಒಂದು ರಾತ್ರಿ..ಲೈಫ್ ಚೇಂಜ್..ಅವಧೂತರು ಏನಿದು ವಿಜಿ ರಹಸ್ಯ..?| Landlord Duniya Vijay Exclusive Interview

ಅವಧೂತರೆಂದರೆ ಯಾರು? ಅವರ ವೈಶಿಷ್ಟ್ಯವೇನು? ಡಾ. ಜಿ. ಬಿ. ಹರೀಶ್

ಕರ್ನಾಟಕದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭರ್ಜರಿ ಭಾಷಣ | CM Revanth Reddy's Speech in Karnataka

ತುಂಗಭದ್ರಾ ಅಣೆಕಟ್ಟಿನ ಹೊಸ ಗೇಟ್ಗಳ ಲೋಕಾರ್ಪಣೆ ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಪವರ್ ಫುಲ್ ಭಾಷಣ | YOYO TV K

ಸಖರಾಯಪಟ್ಟಣ... ಮಲೆನಾಡಿನ ಮಡಿಲಿನೊಳಗೆ ಹುದುಗಿಹ ಪುಟ್ಟದೊಂದು ಸ್ವರ್ಗದ ತುಣುಕು...

ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಮುಹೂರ್ತ ಫಿಕ್ಸ್? | Modi Cabinet Reshuffle 2026 Big Updates | YOYO

ರಾಷ್ಟ್ರ ಗೀತೆಯ ಪಿತಾಮಹ ರವೀಂದ್ರನಾಥ್ ಟಾಗೋರ್ ಜೀವನ ಚರಿತೆ.. | Biography of Rabindranath Tagore in Kannada

ತುಂಗಭದ್ರಾ ಅಣೆಕಟ್ಟಿನ ಹೊಸ ಗೇಟ್ಗಳ ಲೋಕಾರ್ಪಣೆ ಸಮಾರಂಭದಲ್ಲಿ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅದ್ಭುತವಾದ ಭಾಷಣ

Most Waited 😳 | ft. Vinay Guruji Speaks!!!! | ಗುರುವಿನ ಗುರು ಯಾರು???? | Master Anand Studios Podcast

ಕರ್ನಾಟಕದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪವರ್ ಫುಲ್ ಭಾಷಣ | CM Chandra Babu Naidu's Speech

ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ | 26-06-2026 | Karnataka Rain Weather News Update

ತುಂಗಭದ್ರಾ ಅಣೆಕಟ್ಟಿನ ಹೊಸ ಗೇಟ್ಗಳ ಲೋಕಾರ್ಪಣೆ ಸಮಾರಂಭದಲ್ಲಿ ಸ್ವಾಗತ ಭಾಷಣ | CM DK Shivakumar

ಒಂದೇ ವೇದಿಕೆಯಲ್ಲಿ ಮೂರು ಮುಖ್ಯಮಂತ್ರಿಗಳ ಅದ್ದೂರಿ ಎಂಟ್ರಿ | Grand Entry of Three Chief Ministers | YOYOTVKa

ಹೆಚ್ ಡಿ ದೇವೇಗೌಡರ ಜೀವನ ಚರಿತ್ರೆ | HD Deve Gowda Biography: From Farmer to Prime Minister of India

ವೇದಿಕೆ ಮೇಲೆ ಪೊಲೀಸ್ ಅಧಿಕಾರಿಯೊಂದಿಗೆ ಹಸನ್ ಸಾಬ್ ದೋಟಿಹಾಳ್ ತೀವ್ರ ವಾಗ್ವಾದ! | Hasansab Sab Dotihal

Venkatachala gurugalu, Sakhrayapatna. Hariharapura Sridharji 's experience .

