ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ‌ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ

ಯಕ್ಷಗಾನದಲ್ಲಿ 'ಇಂಗ್ಲೀಷ್' ಪದ‌ ಬರುತ್ತೆ! - ರಂಗಸ್ಥಳದಲ್ಲಿ ನನಗೂ ಒಂದ್ ಸಲ ಬಂದಿತ್ತು... - ಯಾಜಿ ಮೊಮ್ಮಗ ಇವರೇ ನೋಡಿ...| Balkuru Krishna Yaji Life Story Epi 02 | Heggadde Studio ಬಳಕೂರು ಕೃಷ್ಣ ಯಾಜಿ ಬಡಗುತಿಟ್ಟು ಯಕ್ಷ ರಂಗದ ಮೇರು ಕಲಾವಿದ. ಅವರ ವೇಷಗಳು, ಪಾತ್ರಗಳು ಜನಪ್ರಿಯ ಮತ್ತು ಪರಿಣಾಮಕಾರಿ. ಲಯಬದ್ದ ಕುಣಿತ, ಗಂಭೀರ ನಿಲುವು, ಭಾವಾಭಿನಯ, ಸೊಗಸಾದ ಹಿತಮಿತವಾದ ಸಂಭಾಷಣೆ, ಕಥಾನಕಕ್ಕೆ ಲೋಪಬಾರದಂತೆ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ‌ ಹೊಂದಿರುವ ಅಪೂರ್ವ ಕಲಾವಿದ. ನಾಯಕ, ಖಳನಾಯಕ ಪಾತ್ರಗಳಲ್ಲಿ ಮಿಂಚಿದ ಅವರು ಸರಳ ವ್ಯಕ್ತಿತ್ವದಿಂದಲೇ ಎಲ್ಲ ಕಲಾವಿದರ ಹಾಗೂ ಪ್ರೇಕ್ಷ ಕರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಹೊನ್ನಾವರ ತಾಲೂಕಿನ ಬಳಕೂರಿನಲ್ಲಿ ವಿಷ್ಣು ಯಾಜಿ-ಮಂಕಾಳಿ ದಂಪತಿ ಮಗನಾಗಿ 4-12-1956 ರಂದು ಜನಿಸಿದರು. ಶಿಕ್ಷ ಣ ಎಸ್‌ಎಸ್‌ಎಲ್‌ಸಿ. ಹೆಂಡತಿ ಶಾಂತಿ, ಮಕ್ಕಳು ರೂಪಾ, ದೀಪಾ. ಎಲ್ಲ ಹೆಸರಾಂತ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ. ಎಲ್ಲ ಪ್ರಸಿದ್ದ ಭಾಗವತರ ಭಾಗವತಿಕೆ ಲಭಿಸಿದೆ. ಪ್ರಶಸ್ತಿಗಳು: 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮವಿಠ್ಠಲ, ಸ್ವರ್ಣವಲ್ಲಿ ಶ್ರೀಗಳಿಂದ ಸನ್ಮಾನ, ಯಕ್ಷ ಕಲಾತಿಲಕ ಬಿರುದು. ಯಕ್ಷ ಗಾನ ಕಲಾದರ್ಶ, ಕವಿಮುದ್ದಣ್ಣ, ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿ ಸೇರಿದಂತೆ 200ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರಶಸ್ತಿಗಳು, ಸಾವಿರಾರು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಬೆಹ್ರನ್‌, ಸಿಂಗಾಪುರದಲ್ಲೂ ಯಕ್ಷ ಪ್ರದರ್ಶನ ನೀಡಿದ್ದಾರೆ. #Balkuru_Krishna_Yaji_LifeStory #Balkuru_Krishna_Yaji #Yaji #Heggadde_Studio #Balkur #UtharaKannada #Nithyakrishna #Yakshagana #Honnavara ---------------------------------------------------------------- ನಮ್ಮ ಆಸೆ; ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ... ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ. ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು... ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ... ಇವೆಲ್ಲವನ್ನೂ ನೀವು ಬಳಸಿ: ಕರೆ ಮತ್ತು ವಿಚಾರಣೆಗಾಗಿ: +91 8884666709 ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ: www.heggaddesamachar.com ವಾಹಿನಿಯ ಹೋಮ್ ಪೇಜ್ ಗಾಗಿ:    / @heggaddestudio   ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ:   / heggadde.studio2019   ಟ್ವೀಟರ್ ಮಾತಿಗಾಗಿ:   / heggaddes   . . . . . . . . . . . . . . . . . . . . . . . . . . . . . . . . --------------------------------------------------------------------------------------------------------------------------- #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು
▶︎

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು

ಬಂಗಾಳದಲ್ಲಿ ರಾಜಕೀಯ ಭೂಕಂಪ | Mamata Banerjee Crisis | West Bengal Politics | Suvarna News Hour Full
▶︎

ಬಂಗಾಳದಲ್ಲಿ ರಾಜಕೀಯ ಭೂಕಂಪ | Mamata Banerjee Crisis | West Bengal Politics | Suvarna News Hour Full

'ಕುಂದಾಪ್ರ ಕನ್ನಡ ಹಾಸ್ಯ'ವನ್ನ ರಂಗಸ್ಥಳದಲ್ಲಿ ಮೊತ್ತ ಮೊದಲು ಉದ್ಘರ್ಷಿಸಿದ್ದು ಇವರೇ... | Halladi Jayarama Shetty
▶︎

'ಕುಂದಾಪ್ರ ಕನ್ನಡ ಹಾಸ್ಯ'ವನ್ನ ರಂಗಸ್ಥಳದಲ್ಲಿ ಮೊತ್ತ ಮೊದಲು ಉದ್ಘರ್ಷಿಸಿದ್ದು ಇವರೇ... | Halladi Jayarama Shetty

ಕಾಳಿಂಗ ನಾವುಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಧಾರೇಶ್ವರರ ಮನದ ಮಾತುಗಳು
▶︎

ಕಾಳಿಂಗ ನಾವುಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಧಾರೇಶ್ವರರ ಮನದ ಮಾತುಗಳು

'ಯಕ್ಷಗಾನ'ದಲ್ಲಿ 'ಪರಮೇಶ್ವರಿ'ಯ 'ಹರಿವಾಣ ನೃತ್ಯ'ದಿಂದ ಸೆಲೆಬ್ರೆಟಿ ಆದ 'ಯಲಗುಪ್ಪ'ರ ಸ್ಟೋರಿ | Yalaguppa Life 01
▶︎

'ಯಕ್ಷಗಾನ'ದಲ್ಲಿ 'ಪರಮೇಶ್ವರಿ'ಯ 'ಹರಿವಾಣ ನೃತ್ಯ'ದಿಂದ ಸೆಲೆಬ್ರೆಟಿ ಆದ 'ಯಲಗುಪ್ಪ'ರ ಸ್ಟೋರಿ | Yalaguppa Life 01

#ಅತ್ಯದ್ಭುತತಾಳಮದ್ದಳೆ-#ಕುಬಣೂರು-ಪದ್ಯ-#ಕುಂಬ್ಳೆ-ಕೃಷ್ಣ-#ಕೋಳ್ಯೂರು-ಸುಭದ್ರೆ-#ವಿಟ್ಲಶರ್ಮ-ರುಕ್ಮಿಣಿ-#ಜೋಷಿ-ಅರ್ಜುನ.
▶︎

#ಅತ್ಯದ್ಭುತತಾಳಮದ್ದಳೆ-#ಕುಬಣೂರು-ಪದ್ಯ-#ಕುಂಬ್ಳೆ-ಕೃಷ್ಣ-#ಕೋಳ್ಯೂರು-ಸುಭದ್ರೆ-#ವಿಟ್ಲಶರ್ಮ-ರುಕ್ಮಿಣಿ-#ಜೋಷಿ-ಅರ್ಜುನ.

ಯಕ್ಷರಂಗದ ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ 'ಹೆಂಡತಿ - ಮಕ್ಕಳ' ವಿಶೇಷ ಸಂದರ್ಶನ - ಮೊಟ್ಟ ಮೊದಲ ಬಾರಿಗೆ - ನೋಡಿ...
▶︎

ಯಕ್ಷರಂಗದ ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ 'ಹೆಂಡತಿ - ಮಕ್ಕಳ' ವಿಶೇಷ ಸಂದರ್ಶನ - ಮೊಟ್ಟ ಮೊದಲ ಬಾರಿಗೆ - ನೋಡಿ...

ರಂಗನಾಯಕಿ ಭಾಗವತರು ಬಂದ್ರು ಅಂತ ಸಹಕಲಾವಿದರು ಬಾಳ್ಕಲ್ ಅವರಿಗೆ ಹೇಳಲು ಕಾರಣವೇನು ? ಮಂದಾರ್ತಿ ಮೇಳದ ಅನುಭವ ಹೇಗಿತ್ತು?
▶︎

ರಂಗನಾಯಕಿ ಭಾಗವತರು ಬಂದ್ರು ಅಂತ ಸಹಕಲಾವಿದರು ಬಾಳ್ಕಲ್ ಅವರಿಗೆ ಹೇಳಲು ಕಾರಣವೇನು ? ಮಂದಾರ್ತಿ ಮೇಳದ ಅನುಭವ ಹೇಗಿತ್ತು?

'ಯಕ್ಷ ಚೆಲುವೆ' ಶ್ರೀ ಸುಬ್ರಹ್ಮಣ್ಯ ಹೆಗಡೆ 'ಯಲಗುಪ್ಪರ ಮನೆ' ಹೇಗಿದೆ ನೋಡಿ - ಹೋಮ್ ಟೂರ್ 🏨| Yalaguppa | Heggadde
▶︎

'ಯಕ್ಷ ಚೆಲುವೆ' ಶ್ರೀ ಸುಬ್ರಹ್ಮಣ್ಯ ಹೆಗಡೆ 'ಯಲಗುಪ್ಪರ ಮನೆ' ಹೇಗಿದೆ ನೋಡಿ - ಹೋಮ್ ಟೂರ್ 🏨| Yalaguppa | Heggadde

ಕಾಳಿಂಗ ನಾವುಡರು ಕುಡಿತ / ಅಪಘಾತ / ಸಂಸಾರ..!!!
▶︎

ಕಾಳಿಂಗ ನಾವುಡರು ಕುಡಿತ / ಅಪಘಾತ / ಸಂಸಾರ..!!!

ಅಣ್ವಸ್ತ್ರ  ಜಾಸ್ತಿ ಮಾಡ್ಕೊಂಡಿದೆ ಭಾರತ: ವರದಿ | Iran-Israel Conflict | Suttu Jagattu | Masth Magaa | Amar
▶︎

ಅಣ್ವಸ್ತ್ರ ಜಾಸ್ತಿ ಮಾಡ್ಕೊಂಡಿದೆ ಭಾರತ: ವರದಿ | Iran-Israel Conflict | Suttu Jagattu | Masth Magaa | Amar

ಕಣ್ಣಿಮನೆ ಅವರ ಒಡನಾಟ ! ಯಕ್ಷಗಾನ ಕಲಿಯುವಾಗ ರವೀಂದ್ರ ದೇವಾಡಿಗ ಅವರ ಒಡನಾಟ ! ತೊಂಬಟ್ಟು ಅವರ ಅನುಭವದ ಮಾತು
▶︎

ಕಣ್ಣಿಮನೆ ಅವರ ಒಡನಾಟ ! ಯಕ್ಷಗಾನ ಕಲಿಯುವಾಗ ರವೀಂದ್ರ ದೇವಾಡಿಗ ಅವರ ಒಡನಾಟ ! ತೊಂಬಟ್ಟು ಅವರ ಅನುಭವದ ಮಾತು

ಕಲಾವಿದರ ಅನುಕೂಲತೆಯಿಂದ 'ಯಕ್ಷಗಾನ'ಕ್ಕೆ ನಷ್ಟವಾಗಿದೆ - ಹೇಗೆ!? ಯಾಕೆ!?|Vidyadhar Rao Jalavalli Life Story E-2
▶︎

ಕಲಾವಿದರ ಅನುಕೂಲತೆಯಿಂದ 'ಯಕ್ಷಗಾನ'ಕ್ಕೆ ನಷ್ಟವಾಗಿದೆ - ಹೇಗೆ!? ಯಾಕೆ!?|Vidyadhar Rao Jalavalli Life Story E-2

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda
▶︎

ಮನೆ ದೇವರನ್ನು ಮರೆತರೆ?ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ! 🙏| Rajesh Reveals Ft.Dr Roopa Iyer | Rajesh Gowda

ಸನ್ಮಾನ ಸ್ವೀಕರಿಸಿದ ಯಾಜಿಯವರ  ಮಾತುಗಳು - ಹಿಲ್ಲೂರು ಯಕ್ಷಮಿತ್ರ ಬಳಗ ವಾರ್ಷಿಕೋತ್ಸವ - 2026 - Shreeprabha Studio
▶︎

ಸನ್ಮಾನ ಸ್ವೀಕರಿಸಿದ ಯಾಜಿಯವರ ಮಾತುಗಳು - ಹಿಲ್ಲೂರು ಯಕ್ಷಮಿತ್ರ ಬಳಗ ವಾರ್ಷಿಕೋತ್ಸವ - 2026 - Shreeprabha Studio

ಮೇಳದ ಯಜಮಾನ‌ನಾಗಿ ಅಶೋಕ ಭಟ್ರು 😂👌 | ಜಲವಳ್ಳಿ  - ದೇವಾಡಿಗ 😂 | ರಾಜಾ ಬೃಹದ್ರಥ | ಯಕ್ಷಗಾನ #ನೀರ್ನಳ್ಳಿ ಯಕ್ಷರಾತ್ರಿ
▶︎

ಮೇಳದ ಯಜಮಾನ‌ನಾಗಿ ಅಶೋಕ ಭಟ್ರು 😂👌 | ಜಲವಳ್ಳಿ - ದೇವಾಡಿಗ 😂 | ರಾಜಾ ಬೃಹದ್ರಥ | ಯಕ್ಷಗಾನ #ನೀರ್ನಳ್ಳಿ ಯಕ್ಷರಾತ್ರಿ

ರಾತ್ರಿ ವೇಳೆ ಕಾರು ಚಲಾಯಿಸಿಕೊಂಡು ಬಂದ ಮೋಹಿನಿ- ಹೌದಾ!? ಏನಾಗಿದ್ದು ಅವತ್ತು!?-Nilkodu Shankar Hegde Life Story
▶︎

ರಾತ್ರಿ ವೇಳೆ ಕಾರು ಚಲಾಯಿಸಿಕೊಂಡು ಬಂದ ಮೋಹಿನಿ- ಹೌದಾ!? ಏನಾಗಿದ್ದು ಅವತ್ತು!?-Nilkodu Shankar Hegde Life Story

ಚಿಟ್ಟಾಣಿ ರಂಗಸ್ಥಳದಲ್ಲಿ ಹೀಗೆ ತಿರುಗಿ ನೋಡಿದ್ರು ತಾಳ ಬಿಸಾಕಿ ಓಡಿದ್ದೆ | Subramanya Dhareshwara Life Stry E-5
▶︎

ಚಿಟ್ಟಾಣಿ ರಂಗಸ್ಥಳದಲ್ಲಿ ಹೀಗೆ ತಿರುಗಿ ನೋಡಿದ್ರು ತಾಳ ಬಿಸಾಕಿ ಓಡಿದ್ದೆ | Subramanya Dhareshwara Life Stry E-5

ರಾಜಕೀಯ ಕೆಲಸ ಮಾಡುವ ತೃಪ್ತಿ ಸಿಗ್ತಿತ್ತು, ದಾರಿ ತಪ್ಪಿ ಹೋಯ್ತು | Mukhyamantri Chandru With Bhavana Nagaiah
▶︎

ರಾಜಕೀಯ ಕೆಲಸ ಮಾಡುವ ತೃಪ್ತಿ ಸಿಗ್ತಿತ್ತು, ದಾರಿ ತಪ್ಪಿ ಹೋಯ್ತು | Mukhyamantri Chandru With Bhavana Nagaiah

ಯಕ್ಷಗಾನದಲ್ಲಿ ನಟಿ 'ಉಮಾಶ್ರೀ' ಮಂಥರೆಯಾಗಿ ಮಿಂಚಿದ್ದು ಇದೇ ಯಲಗುಪ್ಪ ಜೊತೆ -ಮಹಾ ನಟಿ ಕಾಲಿಗೆ ಬೀಳ್ಬೇಕು ಅಂದಿದ್ಯಾಕೆ!
▶︎

ಯಕ್ಷಗಾನದಲ್ಲಿ ನಟಿ 'ಉಮಾಶ್ರೀ' ಮಂಥರೆಯಾಗಿ ಮಿಂಚಿದ್ದು ಇದೇ ಯಲಗುಪ್ಪ ಜೊತೆ -ಮಹಾ ನಟಿ ಕಾಲಿಗೆ ಬೀಳ್ಬೇಕು ಅಂದಿದ್ಯಾಕೆ!