ಜೂನಿಯರ್ ನಾರಾಯಣ ರೆಡ್ಡಿ, ತಾತನಿಗೆ ತಕ್ಕ ಮೊಮ್ಮಗ #Organic farm tour to Nadoja Dr.L Narayana reddy farm.
ಸಾವಯವ ಕೃಷಿ ಸಂತ ದಿವಂಗತ ನಾಡೋಜ ವರ್ತೂರು ನಾರಾಯಣ ರೆಡ್ಡಿ ಯವರು ಯಾರಿಗೆ ಗೊತ್ತಿಲ್ಲ ಹೇಳಿ, ರಾಷ್ಟ್ರಾದ್ಯಂತ ಸಾವಯವ ಕೃಷಿ ಮಟ್ಟಿಗೆ ಅವರ ಹೆಸರು ಅಜರಾಮರ, ಅವರ ಜೈವಿಕ ತೋಟದ ಕೃಷಿ ವಿಧಾನವನ್ನ ಈ ವಿಡಿಯೋದಲ್ಲಿ ತೋರಿಸಲಾಗಿದೆ, ಅವರ ಕಿರಿಯ ಮಗ ಶ್ರೀ ಸಾಯಿ ರಾಮ್ ರೆಡ್ಡಿ ಯವರು ಈಗ ತೋಟವನ್ನು ನಿರ್ವಹಿಸುತ್ತಿದ್ದಾರೆ, ನಾರಾಯಣ ರೆಡ್ಡಿ ಅವರ ಮೊಮ್ಮಗ ದಿನಕರ ಅತಿ ಸಣ್ಣ ವಯಸ್ಸಿನಲ್ಲಿ ಅಜ್ಜನ ಕೃಷಿ ಪಾಂಡಿತ್ಯವನ್ನ ಪಡೆದಿರುವುದು ಅದ್ಭುತ ಮತ್ತು ವಿಶೇಷ. ಈ ವಿಡಿಯೋದಲ್ಲಿ ದಿವಂಗತ ನಾರಾಯಣ ರೆಡ್ಡಿಯವರ ಸಾವಯವ ತೋಟ ಹಾಗೂ ಜೈವಿಕ ಕೃಷಿ ವಿಧಾನದ ಬಗ್ಗೆ ತಿಳಿಸಿಕೊಡಲಾಗಿದೆ ದಯವಿಟ್ಟು ತಪ್ಪದೇ ನೋಡಿ. ಧನ್ಯವಾದಗಳು. ----------------------------------------------------------------------------------------------------------------------------- Check out our Playlists: - ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana ಅಭಿವ್ಯಕ್ತಿ- • ಅಭಿವ್ಯಕ್ತಿ ಕೃಷಿ ವಿವರ- • ಕೃಷಿ ವಿವರ Food factory- • Food factory Factory tour- • Factory tour Follow us through: - facebook page :- / vivarainfor Instagram page :- / vivarainfo Twitter :- / vivarainfo WhatApp Channel :- http://whatsapp.com/channel/0029VaAMo... Thread:- http://threads.net/@vivarainfo Reach us at Email- [email protected] Whatsapp- 98866 33355 -------------------------------------------------------------------------------------------------------------------------------------- #narayanareddy #agriculture #kannada #farming #organicfarming

ಸಂಗಾತಿ ಗಿಡ ಅಂದ್ರೆ ಏನೂಂತ ಗೊತ್ತಾ ನಿಮಗೆ..?ಹೊಸದಾಗಿ ತೋಟ ಮಾಡ್ತಿದ್ದೀರಾ..?ಹಾಗದ್ರೇ ಮೊದಲು #companion ಗಿಡ ನೆಡಿ.

ಸರಳ ವಿರಳ SARALA VIRALA - Life of L.Narayana Reddy (National Award Winning Kannada Documentary)

ಯುವ ರೈತ ಮಹಿಳೆಯ ಜೇನು ಕೃಷಿ|Honey Be Farmer|Youth Farmer|Successful Honey farming.

A Beautiful System: Narayan Reddy on soil carbon

ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ನನ್ನ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!

ಬಾಳೆ ಬೆಳೆಯುವವರು ನೋಡಲೇಬೇಕಾದ ಮಾಹಿತಿ, ಗುಂಪು ಬಾಳೆ ಮಾಡಿ ಲಾಭ ಇದೆ. @krushi_vijaya

ಆಕ್ರಮಿತ ಕಾಶ್ಮೀರದಲ್ಲಿ ಶುರುವಾಯ್ತಾ ಭಾರತದ ಗೇಮ್..? | What’s Happening in Pakistan-Occupied Kashmir |

19 NADEP method of composting | NADEP ವಿಧಾನದಿಂದ ಗೊಬ್ಬರ ತಯಾರಿಕೆ || Dr. L. Narayana Reddy

15 ಸಾವಿರದ ವೆಚ್ಚ, 2 ಲಕ್ಷ ಲೀಟರ್ ನೀರು ಸಂಗ್ರಹ! ಇದು ರೇವಣ್ಣ ಅವರ ಸಕ್ಸಸ್ ಸ್ಟೋರಿ - ಭಾಗ 2

ಸುಣ್ಣ ಬೆಲ್ಲ ಮಣ್ಣಿನಿಂದ ಮಾಡಿದ ಮನೆ,ದೇಶ ವಿದೇಶದ ಹಣ್ಣುಗಳು, ಜೀವಮಾನವಿಡಿ ಬೆಳೆಯುವ ಸಿರಿಧಾನ್ಯಗಳಿವೆ. ಐಕಾಂತಿಕ!!

ಬಿಸಿಲನಾಡಲ್ಲಿ ಯಾರು ತೋಟ ಮಾಡದ ಜಾಗದಲ್ಲಿ ನಾನು ತೋಟ ಮಾಡಿದ್ದೇನೆ ಅದು ಸಂಪೂರ್ಣ ಸಾವಯವದಲ್ಲಿ

Cultivating and Managing your farm I Natural farming I Narayana Reddy

13 Don't Destroy Weeds : Control it | ಕಳೆನಾಶ ಬೇಡ: ಕೇವಲ ನಿಯಂತ್ರಿಸಿ || Dr. L. Narayana Reddy.

ದಿ|| ಶ್ರೀ. ಎಲ್.ನಾರಯಣರೆಡ್ಡಿ (ಸಾವಯವ ಕೃಷಿ ತಜ್ಞರು)Shri. L.Narayana reddy

08 Paddy crops by 'SRI' Method | 'ಶ್ರಿ' ಪದ್ಧತಿಯಲ್ಲಿ ಬತ್ತದ ಬೆಳೆ || Dr. L. Narayana Reddy.

1 ಎಕರೆಯಲ್ಲಿ18 ಲಕ್ಷ ಲಾಭ I ಕ್ಯಾಪ್ಸಿಕಂ ಕೃಷಿ I CAPSICUM FARMING IN KANNADA I ದಪ್ಪ ಮೆಣಸಿನಕಾಯಿ ಕೃಷಿI KOLAR

ಸಾವಯವ ಕೃಷಿ ಸಂತ,ನಡೆದಾಡುವ ಜ್ಞಾನ ಭಂಡಾರ ಅಮ್ಮನಘಟ್ಟದ ಶಂಕರಣ್ಣ.Organic encyclopaedia EP-1.

ಬರಡು ಭೂಮಿಯಲ್ಲಿ ಹಸಿರ ಸಿರಿ । ಸಹಜ ಕೃಷಿಯತ್ತ ಬೆಂಗಳೂರಿನ CA ಯುವಕ | ತಮ್ಮಯ್ಯ | ಸೌಮ್ಯ & ವೆಂಕಟೇಶ್

ಪರಿಸರವನ್ನ ಅರಿತರಷ್ಟೇ ಕೃಷಿ ಸುಲಭ| ಇಲ್ಲಿ ಯಾರೂ EXPERT ಅನ್ನುವವರಿಲ್ಲ, ಎಲ್ಲಾ ನಿಮ್ಮ ವಿವೇಚನೆಯಷ್ಟೇ.

