Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka

Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka ಶತಾವಧಾನಿ ಆರ್ ಗಣೇಶ್ ಅಥವಾ ಶತಾವಧಾನಿ ಡಾ ರಾ ಗಣೇಶ್ ಎಂದರೆ ತಕ್ಷಣ ನೆನಪಿಗೆ ಬರುವುದೇ ಅವಧಾನ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್, ಜೊತೆಯಲ್ಲೇ ಅಲಂಕಾರಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ. ಹಲವಾರು ಭಾಷೆಗಳ ಸಾಹಿತ್ಯ , ಶಾಸ್ತ್ರಗಳಲ್ಲಿ ಪರಿಶ್ರಮ, ಪರಿಣತಿ ಹೊಂದಿರುವವರು ಗಣೇಶ್ ಅವರು ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಹಿಂದಿ, ಪ್ರಾಕೃತಗಳಲ್ಲಿ ವಿಶಾರದರು. ಪಾಳಿ, ಲ್ಯಾಟಿನ್, ಗ್ರೀಕ್ ಮುಂತಾದ ಹದಿನೆಂಟು ಭಾಷೆಗಳನ್ನು ಬಲ್ಲವರು. ಕಲೆ, ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನ, ಅಧ್ಯಾಪನ, ಸಂವರ್ಧನಾ, ಮತ್ತು ಪ್ರಸರಣಗಳಿಗಾಗಿ ಅಹರ್ನಿಶಿ ಶ್ರಮಿಸುತ್ತಿರುವವರು. ಎಂಬತ್ತಕ್ಕೂ ಹೆಚ್ಚು ಸಂಶೋಧನಾಲೇಖನಗಳು, ಗ್ರಂಥಗಳನ್ನು ಬರೆದಿರುವ ಅಸಾಧಾರಣ ಗ್ರಂಥಕರ್ತರು, ಎಂಟು ಭಾಷೆಗಳಲ್ಲಿ ಕವನಿಸಬಲ್ಲ ಅನುಪಮ ವಾಗ್ಮಿಗಳು, ಆಶು ಕವಿತೆ, ಕಾವ್ಯ - ಚಿತ್ರ ಮುಂತಾದ ಸಾಹಿತ್ಯಕ್ರೀಡೆಗಳಲ್ಲಿ ಸುಪ್ರಸಿದ್ದರು.ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನ ಹಾಗು ಐದು ಶತಾವಧಾನಗಳನ್ನು ನಿರ್ವಹಿಸಿದ್ದಾರೆ. ಇಪ್ಪತ್ತನಾಲ್ಕು ಘಂಟೆಗಳ ಸತತ ವಾದ ಆಶುಕವಿತೆಯ ವಿಶ್ವದಾಖಲೆ ಇವರದ್ದು. ಇವರನ್ನು ಅಕ್ಷರ ಪ್ರಪಂಚದ ಅಚ್ಚರಿಯೆಂದು, ವಿದ್ವಲ್ಲೋಕದ ವಿಸ್ಮಯವೆಂದು, ಅವಿಳಂಬಸರಸ್ವತಿಯೆಂದು ವಿದ್ವಾಂಸರು ಗುರುತಿಸಿದ್ದಾರೆ. ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಬಾದರಾಯಣ - ವ್ಯಾಸ ಪುರಸ್ಕಾರ, ಮೊದಲಾದ ಪ್ರಶಸ್ತಿಗಳು, ವಿವಿಧ ಧಾರ್ಮಿಕ - ಸಾಂಸ್ಕೃತಿಕ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಸಮ್ಮಾನ - ಸತ್ಕಾರಗಳು ಇವರನ್ನು ಅರಸಿ ಬಂದಿವೆ. ಬಹುಮುಖ ವ್ಯಕ್ತಿತ್ವದ ಕನ್ನಡದ ಅವಧಾನಿ, ಕವಿ, ವಿದ್ವಾಂಸ, ಭಾಷಣಕಾರ, ಲೇಖಕ, ಕಾದಂಬರಿಕಾರ ಶತಾವಧಾನಿ ಡಾ ರಾ ಗಣೇಶ್ ಅವರು ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಇಂದಿನ ಅತಿಥಿ. #ShatavadhaniGanesh #ShatavadhaniRGanesh #SanskritScholar #Avadhana #IndianCulture #IndianArts #Kannada #Polyglot #Hinduism #Inspiration #MindPower #Indology #SpiritualWisdom #Talks #Interview #Scholar #Philosophy #ClassicalArts #Knowledge #AncientIndia #DVGundappa #MankuthimmanaKagga #anekaaudio #MaadhyamaAneka #PRFluence #mojo360 #kannadamojo360 #maadhyama_aneka_studios #anekaplus #shorts #shortvideo #shortsvideo #tag #tags #trending #viral #viralvideo #trendingvideo #reels ‪@Kannadamojo360‬ ‪@PRFluence‬ Shatavadhani Ganesh, R Ganesh, Avadhana, Sanskrit Scholar, Kannada Literature, Indian Arts, Philosophy, Spiritual Wisdom, Indian Culture, Classical Arts, Memory Techniques, Extempore Poet, Polyglot, Indology, Inspiration, Interview, Talk, Lecture, Intellectual, Indian Knowledge Systems, Hindu Philosophy, Ancient India, Viral Video, Trending, Exclusive Interview, Education, Mind Power, Meditation, Yoga, DVGundappa, Mankuthimmana Kagga Subscribe for Maadhyama Aneka Channel to get updates and notification on more entertainment and infotainment content.    / @maadhyamaaneka   Please leave your feedback and comments. Follow Maadhyama Aneka on : Facebook :   / maadhyama   Instagram :   / maadhyama.aneka   Twitter :   / maadhyamaa   Website : www.maadhyama-aneka.com © Maadhyama Aneka Pvt. Ltd. | Aneka Plus 2025

ಶತಾವಧಾನಿಗಳ ಬದುಕು ಮತ್ತು ಬರಹ । ಶತಾವಧಾನಿ ಡಾ. ಆರ್. ಗಣೇಶ್ । ಬಿ. ಎನ್. ಶಶಿಕಿರಣ್
▶︎

ಶತಾವಧಾನಿಗಳ ಬದುಕು ಮತ್ತು ಬರಹ । ಶತಾವಧಾನಿ ಡಾ. ಆರ್. ಗಣೇಶ್ । ಬಿ. ಎನ್. ಶಶಿಕಿರಣ್

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ಪದ್ಮಭೂಷಣ ಶತಾವಧಾನಿ ಶ್ರೀ ರಾ. ಗಣೇಶ್
▶︎

ಬನ್ನಂಜೆ 90ರ ವಿಶ್ವನಮನ : ಹುಬ್ಬಳ್ಳಿ : ಪದ್ಮಭೂಷಣ ಶತಾವಧಾನಿ ಶ್ರೀ ರಾ. ಗಣೇಶ್

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada
▶︎

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

Jivanmuktanandalahari of Sri Shankara Bhagavatpada  | Brahmashri Dr. C V Giridhara Shastri | Day -01
▶︎

Jivanmuktanandalahari of Sri Shankara Bhagavatpada | Brahmashri Dr. C V Giridhara Shastri | Day -01

Dr.H S Venkatesh Murthy Full Version | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ
▶︎

Dr.H S Venkatesh Murthy Full Version | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ

ಬುದ್ಧ ಉಪನಿಷತ್ ವಾದಿ - ಶತಾವಧಾನಿ ಗಣೇಶ್
▶︎

ಬುದ್ಧ ಉಪನಿಷತ್ ವಾದಿ - ಶತಾವಧಾನಿ ಗಣೇಶ್

"ಬಡತನದಿಂದ ಭಾರತವನ್ನ ಕಾಪಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್!"!"-E9-Dr.Krishna Venkataswamy-Kalamadhyama
▶︎

"ಬಡತನದಿಂದ ಭಾರತವನ್ನ ಕಾಪಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್!"!"-E9-Dr.Krishna Venkataswamy-Kalamadhyama

Shatavadhani Ganesh With Ajith Hanamakkanavar In Suvarna News Hour Special | ಶತಾವಧಾನಿ ಗಣೇಶ್
▶︎

Shatavadhani Ganesh With Ajith Hanamakkanavar In Suvarna News Hour Special | ಶತಾವಧಾನಿ ಗಣೇಶ್

ASHTAVADHANA | Shatavadhani Dr R Ganesh
▶︎

ASHTAVADHANA | Shatavadhani Dr R Ganesh

ಮರ್ಯಾದಾ ಪುರುಷೋತ್ತಮ ಶ್ರೀರಾಮ  |  ಡಾ. ಗುರುರಾಜ ಕರಜಗಿ
▶︎

ಮರ್ಯಾದಾ ಪುರುಷೋತ್ತಮ ಶ್ರೀರಾಮ | ಡಾ. ಗುರುರಾಜ ಕರಜಗಿ

Why Is India Bidding for a UN Security Council Seat? Is It Worth It? • #TheGunnersSight
▶︎

Why Is India Bidding for a UN Security Council Seat? Is It Worth It? • #TheGunnersSight

ಆಚರಣೆಗಳಲ್ಲಿ ತರ್ಕ ಹುಡುಕೋದು ಹೇಗೆ? | Shatavadhani R Ganesh | Suvarna News Hour Special | Kannada News
▶︎

ಆಚರಣೆಗಳಲ್ಲಿ ತರ್ಕ ಹುಡುಕೋದು ಹೇಗೆ? | Shatavadhani R Ganesh | Suvarna News Hour Special | Kannada News

Śatāvadhānī Dr. R. Ganesh's Śatāvadhāna in Kannada Part 1/7
▶︎

Śatāvadhānī Dr. R. Ganesh's Śatāvadhāna in Kannada Part 1/7

ಪುರಾತನ ದೇವಾಲಯಗಳ ನಿರ್ಮಾಣದ ಹಿಂದೆ ಯಾವ ಚಿಂತನೆಗಳಿವೆ? | ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ
▶︎

ಪುರಾತನ ದೇವಾಲಯಗಳ ನಿರ್ಮಾಣದ ಹಿಂದೆ ಯಾವ ಚಿಂತನೆಗಳಿವೆ? | ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ

ನಿತ್ಯದ ಜಂಜಾಟ ಮರೆಸಿ-ಮನಸ್ಸನ್ನು ಹಗುರಗೊಳಿಸಲು ಬೇಕು ಕಲೆ: Padma Bhushan ಶತಾವಧಾನಿ ಆರ್‌.ಗಣೇಶ್ | EXCLUSIVE
▶︎

ನಿತ್ಯದ ಜಂಜಾಟ ಮರೆಸಿ-ಮನಸ್ಸನ್ನು ಹಗುರಗೊಳಿಸಲು ಬೇಕು ಕಲೆ: Padma Bhushan ಶತಾವಧಾನಿ ಆರ್‌.ಗಣೇಶ್ | EXCLUSIVE

ಅಷ್ಟಾಂಗ ಯೋಗದ ರಹಸ್ಯ I ದತ್ತನ ಹೃದಯದಲ್ಲಿರುವ ಈ ಮಹಾ ವಿದ್ಯೆ ತಿಳಿದರೆ ಜೀವನವೇ ಬದಲಾಗುತ್ತದೆ.!!
▶︎

ಅಷ್ಟಾಂಗ ಯೋಗದ ರಹಸ್ಯ I ದತ್ತನ ಹೃದಯದಲ್ಲಿರುವ ಈ ಮಹಾ ವಿದ್ಯೆ ತಿಳಿದರೆ ಜೀವನವೇ ಬದಲಾಗುತ್ತದೆ.!!

Bharata Darshana | "Bharata" - Etymology and Significance | Shatavadhani Dr. Ra. Ganesh
▶︎

Bharata Darshana | "Bharata" - Etymology and Significance | Shatavadhani Dr. Ra. Ganesh

S L Bhyrappa Special Interview | Mukha Mukhi | Novelist | Face To Face | Devu Pattar | Book Brahma
▶︎

S L Bhyrappa Special Interview | Mukha Mukhi | Novelist | Face To Face | Devu Pattar | Book Brahma

ಶ್ರೀಮದಾದಿಶಂಕರಭಗವತ್ಪಾದರ ನಿಂದೆಗೆ ಪ್ರತ್ಯುತ್ತರ
▶︎

ಶ್ರೀಮದಾದಿಶಂಕರಭಗವತ್ಪಾದರ ನಿಂದೆಗೆ ಪ್ರತ್ಯುತ್ತರ

ಶತಾವಧಾನಿ ಡಾ. ಆರ್. ಗಣೇಶ್-ಡಿ.ವಿ.ಜಿ. ಯವರ ಜ್ಞಾಪಕ ಚಿತ್ರಶಾಲೆ ಈ ಕೃತಿಯ ಕುರಿತು ಮಾತು | #kannada
▶︎

ಶತಾವಧಾನಿ ಡಾ. ಆರ್. ಗಣೇಶ್-ಡಿ.ವಿ.ಜಿ. ಯವರ ಜ್ಞಾಪಕ ಚಿತ್ರಶಾಲೆ ಈ ಕೃತಿಯ ಕುರಿತು ಮಾತು | #kannada