ಸಾವಿನ ಮುನ್ಸೂಚನೆಗಳನ್ನು ದೇವರು ನೀಡುತ್ತಾನಾ? ನಮಗೆ ಗೊತ್ತಾಗಲ್ವಾ? Apoorva K Bhat and Ashish Saradka

ಸಾವಿನ ಬಗ್ಗೆ ದೇವರು ಕೂಡಾ ನಮಗೆ ಒಂದಿಷ್ಟು ಸೂಚನೆಗಳನ್ನು ಕೊಟ್ಟಿರ್ತಾರೆ. ಒಂದಿಷ್ಟು ಲಕ್ಷಣಗಳು ಕಾಣುತ್ತವೆ.. ಕೆಲವು ತಡೆಗಳು ಬರ್ತವೆ.. ಎಡಗಣ್ಣು ಹಾರುತ್ತೆ, ಅಶುಭ ಫಲಗಳು ಕಾಣುತ್ತವೆ .. ಆದರೆ ನಾವು ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಅಷ್ಟೇ God gives us some insights, about death.. But we will be so lost in our pursuit to save the person that we ignore most signs! *Welcome to Apoorva & Ashish ❤️* This channel is a tribute to my beloved wife, **Apoorva**. Through these videos, I share our real journey, from the accident and hospital days to the life-changing moments that followed. This is a space where I preserve her memories, express my emotions, and document my journey of healing while raising our daughter and moving forward in life. If you have ever experienced loss, grief, love, or hope, I hope these stories remind you that you are not alone. *ಅಪೂರ್ವ & ಆಶೀಷ್ ಗೆ ಸ್ವಾಗತ ❤️* ಈ ಚಾನೆಲ್ ನನ್ನ ಪ್ರೀತಿಯ ಪತ್ನಿ **ಅಪೂರ್ವ**ಳ ನೆನಪುಗಳಿಗೆ ಅರ್ಪಣೆ. ಅವಳ ಅಪಘಾತದಿಂದ ಆರಂಭವಾಗಿ ಆಸ್ಪತ್ರೆಯ ಹೋರಾಟ, ನಾವು ಅನುಭವಿಸಿದ ಪ್ರತಿಯೊಂದು ಕ್ಷಣ, ಅವಳ ನೆನಪುಗಳು, ಮತ್ತು ಅವಳನ್ನು ಕಳೆದುಕೊಂಡ ನಂತರದ ನನ್ನ ಬದುಕಿನ ಪಯಣವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ಸಹಾನುಭೂತಿ ಪಡೆಯುವ ಪ್ರಯತ್ನವಲ್ಲ. ಅಪೂರ್ವಳ ನೆನಪುಗಳನ್ನು ಜೀವಂತವಾಗಿಡುವ ಒಂದು ಸಣ್ಣ ಪ್ರಯತ್ನ. ಇದೇ ರೀತಿಯ ನೋವನ್ನು ಅನುಭವಿಸುತ್ತಿರುವವರಿಗೆ ಅವರು ಒಬ್ಬರೇ ಅಲ್ಲ ಎಂಬ ಭರವಸೆ ನೀಡುವ ಪ್ರಯತ್ನ. ನಮ್ಮ ಈ ಪಯಣದಲ್ಲಿ ಜೊತೆಗಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ❤️ *Please Subscribe | ದಯವಿಟ್ಟು ಚಾನೆಲ್‌ಗೆ Subscribe ಮಾಡಿ.* Apoorva, Ashish, Apoorva and Ashish, Kannada vlog, Kannada emotional story, Kannada family vlog, Kannada life journey, Kannada motivation, Kannada inspiration, ಕನ್ನಡ ವ್ಲಾಗ್, ಕನ್ನಡ ಭಾವನಾತ್ಮಕ ಕಥೆ, ಅಪೂರ್ವ, ಆಶೀಷ್, grief, grief journey, coping with grief, healing after loss, life after loss, losing a spouse, wife loss, bereavement, emotional healing, hospital journey, ICU journey, hospital experience, true story, real life story, husband and wife, love story, memories, remembrance, resilience, hope, mental health, life lessons, Indian family, inspirational story, emotional vlog, life changing story

Odo Bronii,Godbless You For Respecting Daddy Lumba, Your New Husband Will Be Very Lucky Rashad Hails
▶︎

Odo Bronii,Godbless You For Respecting Daddy Lumba, Your New Husband Will Be Very Lucky Rashad Hails

ಡಿಕೆಶಿ ಅವ್ರೇ ಈಗ ಏನ್ಮಾಡ್ತೀರಾ? - ಇಲ್ಲಿನ ಅಕ್ರಮಕ್ಕೆ ಯಾರ ರಾಜೀನಾಮೆ?- KPSC Scam | Dk shivakumar
▶︎

ಡಿಕೆಶಿ ಅವ್ರೇ ಈಗ ಏನ್ಮಾಡ್ತೀರಾ? - ಇಲ್ಲಿನ ಅಕ್ರಮಕ್ಕೆ ಯಾರ ರಾಜೀನಾಮೆ?- KPSC Scam | Dk shivakumar

ಮನುಷ್ಯನ ಸಾವನ್ನು predict ಮಾಡೋಕೆ ಆಗುತ್ತಾ? ರೇಖಿ ಹೀಲರ್ ಹೇಳಿದ್ದೇನು? Apoorva K Bhat Ashish Saradka
▶︎

ಮನುಷ್ಯನ ಸಾವನ್ನು predict ಮಾಡೋಕೆ ಆಗುತ್ತಾ? ರೇಖಿ ಹೀಲರ್ ಹೇಳಿದ್ದೇನು? Apoorva K Bhat Ashish Saradka

ದೇವರ ಹತ್ರ ಬೇಡಿದರೂ ಅವಳು ಉಳಿಯಲಿಲ್ಲ.. Regrets, time and love | Apoorva k bhat & Ashish Saradka
▶︎

ದೇವರ ಹತ್ರ ಬೇಡಿದರೂ ಅವಳು ಉಳಿಯಲಿಲ್ಲ.. Regrets, time and love | Apoorva k bhat & Ashish Saradka

ಭಾಷಣ ಕೌಶಲ್ಯ - ಅನುಭವಗಳು/ ಅನಿಸಿಕೆಗಳು/ ಪ್ರಶ್ನೋತ್ತರ
▶︎

ಭಾಷಣ ಕೌಶಲ್ಯ - ಅನುಭವಗಳು/ ಅನಿಸಿಕೆಗಳು/ ಪ್ರಶ್ನೋತ್ತರ

ತಂದೆ ತಾಯಿ ಒಳ್ಳೆಯವರಾಗಿದ್ದರು  ಕೆಟ್ಟ ಮಕ್ಕಳು ಯಾಕೆ ಹುಟ್ಟುತ್ತಾರೆ? | Rajesh Reveals Ft.Tara Manjunath |
▶︎

ತಂದೆ ತಾಯಿ ಒಳ್ಳೆಯವರಾಗಿದ್ದರು ಕೆಟ್ಟ ಮಕ್ಕಳು ಯಾಕೆ ಹುಟ್ಟುತ್ತಾರೆ? | Rajesh Reveals Ft.Tara Manjunath |

ಗಂಡನ ಮನೆಯವರೊಂದಿಗಿನ ವೈಮನಸ್ಸಿಗೆ ನಾದಿನಿಯೇ ಕಾರಣವಾಗಿಬಿಟ್ಟಳೇ..!?
▶︎

ಗಂಡನ ಮನೆಯವರೊಂದಿಗಿನ ವೈಮನಸ್ಸಿಗೆ ನಾದಿನಿಯೇ ಕಾರಣವಾಗಿಬಿಟ್ಟಳೇ..!?

The Truth Behind Bigg Boss😱| Unfiltered Q&A with @DhanrajAchar
▶︎

The Truth Behind Bigg Boss😱| Unfiltered Q&A with @DhanrajAchar

ನಮಗ್ಯಾಕೆ ಸಾಯುವ ಹೆದರಿಕೆ??
▶︎

ನಮಗ್ಯಾಕೆ ಸಾಯುವ ಹೆದರಿಕೆ??

ಬಂದೇಬಿಟ್ಟ ಹುಲಿಕಲ್ ನಟರಾಜ್ ಮಗ ಶರತ್| ಮಹಾಕಾಳಿಯ ಮಾತಿನಂತೆ ಕಣ್ಣು ಬರುತ್ತಾ? | Part 3
▶︎

ಬಂದೇಬಿಟ್ಟ ಹುಲಿಕಲ್ ನಟರಾಜ್ ಮಗ ಶರತ್| ಮಹಾಕಾಳಿಯ ಮಾತಿನಂತೆ ಕಣ್ಣು ಬರುತ್ತಾ? | Part 3

ಮಗುವನ್ನು ಕರೆದುಕೊಂಡು ಹೋದರೆ ತಾಯಿ ಏಳ್ತಾಳೆ! Apoorva K Bhat Ashish Saradka
▶︎

ಮಗುವನ್ನು ಕರೆದುಕೊಂಡು ಹೋದರೆ ತಾಯಿ ಏಳ್ತಾಳೆ! Apoorva K Bhat Ashish Saradka

IAS ಅಧಿಕಾರಿಯನ್ನೇ ಅಟ್ಟಾಡಿಸಿ ಗುಂಡೇಟು- ಹುಚ್ಚ ಅಂತಾ ಆಸ್ಪತ್ರೆಗೆ ಎಳೆದೋಯ್ದ್ರು- IAS Rinku Singh Rahi news
▶︎

IAS ಅಧಿಕಾರಿಯನ್ನೇ ಅಟ್ಟಾಡಿಸಿ ಗುಂಡೇಟು- ಹುಚ್ಚ ಅಂತಾ ಆಸ್ಪತ್ರೆಗೆ ಎಳೆದೋಯ್ದ್ರು- IAS Rinku Singh Rahi news

Excel College Controversy Guruvayanakere | ಅಸಲಿಗೆ ಏನಿದೆ ವಿವಾದ?
▶︎

Excel College Controversy Guruvayanakere | ಅಸಲಿಗೆ ಏನಿದೆ ವಿವಾದ?

Periods ಆಗದೇ ಇದ್ರೆ ಆಸ್ಪ್ರತೆಯಲ್ಲಿ ಮಾಡುವ ಟೆಸ್ಟ್ ಯಾವುದು ಗೊತ್ತಾ?? Apoorva k bhat & Ashish Saradka
▶︎

Periods ಆಗದೇ ಇದ್ರೆ ಆಸ್ಪ್ರತೆಯಲ್ಲಿ ಮಾಡುವ ಟೆಸ್ಟ್ ಯಾವುದು ಗೊತ್ತಾ?? Apoorva k bhat & Ashish Saradka

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada
▶︎

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

PROMO- 27 ವರ್ಷಗಳ ನಂತರ ದೋಣಿ ಸಾಗಲಿ ಖ್ಯಾತಿಯ ಗಿರೀಶ್ ಶೆಟ್ಟಿ ನಿಮ್ಮ ಮುಂದೆ... 28/07/2026 ಇಂದ ಸಂಜೆ 6:30ಕ್ಕೆ
▶︎

PROMO- 27 ವರ್ಷಗಳ ನಂತರ ದೋಣಿ ಸಾಗಲಿ ಖ್ಯಾತಿಯ ಗಿರೀಶ್ ಶೆಟ್ಟಿ ನಿಮ್ಮ ಮುಂದೆ... 28/07/2026 ಇಂದ ಸಂಜೆ 6:30ಕ್ಕೆ

Apoorvaಳಿಗೆ ಒಂದು ಡಿಜಿಟಲ್ display ಮನೆಯಲ್ಲಿಡುವ ಆಸೆಯಿತ್ತು.. ಅದಕ್ಕೆ ನಾನು ಜೀವ ಕೊಡಲ್ಲ! Ashish saradka
▶︎

Apoorvaಳಿಗೆ ಒಂದು ಡಿಜಿಟಲ್ display ಮನೆಯಲ್ಲಿಡುವ ಆಸೆಯಿತ್ತು.. ಅದಕ್ಕೆ ನಾನು ಜೀವ ಕೊಡಲ್ಲ! Ashish saradka

Biggest Surprise at Home 😍 ಎಲ್ಲರ Reaction! 😱 Finally Revealed… Everyone Was Speechless! 😭
▶︎

Biggest Surprise at Home 😍 ಎಲ್ಲರ Reaction! 😱 Finally Revealed… Everyone Was Speechless! 😭

ನಮ್ಮ ಹತ್ತಿರದವರು ಹೋದಮೇಲೂ ನಮಗಾಗಿ ಏನೇನೋ ಪ್ರಯತ್ನ ಮಾಡ್ತಾರೆ| ಮಗಳ ಬಟ್ಟೆ| Apoorva k Bhat & Ashish Saradka
▶︎

ನಮ್ಮ ಹತ್ತಿರದವರು ಹೋದಮೇಲೂ ನಮಗಾಗಿ ಏನೇನೋ ಪ್ರಯತ್ನ ಮಾಡ್ತಾರೆ| ಮಗಳ ಬಟ್ಟೆ| Apoorva k Bhat & Ashish Saradka

ನಿಮ್ಮ ಹಿಂದಿನ ಜನ್ಮವೇ ಹಣವನ್ನು ತೀರ್ಮಾನಿಸುತ್ತದೆಯೇ?! | Rajesh Reveals Ft.Dr Ramachandrana Guruji |
▶︎

ನಿಮ್ಮ ಹಿಂದಿನ ಜನ್ಮವೇ ಹಣವನ್ನು ತೀರ್ಮಾನಿಸುತ್ತದೆಯೇ?! | Rajesh Reveals Ft.Dr Ramachandrana Guruji |