ಯಕ್ಷರಂಗದ 'ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ'ಯವರ 50 ವರ್ಷದ ಹಳೆಯ 'ಮನೆ ಹೇಗಿದೆ ನೋಡಿ' | Krishna Yaji Home Tour
ಯಕ್ಷರಂಗದ 'ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ'ಯವರ 50 ವರ್ಷದ ಹಳೆಯ 'ಮನೆ ಹೇಗಿದೆ ನೋಡಿ'... | Balkuru Krishna Yaji Home Tour | Heggadde Studio ಬಳಕೂರು ಕೃಷ್ಣ ಯಾಜಿ ಬಡಗುತಿಟ್ಟು ಯಕ್ಷ ರಂಗದ ಮೇರು ಕಲಾವಿದ. ಅವರ ವೇಷಗಳು, ಪಾತ್ರಗಳು ಜನಪ್ರಿಯ ಮತ್ತು ಪರಿಣಾಮಕಾರಿ. ಲಯಬದ್ದ ಕುಣಿತ, ಗಂಭೀರ ನಿಲುವು, ಭಾವಾಭಿನಯ, ಸೊಗಸಾದ ಹಿತಮಿತವಾದ ಸಂಭಾಷಣೆ, ಕಥಾನಕಕ್ಕೆ ಲೋಪಬಾರದಂತೆ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಅಪೂರ್ವ ಕಲಾವಿದ. ನಾಯಕ, ಖಳನಾಯಕ ಪಾತ್ರಗಳಲ್ಲಿ ಮಿಂಚಿದ ಅವರು ಸರಳ ವ್ಯಕ್ತಿತ್ವದಿಂದಲೇ ಎಲ್ಲ ಕಲಾವಿದರ ಹಾಗೂ ಪ್ರೇಕ್ಷ ಕರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಹೊನ್ನಾವರ ತಾಲೂಕಿನ ಬಳಕೂರಿನಲ್ಲಿ ವಿಷ್ಣು ಯಾಜಿ-ಮಂಕಾಳಿ ದಂಪತಿ ಮಗನಾಗಿ 4-12-1956 ರಂದು ಜನಿಸಿದರು. ಶಿಕ್ಷ ಣ ಎಸ್ಎಸ್ಎಲ್ಸಿ. ಹೆಂಡತಿ ಶಾಂತಿ, ಮಕ್ಕಳು ರೂಪಾ, ದೀಪಾ. ಎಲ್ಲ ಹೆಸರಾಂತ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ. ಎಲ್ಲ ಪ್ರಸಿದ್ದ ಭಾಗವತರ ಭಾಗವತಿಕೆ ಲಭಿಸಿದೆ. ಪ್ರಶಸ್ತಿಗಳು: 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮವಿಠ್ಠಲ, ಸ್ವರ್ಣವಲ್ಲಿ ಶ್ರೀಗಳಿಂದ ಸನ್ಮಾನ, ಯಕ್ಷ ಕಲಾತಿಲಕ ಬಿರುದು. ಯಕ್ಷ ಗಾನ ಕಲಾದರ್ಶ, ಕವಿಮುದ್ದಣ್ಣ, ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರಶಸ್ತಿಗಳು, ಸಾವಿರಾರು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಬೆಹ್ರನ್, ಸಿಂಗಾಪುರದಲ್ಲೂ ಯಕ್ಷ ಪ್ರದರ್ಶನ ನೀಡಿದ್ದಾರೆ. #Balkuru_Krishna_Yaji #Yaji #Heggadde_Studio #Balkur #UtharaKannada #Nithyakrishna #Yakshagana #honnavara --------------------------------------------------------------- ನಮ್ಮ ಆಸೆ; ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ... ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ. ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು... ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ... ಇವೆಲ್ಲವನ್ನೂ ನೀವು ಬಳಸಿ: ಕರೆ ಮತ್ತು ವಿಚಾರಣೆಗಾಗಿ: +91 8884666709 ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ: www.heggaddesamachar.com ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019 ಟ್ವೀಟರ್ ಮಾತಿಗಾಗಿ: / heggaddes . . . . . . . . . . . . . . . . . . . . . . . . . . . . . . . . --------------------------------------------------------------------------------------------------------------------------- #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು

🤣ದೇವಾಡಿಗ,ಮೂಡ್ಕಣಿ&ಹೆಂಗವಳ್ಳಿ😂ತ್ರಿವಳಿ ಹಾಸ್ಯ👌ನಕ್ಕು ಸುಸ್ತು🤪ಜನ್ಸಾಲೆಗೆ tont👌#yakshagana #comedy#perdoormela

ಕಾಳಿಂಗ ನಾವಡರ ನಂತರ ಭಾಗವತಿಕೆ ಅಧ್ಯಾಯ ಮುಗಿದೋಯ್ತು ಅಂತ ಕೊಂಡದಕುಳಿ ಅವರು ಯಾಕೆ ? ಹೇಳಿದರು ? ವೀಡಿಯೋ ವೀಕ್ಷಿಸಿ !!

ಇದೇ ನೋಡಿ 'ಮಂದಾರ್ತಿ ಮೇಳ'ದ ಯಕ್ಷ ಅಭಿಮನ್ಯು 'ಪ್ರಕಾಶ್ ಮೊಗವೀರ ಕಿರಾಡಿ'ಯವರ ಮನೆ... | Home Tour | Heggadde

#ಪೆರ್ಡೂರು ಎಕ್ಸ್ಪ್ರೆಸ್ #2025&26 ಈ ವರ್ಷದ ತಿರುಗಾಟದ ಪ್ರಧಾನ ಹಿಮ್ಮೆಳ 😍

'ಯಕ್ಷ ಚೆಲುವೆ' ಶ್ರೀ ಸುಬ್ರಹ್ಮಣ್ಯ ಹೆಗಡೆ 'ಯಲಗುಪ್ಪರ ಮನೆ' ಹೇಗಿದೆ ನೋಡಿ - ಹೋಮ್ ಟೂರ್ 🏨| Yalaguppa | Heggadde

ರಂಗನಾಯಕಿ ಭಾಗವತರು ಬಂದ್ರು ಅಂತ ಸಹಕಲಾವಿದರು ಬಾಳ್ಕಲ್ ಅವರಿಗೆ ಹೇಳಲು ಕಾರಣವೇನು ? ಮಂದಾರ್ತಿ ಮೇಳದ ಅನುಭವ ಹೇಗಿತ್ತು?

ಕಾಳಿಂಗ ನಾವುಡರ 34 ನೆಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ, ನಾವುಡರ ಒಡನಾಟದ ದಿನಗಳನ್ನು ನೆನಪಿಸಿಕೊಂಡ ಸತೀಶ್ ದಂಟಕಲ್

ಸಿಕ್ತು ನೋಡಿ ಯಕ್ಷರಂಗದ 'ಡೈನಾಮಿಕ್ ಸ್ಟಾರ್' 'ವಿದ್ಯಾಧರ್ ಜಲವಳ್ಳಿ' ಯವರ ಮನೆ 🏘 - Vidyadhar Jalavalli Home Tour

ದೇವೇಗೌಡ್ರಿಗೆ ಟಿಕೆಟ್ ಮಿಸ್ - ಜೆಡಿಎಸ್ಗೆ ಬಿಜೆಪಿ ಬಿಗ್ ಶಾಕ್ - ಇತ್ತ ಜೆಡಿಎಸ್ ಅಚ್ಚರಿ ನಿರ್ಧಾರ- hd devegowa

ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ

ಕಾಳಿಂಗ ನಾವುಡರು ಕುಡಿತ / ಅಪಘಾತ / ಸಂಸಾರ..!!!

'ಯಕ್ಷರಂಗದ ನಾಗವಲ್ಲಿ' ನೀಲ್ಕೋಡು ಶಂಕರ ಹೆಗ್ಡೆಯವರ ಮನೆ ಹೇಗಿದೆ ನೋಡಿ | Nilkodu Shankar Hegde Home Tour

ಕೊಂಡದಕುಳಿ ಅವರು ಸಾಲಿಗ್ರಾಮ ಮೇಳ ಬಿಟ್ಟದ್ದು ಯಾಕೆ ?? ಬಿಟ್ಟ ನಂತರದ ಅವರ ಹೆಜ್ಜೆ ಏನಾಗಿತ್ತು ??

KATEEL MELA | ಕಟೀಲು ಏಳು ಮೇಳಗಳ ದಿಗ್ವಿಜಯಕ್ಕೆ ಕ್ಷಣಗಣನೆ ; ಕಲಾವಿದರಿಗೆ ಕಟೀಲು ಮೇಳ ಎಷ್ಟು ಸೇಫ್.? - ಕಹಳೆನ್ಯೂಸ್

ಕಣ್ಣಿಮನೆ ಅವರ ಒಡನಾಟ ! ಯಕ್ಷಗಾನ ಕಲಿಯುವಾಗ ರವೀಂದ್ರ ದೇವಾಡಿಗ ಅವರ ಒಡನಾಟ ! ತೊಂಬಟ್ಟು ಅವರ ಅನುಭವದ ಮಾತು

2026 ಮೇ - ಗುರು ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶ - 12 ರಾಶಿಗಳ ಫಲ - ಸಚ್ಚಿದಾನಂದ ಬಾಬು ಗುರೂಜಿ - 17-5-2026

🤣😂ದೂತನಾಗಿ ಪ್ರಜ್ವಲ್ ಗುರುವಾಯನಕೆರೆ ಹಿಮ್ಮೇಳ+ಪ್ರೇಕ್ಷಕರನ್ನು ನಗಿಸುವ ಪರಿ😂😂👌#prajwal #yakshaganacomedy #hasya

"ಡಿವಿಜಿ ಕುಟುಂಬ ಈಗ ಹೇಗಿದೆ? ಮನೆ ಎಲ್ಲಿದೆ? ಮೊಮ್ಮಗ ನಟರಾಜನ್ ಸಂದರ್ಶನ!-DV Gundappa Grand Son Natarajan

