ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿ

ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿ ನಾನು ಹುಟ್ಟಿನಿಂದ ಸನ್ಯಾಸಿ ಮಾರ್ಗವನ್ನು ಅನುಸರಿಸಿದ್ದಿಲ್ಲ. ನಾನು ಹುಟ್ಟಿದ ಜಾಗದಲ್ಲಿ ಆದಿಶಂಕರ ಮತ್ತು ರೇಣುಕಾಚಾರ್ಯರು ವಾದ ಮಾಡಿದ್ದರಂತೆ. ಹಾಗಾಗಿ ಅದೊಂದು ನನ್ನ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿತ್ತು ಆಧ್ಯಾತ್ಮಿಕತೆಯನ್ನು ನಾನು ಹೆಚ್ಚು ನಂಬುತ್ತಿರಲಿಲ್ಲ ಆದರೆ ಇದೇ ಆಧ್ಯಾತ್ಮಿಕತೆ ಎಂದು ಸಹ ಯಾರು ನನಗೆ ಹೇಳಿರಲಿಲ್ಲ. ಶಂಕರಚಾರ್ಯರ ಒಂದು ಮೂವೀ ನನಗೆ ಆಧ್ಯಾತ್ಮಿಕತೆಗೆ ಪ್ರೋತ್ಸಾಹ ನೀಡಿತ್ತು .. ಅಂದಿನಿಂದ ನನಗೆ ಹೊಸ ಹೊಸ ಅನುಭವಗಳು ಆಗ ತೊಡಗಿದವು ಹೊರ ಪ್ರಪಂಚಕ್ಕೆ ತೊರಿಸುವದಕ್ಕೆ ಕಷ್ಟವಾಗುತ್ತಿತ್ತು . ಹೊರಗಿನ ಪ್ರಪಂಚ ಅದನ್ನು ನಂಬುತ್ತಾರೆ ಎಂಬ ಭಾವನೆಯೂ ನನ್ನಲ್ಲಿ ಇರಲಿಲ್ಲ. ಸನ್ಯಾಸಿಯ ವೃತ್ತಿ ಯಲ್ಲಿಯೂ ಸಹ ಎಷ್ಟು ಖುಷಿ ಯಾಗಿರಬಹುದು ಎಂಬುದನ್ನು ವೆಂಕಟಾಧೂತ್ರರನ್ನು ನೋಡಿ ಆಶ್ಚರ್ಯವಾಗಿ ನೋಡಿದ ದಿನ ಅವರು ನನಗೆ ಅವಧೂತ ಎಂಬುದನ್ನು ನನಗೆ ತಿಳಿಸಿದ ರೀತಿ ಎಲ್ಲವೂ ನನಗೆ ಕುತೂಹಲವನ್ನು ಮೂಡಿಸಿತ್ತು. ಅವರು ಹೇಳಿದ ಹಾಗೆಯೇ ನನ್ನ ಜೀವನ ನಡೆಯತೊಡಗಿತು. ಮನಸ್ಸಿನಲ್ಲಿ ನನ್ನಲ್ಲಿ ಇದ್ದ ಎಲ್ಲಾ ಕೆಟ್ಟ ಕಲ್ಪನೆಗಳು ಹೋಗಿ ಅಧ್ಯಾತ್ಮದಲ್ಲಿ ನಂಬಿಕೆ ಶುರುವಾಗಿತ್ತು. ಗುರುವಿಲ್ಲದೇ ಎಲ್ಲವೂ ಶೂನ್ಯವಾಗಿರುತ್ತದೆ ಎಂಬುದನ್ನು ನಾನು ನಂಬಿದ್ದೆ. ಗುರುವಿಲ್ಲದೆ ಏನನ್ನು ಕಲಿಯಲು ಸಾಧ್ಯವಿಲ್ಲ. ಕಲಿಯುವ ಮನಸ್ಸು ನಮ್ಮದಾಗಿದ್ರೆ ಎಲ್ಲಾವೂ ನಮಗೆ ಕಲಿಕೆಯನ್ನು ತೊರಿಸುತ್ತವೆ. ಇದನ್ನು ತಿಳಿದೆ. ನನ್ನ ಗುರುಗಳಿಗೆ ನಾನು ತುಂಬಾ ಗೌರವಿಸುತ್ತೇನೆ. ಅಹಿಂಸೆಯ ದಾರಿಯಲ್ಲಿ ಜೀವನವನ್ನು ನಡೆಸಲು ಶುರು ಮಾಡಬೇಕು ಎಂಬುದನ್ನು ಮನಸ್ಸು ದೃಢವಾಗಿ ತಿಳಿಸಿಕೊಟ್ಟಿತ್ತು. ತ್ಯಾಗವನ್ನು ನನ್ನದಾಗಿಸಿಕೊಂಡೆ ಯಾವ ಮಾಯೆಯಲ್ಲಿ ಒಳಗಾಗುವುದು ನಮ್ಮ ಕರ್ಮಕ್ಕೆ ಸರಿಯಾಗುವುದಿಲ್ಲ ಎಂಬುದು ತಿಳಿದು ಕೊಂಡೆ. ನಾಟಕೀಯ ಜೀವನವನ್ನು ತ್ಯಾಜಿಸಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ - ಅವಧೂತ ಶ್ರೀ ವಿನಯ್ ಗುರೂಜಿ Everyone has their own path to steer and this is often why we must hear and become more conscious of ourselves. What matters is that we take responsibility for ourselves and work on becoming conscious of the emotions that emerge from our “spiritual practices”. These will tell us whether we are on the proper path. A movie by Shankaracharya motivated me to follow spirituality. The subsequent spirituality or believing in it had been tough, had numerous questions on whether the planet would accept it or not. One attains God by following the guru's instructions step by step. For my steps, my guru was Venkatachala Avadhoota he made me realize how happy can a monk be. All my thoughts on unwanted things vanished and that’s once I started the subsequent spirituality. I think Without a Guru none can cross over to the opposite shore. I respect him he made me believe that in life you'll follow non-violence you “Life is about choices. The higher you become at making good choices the higher your life are going to be.” I've chosen this path For More Videos ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ -    • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾಯಕ" -...  ​​​​​​​​​... ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ -    • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ...  ​​​​​​​​​... ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ -    • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..!  । ಅವಧೂತ ಶ...  ​​​​​​​​​... ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ -    • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್...  ​​​​​​​​​... ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ -    • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ  - ಅವಧೂತ...  ​​​​​​​​​... ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ -    • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನ...  ​​​​​​​​​... #Avadhoothavinayguruji​​​​​​​​​​​​​​​ #MahatmaGandhi #Gandhiji #HealthBenefits #SriVinayguruji​​​​​​​​​​​​​​​ #Vishwavani #VishwavaniClubHouse #spirituality​​​​​​​​​​​​​​​ #philosophy​​​​​​​​​​​​​​​ #KannadaPravachana​​​​ #Swamiji​​​​​​​​​​​​​​​ #vinaygurujifollowers​​​​​​​​​​​​​​​ #live​​​​​​​​​​​​​​​ #trendingnews​​​​​​​​​​​​​​ #India​​​​​​​​​​​ #Ashram​​​​​​​​​​​ #kannadaculture​​​​​​​​​​​ #kanadigas​​​​​​​​​​​ #2021​ #SavayavaKrushi

ನಿನಗೆ ಏನೇ ಕಷ್ಟ ಇರಲಿ ಇದೊಂದು ಮಂತ್ರ ಹೇಳ್ಕೋ ಸಾಕು . @ಗುರುವಾಣಿGURUVANI
▶︎

ನಿನಗೆ ಏನೇ ಕಷ್ಟ ಇರಲಿ ಇದೊಂದು ಮಂತ್ರ ಹೇಳ್ಕೋ ಸಾಕು . @ಗುರುವಾಣಿGURUVANI

Most Waited 😳 | ft. Vinay Guruji Speaks!!!! | ಗುರುವಿನ ಗುರು ಯಾರು???? | Master Anand Studios Podcast
▶︎

Most Waited 😳 | ft. Vinay Guruji Speaks!!!! | ಗುರುವಿನ ಗುರು ಯಾರು???? | Master Anand Studios Podcast

ವಿಜ್ಞಾನಕ್ಕೂ ಸವಾಲು ಹಾಕಿದ ಸಖರಾಯಪಟ್ಟಣದ ರಹಸ್ಯ! | Mystery of Venkatachala Avadhoota
▶︎

ವಿಜ್ಞಾನಕ್ಕೂ ಸವಾಲು ಹಾಕಿದ ಸಖರಾಯಪಟ್ಟಣದ ರಹಸ್ಯ! | Mystery of Venkatachala Avadhoota

ಜೀವನದಲ್ಲಿ ಸಾಲ ಆಗೋದು ಯಾಕೆ? | Vinay Guruji Speech
▶︎

ಜೀವನದಲ್ಲಿ ಸಾಲ ಆಗೋದು ಯಾಕೆ? | Vinay Guruji Speech

ಒಂದೇ ಒಂದು ಗೋಲಿ ಕೊಟ್ಟು ನನಗಿದ್ದ ಸಾಲ ತೀರಿಸಿ ನೆಮ್ಮದಿ ಕರುಣಿಸಿದ ಗುರುನಾಥರು  @ಗುರುವಾಣಿGURUVANI
▶︎

ಒಂದೇ ಒಂದು ಗೋಲಿ ಕೊಟ್ಟು ನನಗಿದ್ದ ಸಾಲ ತೀರಿಸಿ ನೆಮ್ಮದಿ ಕರುಣಿಸಿದ ಗುರುನಾಥರು @ಗುರುವಾಣಿGURUVANI

ಗುರುನಾಥರು ಪ್ರಾಣಿ ಪ್ರೀಯರು #venkatachala
▶︎

ಗುರುನಾಥರು ಪ್ರಾಣಿ ಪ್ರೀಯರು #venkatachala

ಅವಧೂತರೆಂದರೆ ಯಾರು? ಅವರ ವೈಶಿಷ್ಟ್ಯವೇನು? ಡಾ. ಜಿ. ಬಿ. ಹರೀಶ್
▶︎

ಅವಧೂತರೆಂದರೆ ಯಾರು? ಅವರ ವೈಶಿಷ್ಟ್ಯವೇನು? ಡಾ. ಜಿ. ಬಿ. ಹರೀಶ್

Sri Venkatachala Avadhuta /ಗುರುನಾಥರ ಸನ್ನಿದಿಯಲ್ಲಿ ಶ್ರೀ ವೆಂಕಟಾಚಲ ಅವಧೂತರ ಚರಿತ್ರೆ /ಸಖರಾಯ ಪಟ್ಟಣ ಅಧ್ಯಾಯ -1
▶︎

Sri Venkatachala Avadhuta /ಗುರುನಾಥರ ಸನ್ನಿದಿಯಲ್ಲಿ ಶ್ರೀ ವೆಂಕಟಾಚಲ ಅವಧೂತರ ಚರಿತ್ರೆ /ಸಖರಾಯ ಪಟ್ಟಣ ಅಧ್ಯಾಯ -1

EP179. ತಿನ್ನೋ ಅನ್ನಕ್ಕೆಲ್ಲಾ ಒದೀತಾನೆ ಕಣ್ರೀ ಇವನು, ಅಹಂಕಾರ ಒಳ್ಳೆಯದಲ್ಲಯ್ಯ ನಿಂಗೆ.
▶︎

EP179. ತಿನ್ನೋ ಅನ್ನಕ್ಕೆಲ್ಲಾ ಒದೀತಾನೆ ಕಣ್ರೀ ಇವನು, ಅಹಂಕಾರ ಒಳ್ಳೆಯದಲ್ಲಯ್ಯ ನಿಂಗೆ.

EP41. ಈ ಸಾಲನ್ನ ದಿನಾ 18 ಸಾರಿ ಬರೀಯಯ್ಯಾ ಎ೦ಥಾ ಕಷ್ಟದಲ್ಲಿದ್ರೂ ಪಾರಾಗ್ತಿಯಾ....!!
▶︎

EP41. ಈ ಸಾಲನ್ನ ದಿನಾ 18 ಸಾರಿ ಬರೀಯಯ್ಯಾ ಎ೦ಥಾ ಕಷ್ಟದಲ್ಲಿದ್ರೂ ಪಾರಾಗ್ತಿಯಾ....!!

ಅವಧೂತ ವಿನಯ್ ಗುರೂಜಿಗಳ ಕಾಲೇಜು ದಿನಗಳ ಕಥೆ.!Guruji Journey 😱 | ಕಾಲೇಜಿನಿಂದ ಆಧ್ಯಾತ್ಮಿಕ ಪಥದವರೆಗೆ!
▶︎

ಅವಧೂತ ವಿನಯ್ ಗುರೂಜಿಗಳ ಕಾಲೇಜು ದಿನಗಳ ಕಥೆ.!Guruji Journey 😱 | ಕಾಲೇಜಿನಿಂದ ಆಧ್ಯಾತ್ಮಿಕ ಪಥದವರೆಗೆ!

"ಕರ್ಮ" ಎಂದರೆ ಏನು? ಗುರುನಾಥರ ಕರ್ಮ ಸಿದ್ಧಾಂತ
▶︎

"ಕರ್ಮ" ಎಂದರೆ ಏನು? ಗುರುನಾಥರ ಕರ್ಮ ಸಿದ್ಧಾಂತ

PART 2 ft. Vinay Guruji Speaks!!!! | ಗುರುವಿನ ಗುರು ಯಾರು???? | Master Anand Studios Podcast
▶︎

PART 2 ft. Vinay Guruji Speaks!!!! | ಗುರುವಿನ ಗುರು ಯಾರು???? | Master Anand Studios Podcast

ಕೇವಲ 3 ತಿಂಗಳು ಇದನ್ನು ಬರೆದು ನೋಡಿ | Part - 1 | Avadhootha Shri Vinay Guruji |
▶︎

ಕೇವಲ 3 ತಿಂಗಳು ಇದನ್ನು ಬರೆದು ನೋಡಿ | Part - 1 | Avadhootha Shri Vinay Guruji |

ಸದ್ಗುರುವೆಂಕಟಾಚಲ ಅವಧೂತರ ಸಂಪೂರ್ಣಪರಿಚಯ ಸತ್ಸಂಗದ ಧ್ವನಿಮುದ್ರಣ #ಗುರುವಾಣಿ #avadhoot #Venkatachalaavadhootaru
▶︎

ಸದ್ಗುರುವೆಂಕಟಾಚಲ ಅವಧೂತರ ಸಂಪೂರ್ಣಪರಿಚಯ ಸತ್ಸಂಗದ ಧ್ವನಿಮುದ್ರಣ #ಗುರುವಾಣಿ #avadhoot #Venkatachalaavadhootaru

ಅವಧೂತ ಶ್ರೀ ಚಂದ್ರಶೇಖರ ಗುರೂಜಿಯನ್ನ ಹುಚ್ಚರೆಂದಿದ್ದವರಿಗೆ ಏನಾಯ್ತು ಗೊತ್ತಾ? | ಇಂದಿಗೂ ರಜಸ್ಯವೇ ಶ್ರೀಗಳ ದೇಹತ್ಯಾಗ
▶︎

ಅವಧೂತ ಶ್ರೀ ಚಂದ್ರಶೇಖರ ಗುರೂಜಿಯನ್ನ ಹುಚ್ಚರೆಂದಿದ್ದವರಿಗೆ ಏನಾಯ್ತು ಗೊತ್ತಾ? | ಇಂದಿಗೂ ರಜಸ್ಯವೇ ಶ್ರೀಗಳ ದೇಹತ್ಯಾಗ

Avadhootha Sri Vinay Guruji EXCLUSIVE: ವಿನಯ್​ ಗುರೂಜಿ ಅವ್ರೇ ನೀವು ಯಾರು..?
▶︎

Avadhootha Sri Vinay Guruji EXCLUSIVE: ವಿನಯ್​ ಗುರೂಜಿ ಅವ್ರೇ ನೀವು ಯಾರು..?

ಅವಧೂತ ಶ್ರೀ ವೆಂಕಟಾಚಲ ಗುರು ಸ್ಮರಣೆ ಮಂತ್ರ । ಪವಾಡ ಪುರುಷರು । ದೈವಸ್ವರೂಪಿಗಳು | Avadhuta Shri Venkatachala
▶︎

ಅವಧೂತ ಶ್ರೀ ವೆಂಕಟಾಚಲ ಗುರು ಸ್ಮರಣೆ ಮಂತ್ರ । ಪವಾಡ ಪುರುಷರು । ದೈವಸ್ವರೂಪಿಗಳು | Avadhuta Shri Venkatachala

ಸಾಯಿನಾಥ ಮಹಿಮೆ | Sihi Kahi Chandru Reveals Real-Life Sai Baba Miracles | Spiritual Podcast Kannada
▶︎

ಸಾಯಿನಾಥ ಮಹಿಮೆ | Sihi Kahi Chandru Reveals Real-Life Sai Baba Miracles | Spiritual Podcast Kannada

sri venkatachala avadhoota sadguru speech
▶︎

sri venkatachala avadhoota sadguru speech