ನಿತ್ಯದ ಜಂಜಾಟ ಮರೆಸಿ-ಮನಸ್ಸನ್ನು ಹಗುರಗೊಳಿಸಲು ಬೇಕು ಕಲೆ: Padma Bhushan ಶತಾವಧಾನಿ ಆರ್‌.ಗಣೇಶ್ | EXCLUSIVE

ನಿತ್ಯದ ಜಂಜಾಟ ಮರೆಸಿ-ಮನಸ್ಸನ್ನು ಹಗುರಗೊಳಿಸಲು ಬೇಕು ಕಲೆ: Padma Bhushan ಶತಾವಧಾನಿ ಆರ್‌.ಗಣೇಶ್ | Why Sanatana Dharma Matters | Padma Bhushan Shatavadhani R Ganesh On Ancient Arts, Culture & Life Happiness ಕನ್ನಡ ಸಾಹಿತ್ಯಗಳು, ಕಾವ್ಯಗಳು, ಎಲ್ಲಾ ಕಲೆಯ ರಸಸ್ವಾದಗಳು ಜನರ ಜೀವನ ಹಗುರಗೊಳಿಸಲು ಎಷ್ಟು ಮುಖ್ಯ ಎಂಬ ವಿವರ ಈ ಸಂದರ್ಶನದಲ್ಲಿದೆ. ಸಂಸ್ಕೃತ ವಿದ್ವಾಂಸರಾಗಿರುವ, 8 ಭಾಷೆಗಳಲ್ಲಿ ಸಂಶೋಧನಾ ಕೃತಿಗಳನ್ನು ರಚಿಸಿರುವ, ಕಲೆ-ಸಾಹಿತ್ಯ-ಕಾವ್ಯ ರಚನೆಯಲ್ಲಿ ಕನ್ನಡದ ಆಸ್ತಿಯಾಗಿರುವ ಡಾ.ಶತಾವಧಾನಿ ಆರ್ ಗಣೇಶ್ ಅವರು ಸನಾತನ ಧರ್ಮ, ಸಂಸ್ಕೃತಿಯ ಅರಿವು ಎಷ್ಟು ಮುಖ್ಯ ಎಂಬುದನ್ನು ಸಂದರ್ಶನದಲ್ಲಿ ವಿವರಿಸಿದ್ದಾರೆ. ಅಲ್ಲದೆ ಇವರ ಸಂದರ್ಶನವನ್ನು ಸಂಸ್ಕೃತ ವಿದ್ವಾಂಸರಾದ ಅರ್ಜುನ್ ಭಾರದ್ವಾಜ್ ನಡೆಸಿಕೊಟ್ಟಿದ್ದಾರೆ. ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಇಂಜಿನಿಯರಿಂಗ್‌ ಹಾಗೂ ಬೆಂಗಳೂರಲ್ಲಿ ಸಂಸ್ಕೃತ ಮಾಸ್ಟರ್ಸ್‌ , ಜರ್ಮನ್ ಭಾಷೆಯಲ್ಲಿ ಕೂಡಾ ಮಾಸ್ಟರ್ಸ್‌ ಮಾಡಿ ಒಟ್ಟು 3 ಡಿಗ್ರಿಗಳನ್ನು ಹೊಂದಿದ್ದು, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಂಶೋಧಕರಾಗಿ, ಲೇಖಕಕರಾಗಿ ಅವರು ಪದ್ಮಭೂಷಣ ಗಣೇಶ್ ಅವರ ಸಂದರ್ಶನವನ್ನು ಮಾಡಿದ್ದಾರೆ.. Padma Bhushan awardee Shatavadhani R Ganesh explains the deep importance of Sanatana Dharma, ancient Indian arts, and cultural wisdom in today’s fast-paced modern life. In this insightful podcast, he speaks about why art is essential to calm the mind, whether Western culture should be blindly followed, the three true sources of happiness in life, and how ancient traditions guide inner peace and balance. A must-watch conversation on Indian philosophy, heritage, spirituality, and the relevance of classical arts in the modern world. ಜೀವನದುದ್ದಕ್ಕೂ ಸಂತೋಷ-ನೆಮ್ಮದಿ ಕಂಡುಕೊಳ್ಳಲು ಜೀವನಸೂತ್ರಗಳು ಇವು: ಪದ್ಮಭೂಷಣ ಶತಾವಧಾನಿ ಗಣೇಶ್ | Padma Bhushan Shatavadhani R Ganesh Podcast Sanatana Dharma importance of Ancient Arts | #PadmaBhushan #ShatavadhaniRGanesh #SanatanaDharma #IndianCulture #IndianPhilosophy ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ಆಚರಣೆಗಳಲ್ಲಿ ತರ್ಕ ಹುಡುಕೋದು ಹೇಗೆ? | Shatavadhani R Ganesh | Suvarna News Hour Special | Kannada News
▶︎

ಆಚರಣೆಗಳಲ್ಲಿ ತರ್ಕ ಹುಡುಕೋದು ಹೇಗೆ? | Shatavadhani R Ganesh | Suvarna News Hour Special | Kannada News

Shatavadhani Ganesh With Ajith Hanamakkanavar In Suvarna News Hour Special | ಶತಾವಧಾನಿ ಗಣೇಶ್
▶︎

Shatavadhani Ganesh With Ajith Hanamakkanavar In Suvarna News Hour Special | ಶತಾವಧಾನಿ ಗಣೇಶ್

ಸನಾತನ ಧರ್ಮದಲ್ಲಿ ಅದ್ವೈ ತ ದರ್ಶನ ಶ್ರೀ ಪವನ ಕಿರಣ್ಗಿರೆ | Sri Pavan Kirankere | Sanatana Dharma | Advaita
▶︎

ಸನಾತನ ಧರ್ಮದಲ್ಲಿ ಅದ್ವೈ ತ ದರ್ಶನ ಶ್ರೀ ಪವನ ಕಿರಣ್ಗಿರೆ | Sri Pavan Kirankere | Sanatana Dharma | Advaita

ಶತಾವಧಾನಿ ಡಾ. ಆರ್. ಗಣೇಶ್-ಡಿ.ವಿ.ಜಿ. ಯವರ ಜ್ಞಾಪಕ ಚಿತ್ರಶಾಲೆ ಈ ಕೃತಿಯ ಕುರಿತು ಮಾತು | #kannada
▶︎

ಶತಾವಧಾನಿ ಡಾ. ಆರ್. ಗಣೇಶ್-ಡಿ.ವಿ.ಜಿ. ಯವರ ಜ್ಞಾಪಕ ಚಿತ್ರಶಾಲೆ ಈ ಕೃತಿಯ ಕುರಿತು ಮಾತು | #kannada

Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka
▶︎

Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special
▶︎

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special

Why Krishna is Jagadguru? | ಕೃಷ್ಣ ಯಾಕೆ ಜಗದ್ಗುರು? | Vidwan Jagadish Sharma Sampa | JNANADHARA 1
▶︎

Why Krishna is Jagadguru? | ಕೃಷ್ಣ ಯಾಕೆ ಜಗದ್ಗುರು? | Vidwan Jagadish Sharma Sampa | JNANADHARA 1

Shatavadhani Ganesh ಮಾತಿನಲ್ಲಿ SL Bhyrappa ಕಾದಂಬರಿಗಳ  ಮೌಲ್ಯ ಮೀಮಾಂಸೆ! | Vishwavani TV Special
▶︎

Shatavadhani Ganesh ಮಾತಿನಲ್ಲಿ SL Bhyrappa ಕಾದಂಬರಿಗಳ ಮೌಲ್ಯ ಮೀಮಾಂಸೆ! | Vishwavani TV Special

ಶತಾವಧಾನಿ ಆರ್‌.ಗಣೇಶ್‌ ನಿರರ್ಗಳ ಭಾಷಣ | Dr. Shatavadhani Ganesh Speech In Swatantrya Shravana
▶︎

ಶತಾವಧಾನಿ ಆರ್‌.ಗಣೇಶ್‌ ನಿರರ್ಗಳ ಭಾಷಣ | Dr. Shatavadhani Ganesh Speech In Swatantrya Shravana

ಶತಾವಧಾನಿಗಳ ಬದುಕು ಮತ್ತು ಬರಹ । ಶತಾವಧಾನಿ ಡಾ. ಆರ್. ಗಣೇಶ್ । ಬಿ. ಎನ್. ಶಶಿಕಿರಣ್
▶︎

ಶತಾವಧಾನಿಗಳ ಬದುಕು ಮತ್ತು ಬರಹ । ಶತಾವಧಾನಿ ಡಾ. ಆರ್. ಗಣೇಶ್ । ಬಿ. ಎನ್. ಶಶಿಕಿರಣ್

"ಮೋದಿ ಬದುಕಿರೋದು ಹೇಗೆ?ಹಾರ್ಟ್ ಸ್ಪೆಷಲಿಸ್ಟ್ ಶಾಕಿಂಗ್ ಹೇಳಿಕೆ!" | DrVivek Jawali | TALKING PARROTS
▶︎

"ಮೋದಿ ಬದುಕಿರೋದು ಹೇಗೆ?ಹಾರ್ಟ್ ಸ್ಪೆಷಲಿಸ್ಟ್ ಶಾಕಿಂಗ್ ಹೇಳಿಕೆ!" | DrVivek Jawali | TALKING PARROTS

KS Narayanacharya Interview | Mukha Mukhi | Face To Face | Book Brahma | ಕೆ.ಎಸ್‍. ನಾರಾಯಣಾಚಾರ್ಯ
▶︎

KS Narayanacharya Interview | Mukha Mukhi | Face To Face | Book Brahma | ಕೆ.ಎಸ್‍. ನಾರಾಯಣಾಚಾರ್ಯ

ಬುದ್ಧ ಉಪನಿಷತ್ ವಾದಿ - ಶತಾವಧಾನಿ ಗಣೇಶ್
▶︎

ಬುದ್ಧ ಉಪನಿಷತ್ ವಾದಿ - ಶತಾವಧಾನಿ ಗಣೇಶ್

ASHTAVADANA   ಅಷ್ಟಾವಧಾನ   Shataavadhaani Dr Ra Ganesh @ Kateel Brahmakalashothsava
▶︎

ASHTAVADANA ಅಷ್ಟಾವಧಾನ Shataavadhaani Dr Ra Ganesh @ Kateel Brahmakalashothsava

ಸುಖ ಅಂದ್ರೆ ಏನು? ದು:ಖ ಅಂದ್ರೆ ಏನು? | Vidwan Sri Brahmanayacharya with Bhavana Nagaiah | Bengaluru Buzz
▶︎

ಸುಖ ಅಂದ್ರೆ ಏನು? ದು:ಖ ಅಂದ್ರೆ ಏನು? | Vidwan Sri Brahmanayacharya with Bhavana Nagaiah | Bengaluru Buzz

ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ
▶︎

ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ಶ್ರೀ ಮಧ್ವಾಚಾರ್ಯರು |ವೇದಾಂತದ ಮಹಾ ಪ್ರಶ್ನೆಗಳ ಸಂಪೂರ್ಣ ಹೋಲಿಕೆ

Ep-560|‌ ಅಶ್ವತ್ಥಾಮನ ಎದುರು ಲೋಕ ಭಯಂಕರ ರೂಪ..!| The Secrets Of Mahabharata | Ashwathama
▶︎

Ep-560|‌ ಅಶ್ವತ್ಥಾಮನ ಎದುರು ಲೋಕ ಭಯಂಕರ ರೂಪ..!| The Secrets Of Mahabharata | Ashwathama

Śatāvadhānī Dr. R. Ganesh's Śatāvadhāna in Kannada Part 2/7
▶︎

Śatāvadhānī Dr. R. Ganesh's Śatāvadhāna in Kannada Part 2/7

ಶಿವತತ್ವ ಸನಾತನ ಸಂಸ್ಕೃತಿಯಲ್ಲಿ ಹೇಗೆ ವ್ಯಕ್ತವಾಗಿದೆ? | ಶತಾವಧಾನಿ ಡಾ. ಆರ್. ಗಣೇಶ್
▶︎

ಶಿವತತ್ವ ಸನಾತನ ಸಂಸ್ಕೃತಿಯಲ್ಲಿ ಹೇಗೆ ವ್ಯಕ್ತವಾಗಿದೆ? | ಶತಾವಧಾನಿ ಡಾ. ಆರ್. ಗಣೇಶ್

ಶಾಸ್ತ್ರೀಯತೆ ರಹಿತ ಬರಹಗಳ ಓದು ವ್ಯರ್ಥ: ಶತಾವಧಾನಿ ಡಾ. ಆರ್. ಗಣೇಶ್
▶︎

ಶಾಸ್ತ್ರೀಯತೆ ರಹಿತ ಬರಹಗಳ ಓದು ವ್ಯರ್ಥ: ಶತಾವಧಾನಿ ಡಾ. ಆರ್. ಗಣೇಶ್