ಉಡುಪಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ#video

ಉಡುಪಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಇತಿಹಾಸ ಉಡುಪಿ ರಥ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠವು (ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ಶಾಖೆ) ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಮಠವು ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ದಾಂತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಇತಿಹಾಸದ ಮುಖ್ಯಾಂಶಗಳು. ಮಠದ ಮೂಲ:- ಈ ಮಠದ ಮೂಲ ಪರಂಪರೆಯು ಶ್ರೀವಿಜಯೇಂದ್ರತೀರ್ಥರು ಮತ್ತು ಶ್ರೀ ಸುಧೀಂದ್ರ ತೀರ್ಥರ ಕಾಲಕ್ಕೆ ಸೇರಿದ್ದು. ನಂತರದ ದಿನಗಳಲ್ಲಿ ನಂಜನಗೂಡಿನಲ್ಲಿ ಪ್ರಧಾನ ಕೇಂದ್ರವನ್ನು ಹೊಂದಿತ್ತು. ಶ್ರೀ ಗುರುರಾಯರ ಬೇಟಿ:- 16ನೇ ಶತಮಾನದ ಪ್ರಭಾವಿ ಸಂತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ತಮ್ಮ ದೇಶ ಸಂಚಾರದ ಸಮಯದಲ್ಲಿ ಸಂದರ್ಭದಲ್ಲಿ ಉಡುಪಿಗೆ ಭೇಟಿ ನೀಡಿದ್ದರು. ಸಾಹಿತ್ಯ ರಚನೆ:- ಅವರು ಉಡುಪಿಯಲ್ಲಿದ್ದ ಅವಧಿಯಲ್ಲಿಯೇ ತಮ್ಮ ಪ್ರಸಿದ್ಧ ಧಾರ್ಮಿಕ ಮತ್ತು ತಾತ್ವಿಕ ಕೃತಿಗಳಾದ ಪರಿಮಳ ಹಾಗೂ ತಂತ್ರ ದೀಪಿಕಾ ಮುಂತಾದ ಮಹತ್ವದ ಗ್ರಂಥಗಳನ್ನು ಇಲ್ಲಿ ರಚಿಸಿದ್ದರು. ರಥಭೀದಿ ಮಠ:- ಶ್ರೀ ಕೃಷ್ಣ ಮಠದ ಎದುರು ರಥಬೇಧಿಯಲ್ಲಿರುವ ಈ ಶಾಖ ಮಠವೂ ಭಕ್ತರಿಗೆ ದೈನಂದಿನ ಪೂಜೆ, ಪ್ರವಚನ, ಮತ್ತು ಅನುಗ್ರಹವನ್ನು ನೀಡುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಸಾಂಸ್ಕೃತಿಕ ನಂಟು:- ಕಾಲಕಾಲಕ್ಕೆ ಮಂತ್ರಾಲಯ ಮಠದ ಈಗಿನ ಪೀಠಾಧಿ ಪತಿಗಳು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಉಭಯ ಮಠಗಳ ನಡುವಿನ ಬಾಂಧವ್ಯವನ್ನು ಹಾಗೂ ದೈತ್ಯ ತತ್ವ ಪ್ರಸಾರವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ದೃತಿಕ ಬೃಂದಾವನ:- ರಥಬೀದಿಯ ಮಠದಲ್ಲಿ ರಾಯರ ಬೃಂದಾವನ ವಿದ್ದು. ಇದು ಪವಿತ್ರ ಮೃತ್ತಿಕೆ ಇಂದ ಮಾಡಲ್ಪಟ್ಟಿದೆ. ನಿಮಗೆ ಉಡುಪಿಯ ರಾಘವೇಂದ್ರ ಮಠದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ಫೋನ್ ನಂಬರಿಗೆ ಡಯಲ್ ಮಾಡಬಹುದು. ಫೋನ್ ನಂಬರ್ 9019858538 ಭಕ್ತರ ಗಮನಕ್ಕೆ. ಇಲ್ಲಿ ನಾಮಕರಣ ಉಪನಯನಾದಿ ಶೋಡಸ ಸಂಸ್ಕಾರಗಳು ಹಾಗೂ ಶ್ರಾಧ ಮತ್ತು ಮಹಾಲಯ ಯಾದಿ ಪಿತೃ ಕಾರ್ಯಗಳಿಗೂ ನೆರವೇರಿಸಲು ಶ್ರೀ ಮಠದಲ್ಲಿ ಅವಕಾಶವಿದೆ. #ಉಡುಪಿ ಶ್ರೀ ರಾಘವೇಂದ್ರ ಸ್ವಾಮಿ ಮಠ #tavarekere Raghavendra Swamy Temple #Raghavendra Swamy kashimath #Shri Guru Raghavendra pavana padalgalu #Udupi Shri Raghavendra Swamy Mutta and #Drಹಂಸ youtube channel.

B Ganapathi | Dr Rajkumar | Annavru | ಅಣ್ಣಾವ್ರಿಗೆ ಕೊಟ್ಟ ಕಷ್ಟಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬಿ. ಗಣಪತಿ
▶︎

B Ganapathi | Dr Rajkumar | Annavru | ಅಣ್ಣಾವ್ರಿಗೆ ಕೊಟ್ಟ ಕಷ್ಟಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬಿ. ಗಣಪತಿ

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada
▶︎

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಅಮ್ಮನವರ ದಿವ್ಯ ಮಂದಿರ ಉಡುಪಿ ಜಿಲ್ಲೆ#video
▶︎

ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಅಮ್ಮನವರ ದಿವ್ಯ ಮಂದಿರ ಉಡುಪಿ ಜಿಲ್ಲೆ#video

ನನ್ನ ಮಧ್ಯರಾತ್ರಿ 6 ಗಂಟೆಗಳ ಧ್ಯಾನವು ಅಲೌಕಿಕ ಅನುಭವಗಳನ್ನು ನೀಡಿದೆ! I Meditational Experiences I ಮೇಡಂ ವಿನುತಾ
▶︎

ನನ್ನ ಮಧ್ಯರಾತ್ರಿ 6 ಗಂಟೆಗಳ ಧ್ಯಾನವು ಅಲೌಕಿಕ ಅನುಭವಗಳನ್ನು ನೀಡಿದೆ! I Meditational Experiences I ಮೇಡಂ ವಿನುತಾ

HORANADU ANNAPURNESHWARI TEMPLE/ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ
▶︎

HORANADU ANNAPURNESHWARI TEMPLE/ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ

ಸಾವಿನ ಮುನ್ಸೂಚನೆಗಳನ್ನು ದೇವರು ನೀಡುತ್ತಾನಾ? ನಮಗೆ ಗೊತ್ತಾಗಲ್ವಾ? Apoorva K Bhat and Ashish Saradka
▶︎

ಸಾವಿನ ಮುನ್ಸೂಚನೆಗಳನ್ನು ದೇವರು ನೀಡುತ್ತಾನಾ? ನಮಗೆ ಗೊತ್ತಾಗಲ್ವಾ? Apoorva K Bhat and Ashish Saradka

ವರದಹಳ್ಳಿ ಶ್ರೀಧರ ಸ್ವಾಮಿಗಳ ಆಶ್ರಮ | ಬೆಂಗಳೂರಿನಿಂದ ಹೇಗೆ ಹೋಗುವುದು? | ರೂಮ್, ಪ್ರಸಾದ, ಸಂಪೂರ್ಣ ಮಾಹಿತಿ
▶︎

ವರದಹಳ್ಳಿ ಶ್ರೀಧರ ಸ್ವಾಮಿಗಳ ಆಶ್ರಮ | ಬೆಂಗಳೂರಿನಿಂದ ಹೇಗೆ ಹೋಗುವುದು? | ರೂಮ್, ಪ್ರಸಾದ, ಸಂಪೂರ್ಣ ಮಾಹಿತಿ

ಹಲವು ಪವಾಡಗಳ ಕ್ಷೇತ್ರ ಕಾಮಧೇನು ಕ್ಷೇತ್ರ ರಾಘವೇಂದ್ರ ಸ್ವಾಮಿ ಮಠ | ಬೆಂಗಳೂರು | Kamadhenu kshetra | Raghavendra
▶︎

ಹಲವು ಪವಾಡಗಳ ಕ್ಷೇತ್ರ ಕಾಮಧೇನು ಕ್ಷೇತ್ರ ರಾಘವೇಂದ್ರ ಸ್ವಾಮಿ ಮಠ | ಬೆಂಗಳೂರು | Kamadhenu kshetra | Raghavendra

ಶ್ರೀಕ್ಷೇತ್ರ ಚಂದ್ರಮೌಳೇಶ್ವರ ದೇವಸ್ಥಾನ ಉಡುಪಿ ರಥಬೀದಿ
▶︎

ಶ್ರೀಕ್ಷೇತ್ರ ಚಂದ್ರಮೌಳೇಶ್ವರ ದೇವಸ್ಥಾನ ಉಡುಪಿ ರಥಬೀದಿ

Tibetan Healing Sounds  for Mind, Body & Soul | Relaxation, Sleep & Inner Peace
▶︎

Tibetan Healing Sounds for Mind, Body & Soul | Relaxation, Sleep & Inner Peace

Jon Stewart on Trump's "Meritocracy" & Desi Lydic on MAGA Moving Iran Goalposts | The Daily Show
▶︎

Jon Stewart on Trump's "Meritocracy" & Desi Lydic on MAGA Moving Iran Goalposts | The Daily Show

LIVE I 50 Years of Akhila Karnataka Brahmana Mahasabha - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಮ್ಮೇಳನ
▶︎

LIVE I 50 Years of Akhila Karnataka Brahmana Mahasabha - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಮ್ಮೇಳನ

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಡುಪಿ ಜಿಲ್ಲೆ#Video
▶︎

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಡುಪಿ ಜಿಲ್ಲೆ#Video

ಶುಕ್ರನ ಪವಾಡ: ಆಗಸ್ಟ್‌ನಲ್ಲಿ ಈ 5 ರಾಶಿಗಳಿಗೆ ಬರಲಿದೆ ಭಾರಿ ಅದೃಷ್ಟ ಮತ್ತು ಹಣ! 💰✨
▶︎

ಶುಕ್ರನ ಪವಾಡ: ಆಗಸ್ಟ್‌ನಲ್ಲಿ ಈ 5 ರಾಶಿಗಳಿಗೆ ಬರಲಿದೆ ಭಾರಿ ಅದೃಷ್ಟ ಮತ್ತು ಹಣ! 💰✨

ಕೃಷ್ಣನ ಸನ್ನಿಧಿಯಲ್ಲಿ ರಾಯರ ಬೃಂದಾವನ ರಹಸ್ಯ!| The Story of  Sri Raghavendra Swamy| Lord Krishna | Boss Tv
▶︎

ಕೃಷ್ಣನ ಸನ್ನಿಧಿಯಲ್ಲಿ ರಾಯರ ಬೃಂದಾವನ ರಹಸ್ಯ!| The Story of Sri Raghavendra Swamy| Lord Krishna | Boss Tv

ಸ್ವಲ್ಪ ಹಾಸ್ಯ ಕಚಗುಳಿಯೊಂದಿಗೆ ಜೀವನಾನುಭವನ್ನೊಮ್ಮೆ ಅರಿಯಿರಿ...
▶︎

ಸ್ವಲ್ಪ ಹಾಸ್ಯ ಕಚಗುಳಿಯೊಂದಿಗೆ ಜೀವನಾನುಭವನ್ನೊಮ್ಮೆ ಅರಿಯಿರಿ...

Ashok Rai ಹೇಳಿಕೆಗೆ Arun Kumar Puttila ಆಕ್ರೋಶ….!!!
▶︎

Ashok Rai ಹೇಳಿಕೆಗೆ Arun Kumar Puttila ಆಕ್ರೋಶ….!!!

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ,shree Kshetra honnava mantralaya🙇 ಹರ ಮುನಿದರು ಗುರು ಕಾಯ್ವ ಅನ್ನೋ ಮಾತು ಸತ್ಯ
▶︎

ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ,shree Kshetra honnava mantralaya🙇 ಹರ ಮುನಿದರು ಗುರು ಕಾಯ್ವ ಅನ್ನೋ ಮಾತು ಸತ್ಯ

The Most Powerful Manifestation Technique ... It Works So Fast It's Scary.
▶︎

The Most Powerful Manifestation Technique ... It Works So Fast It's Scary.

PAJAKA / ಪಾಜಕ
▶︎

PAJAKA / ಪಾಜಕ